Asianet Suvarna News Asianet Suvarna News

ಅಖಾಡಕ್ಕಿಳಿದ ದೇವೇಗೌಡ್ರು; ಆಪರೇಶನ್ ದಳದ ಭೀತಿಯಲ್ಲಿ ಕಮಲ ಪಡೆ!

ಬೆಂಗಳೂರು[ನ.2]: ಅನರ್ಹ ಶಾಸಕ ಗೋಪಾಲಯ್ಯ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮಾಸ್ಟರ್ ಪ್ಲಾನವೊಂದನ್ನು ಮಾಡಿದ್ದಾರೆ. ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ದೊಡ್ಡಗೌಡರು ಆಪರೇಷನ್ ಜೆಡಿಎಸ್ ಮಾಡಲು ಹೊರಟಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಾಲಯ್ಯ  ಅವರನ್ನ ಮಣಿಸಲು ಯಾರಿಗೆ ಟಿಕೆಟ್ ನೀಡಲಿದ್ದಾರೆ ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೇವೇಗೌಡರ ಹೊಸ ದಾಳ ಯಾವುದು, ಯಾರನ್ನು ಉಪಚುನಾವಣೆಯಲ್ಲಿ ನಿಲ್ಲಿಸಲಿದ್ದಾರೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಈ ವಿಡಿಯೋದಲ್ಲಿದೆ. 
 

ಬೆಂಗಳೂರು[ನ.2]: ಅನರ್ಹ ಶಾಸಕ ಗೋಪಾಲಯ್ಯ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮಾಸ್ಟರ್ ಪ್ಲಾನವೊಂದನ್ನು ಮಾಡಿದ್ದಾರೆ. ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ದೊಡ್ಡಗೌಡರು ಆಪರೇಷನ್ ಜೆಡಿಎಸ್ ಮಾಡಲು ಹೊರಟಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಾಲಯ್ಯ  ಅವರನ್ನ ಮಣಿಸಲು ಯಾರಿಗೆ ಟಿಕೆಟ್ ನೀಡಲಿದ್ದಾರೆ ಎಂಬುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೇವೇಗೌಡರ ಹೊಸ ದಾಳ ಯಾವುದು, ಯಾರನ್ನು ಉಪಚುನಾವಣೆಯಲ್ಲಿ ನಿಲ್ಲಿಸಲಿದ್ದಾರೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಈ ವಿಡಿಯೋದಲ್ಲಿದೆ.