Asianet Suvarna News Asianet Suvarna News

BBMPಯಿಂದ ಮತ್ತೊಂದು ಎಡವಟ್ಟು, ಆಯುಕ್ತರ ಮಾತಿಗೆ ಬೆಲೆ ಇಲ್ಲವೇ!

ಬಿಬಿಎಂಪಿ ಪೂರ್ವವಲಯ ಅಧಿಕಾರಿಗಳು ಮತ್ತೆ ಎಡವಟ್ಟು ಮಾಡಿದ್ದಾರೆ. ಮನೆ ಬಾಗಿಲಿಗೆ ತಗಡು ಶೀಟ್ ಬಡಿದು ಹೋಗುತ್ತಿದ್ದ ಕ್ರಮಕ್ಕೆ ಬಿಬಿಎಂಪಿ ಆಯುಕ್ತರು ಕ್ಷಮೆ ಕೇಳಿದ್ದರು. ಇದರ ಬೆನ್ನಲ್ಲೇ ವನ್ನಾರ್ ಪೇಟೆ ವಾರ್ಡ್‌ನ ವಿವೇಕನಗರದಲ್ಲಿರುವ ಮನೆಗೆ ಮತ್ತೆ ತಗಡು ಶೀಟ್ ಬಡಿಯಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಜು.24): ಬಿಬಿಎಂಪಿ ಪೂರ್ವವಲಯ ಅಧಿಕಾರಿಗಳು ಮತ್ತೆ ಎಡವಟ್ಟು ಮಾಡಿದ್ದಾರೆ. ಮನೆ ಬಾಗಿಲಿಗೆ ತಗಡು ಶೀಟ್ ಬಡಿದು ಹೋಗುತ್ತಿದ್ದ ಕ್ರಮಕ್ಕೆ ಬಿಬಿಎಂಪಿ ಆಯುಕ್ತರು ಕ್ಷಮೆ ಕೇಳಿದ್ದರು. ಇದರ ಬೆನ್ನಲ್ಲೇ ವನ್ನಾರ್ ಪೇಟೆ ವಾರ್ಡ್‌ನ ವಿವೇಕನಗರದಲ್ಲಿರುವ ಮನೆಗೆ ಮತ್ತೆ ತಗಡು ಶೀಟ್ ಬಡಿಯಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Video Top Stories