Asianet Suvarna News Asianet Suvarna News

ಗಂಗಾಪೂಜೆಯ ಮಹತ್ವನವೇನು? ಆನಂದ ಗೂರೂಜಿ ವ್ಯಾಖ್ಯಾನ

ಲಾಕ್ ಡೌನ್ ನಡುವೆ ಗಂಗಾಪೂಜೆ/ ಗಂಗೆ ಹುಟ್ಟಿದ ದಿನ ಪವಿತ್ರ/ ಗಂಗೆ ಆರಾಧನೆ ಯಾಕೆ ಮಾಡಬೇಕು/ ಗಂಗಾ ಸ್ನಾನದ ಮಹತ್ವ ಏನು?

ಬೆಂಗಳೂರು(ಏ, 29)  ಗಂಗೆಯಲ್ಲಿ ಮಿಂದೆದ್ದರೆ ಎಲ್ಲ ಪಾಪಗಳು ನಿವಾರಣೆ ಆಗುತ್ತದೆ ಎಂಬ ಮಾತಿದೆ. ಗಂಗೆ ಹುಟ್ಟಿದ ದಿನದಂದು ಗಂಗಾಪೂಜೆ ಸಲ್ಲಿಸಲಾಗುತ್ತದೆ.

ಚಿತ್ರ ಹುಣ್ಣಿಮೆ ರಹಸ್ಯ ಬಹಿರಂಗ

ಹಾಗಾದರೆ ಗಂಗೆ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಆನಂದ ಗುರೂಜಿ ತಿಳಿಸಿಕೊಡುತ್ತಾರೆ.   ಗಂಗಾ ಆರತಿಯ ಮಹತ್ವವನ್ನು ತಿಳಿಸುತ್ತಾರೆ. 

Video Top Stories