Asianet Suvarna News Asianet Suvarna News

ವೈರಲ್ ಆಯ್ತು ಬೆಂಗ್ಳೂರು ಪೊಲೀಸರ ಕೆಲ್ಸ, ಯಾರು ಮಾಡಿದ ತಪ್ಪು!

ನಾವೇ ಮಾಡಿದ್ದ ಎಡವಟ್ಟನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹರಸಾಹಸ ಮಾಡಿ ಸರಿ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸುರಿದ  ಮಳೆಗೆ  ಪೇಪರ್,ಕವರ್,ಪ್ಲಾಸ್ಟಿಕ್ ಸಾಮಾನುಗಳಿಂದ ಮೋರಿಯ ಕವಾಟುಗಳು ಮುಚ್ಚಿ ಹೋಗಿತ್ತು.  ಆಗ ಯಾರಿಗೂ ಕಾಯದೆ,ಪ್ಯಾಂಟ್ ಮಡಚಿ ತಾವೇ ಸ್ವಚ್ಛತಾ ಕಾರ್ಯಕ್ಕೆ ಇಳಿದು,ರಸ್ತೆಯನ್ನು ಶುಚಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಾವೇ ಮಾಡಿದ್ದ ಎಡವಟ್ಟನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಹರಸಾಹಸ ಮಾಡಿ ಸರಿ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸುರಿದ  ಮಳೆಗೆ  ಪೇಪರ್,ಕವರ್,ಪ್ಲಾಸ್ಟಿಕ್ ಸಾಮಾನುಗಳಿಂದ ಮೋರಿಯ ಕವಾಟುಗಳು ಮುಚ್ಚಿ ಹೋಗಿತ್ತು.  ಆಗ ಯಾರಿಗೂ ಕಾಯದೆ,ಪ್ಯಾಂಟ್ ಮಡಚಿ ತಾವೇ ಸ್ವಚ್ಛತಾ ಕಾರ್ಯಕ್ಕೆ ಇಳಿದು,ರಸ್ತೆಯನ್ನು ಶುಚಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಬೆಂಗಳೂರು ಟ್ರಾಫಿಕ್ ಪೊಲೀಸರು  ಅನಂತ್ ಸುಬ್ರಹ್ಮಣ್ಯಂ ಹೆಸರಿನ ವ್ಯಕ್ತಿ ತಮ್ಮ ಟ್ವಿಟ್ಟರ್'ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಟ್ರಾಫಿಕ್ ಪೋಲಿಸ್ ಕಾರ್ಯ ಇದೀಗ ಎಲ್ಲರ ಮೆಚ್ಚುಗೆ ಕಾರಣವಾಗುವ ಜೊತಗೆ ಈ ವಿಡಿಯೋ ಸಖತ್ ವೈರಲ್ ಸಹ ಆಗುತ್ತಿದೆ.