ರಾಹುಗ್ರಸ್ತ ಸೂರ್ಯಗ್ರಹಣ: ಕೇಂದ್ರ ರಾಜ್ಯ ಆಡಳಿತದಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ
ವಾರ್ಷಿಕ ಸೂರ್ಯ ಗ್ರಹಣವು ಗುರುವಾರ ಸಂಭವಿಸಲಿದೆ. ಆದರೆ ಅರುಣಾಚಲ ಪ್ರದೇಶ ಮತ್ತು ಲಡಾಖ್ನ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರವೇ ಈ ಗ್ರಹಣ ಕಾಣಿಸಿಕೊಳ್ಳಲಿದೆ ಎಂದು ಖಭೌತ ಶಾಸ್ತ್ರಜ್ಞರು ತಿಳಿಸಿದ್ದಾರೆ.
ವಾರ್ಷಿಕ ಸೂರ್ಯ ಗ್ರಹಣವು ಗುರುವಾರ ಸಂಭವಿಸಲಿದೆ. ಆದರೆ ಅರುಣಾಚಲ ಪ್ರದೇಶ ಮತ್ತು ಲಡಾಖ್ನ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರವೇ ಈ ಗ್ರಹಣ ಕಾಣಿಸಿಕೊಳ್ಳಲಿದೆ ಎಂದು ಖಭೌತ ಶಾಸ್ತ್ರಜ್ಞರು ತಿಳಿಸಿದ್ದಾರೆ. ವೃಷಭದಲ್ಲಿ ರವಿ, ಚಂದ್ರ, ಬುಧ, ರಾಹು ಸೇರಿ ಚತುರ್ಗ್ರಹ ಯೋಗದ ಅಪರೂಪದ ಅಮಾವಾಸ್ಯೆ ಗ್ರಹಣ ಇದಾಗಿದೆ. ಗ್ರಹಣ ಪ್ರಭಾವದಿಂದ ಕೇಂದ್ರ ರಾಜ್ಯ ಆಡಳಿತದಲ್ಲಿ ಮಹತ್ವದ ಬದಲಾವಣೆ, ಎಲ್ಲೆಡೆ ಸುಧಾರಣೆ ಕಾಣುವ ಸಾಧ್ಯತೆ ಇದೆ. ಈ ಎಲ್ಲದರ ಜ್ಯೋತಿಷ್ಯ ಶಾಸ್ತ್ರಜ್ಞರಾಗಿರುವ ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ.