Asianet Suvarna News Asianet Suvarna News

ರಾಹುಗ್ರಸ್ತ ಚಂದ್ರ ಗ್ರಹಣ : ಕಾದಿದೆಯಾ ಭೀಕರ ಗಂಡಾಂತರ

 ದೇಶದಲ್ಲಿ ಮೊದಲ ಹೊಸ ವರ್ಷದಿಂದ ಮೊದಲ ಬಾರಿಗೆ ಚಂದ್ರ ಗ್ರಹಣವಾಗುತ್ತಿದೆ. ಈ ಗ್ರಹಣದಿಂದ ಭೂಮಿಗೆ ಕಾದಿದೆಯಾ ಭೀಕರ ಗಂಡಾಂತರ. ಹೀಗೊಂದು ಆತಂಕ ಎಲ್ಲೆಡೆ ಮನೆ ಮಾಡಿದೆ. 

ಕರ್ನಾಟಕದಲ್ಲಿ ಈ ಗ್ರಹಣ ಗೋಚರ ಇಲ್ಲದಿದ್ದರೂ ಸಹ ಕೆಲವೊಂದು ಆತಂಕಗಳು ಮಾತ್ರ ಜನರನ್ನು ಕಾಡುತ್ತಿವೆ. ಕಳೆದ ವರ್ಷ ಭೀಕರ ನೆರೆ ಹಾಗೂ ವಿವಿಧ ಅನಾಹುತಗಳು ಸಂಭವಿಸಿತ್ತು. ಆದರೆ ಈ ಬಾರಿಯೂ ಇಂತಹ ದುರಂತಗಳು ಸಂಭವಿಸಲಿವೆಯಾ ಎನ್ನುವ ಆತಂಕ ಕಾಡುತ್ತಿದೆ.

ಈ ಗ್ರಹಣದಿಂದ ಏನಾಗುತ್ತೋ ಎಂದು ಭಯದಲ್ಲಿ ನಡುಗುವಂತಾಗಿದೆ.

ಬೆಂಗಳೂರು [ಜ.10] : ದೇಶದಲ್ಲಿ ಮೊದಲ ಹೊಸ ವರ್ಷದಿಂದ ಮೊದಲ ಬಾರಿಗೆ ಚಂದ್ರ ಗ್ರಹಣವಾಗುತ್ತಿದೆ. ಈ ಗ್ರಹಣದಿಂದ ಭೂಮಿಗೆ ಕಾದಿದೆಯಾ ಭೀಕರ ಗಂಡಾಂತರ. ಹೀಗೊಂದು ಆತಂಕ ಎಲ್ಲೆಡೆ ಮನೆ ಮಾಡಿದೆ. 

ಕರ್ನಾಟಕದಲ್ಲಿ ಈ ಗ್ರಹಣ ಗೋಚರ ಇಲ್ಲದಿದ್ದರೂ ಸಹ ಕೆಲವೊಂದು ಆತಂಕಗಳು ಮಾತ್ರ ಜನರನ್ನು ಕಾಡುತ್ತಿವೆ. ಕಳೆದ ವರ್ಷ ಭೀಕರ ನೆರೆ ಹಾಗೂ ವಿವಿಧ ಅನಾಹುತಗಳು ಸಂಭವಿಸಿತ್ತು. ಆದರೆ ಈ ಬಾರಿಯೂ ಇಂತಹ ದುರಂತಗಳು ಸಂಭವಿಸಲಿವೆಯಾ ಎನ್ನುವ ಆತಂಕ ಕಾಡುತ್ತಿದೆ.

ಚಂದ್ರ ಗ್ರಹಣ ಗ್ರಹಾಚಾರ : ಯಾವ ರಾಶಿಯವರು ಏನು ಮಾಡಬೇಕು?

ಈ ಗ್ರಹಣದಿಂದ ಏನಾಗುತ್ತೋ ಎಂದು ಭಯದಲ್ಲಿ ನಡುಗುವಂತಾಗಿದೆ.

Video Top Stories