Asianet Suvarna News Asianet Suvarna News

ಅಜ್ಞಾನ ದೂರ ಮಾಡಿ ಭಕ್ತರ ಪವಿತ್ರಗೊಳಿಸುವ ಗಣಪ

ಗಣಪತಿ ಶಾಂತ ಮೂರ್ತಿ. ಅವನು ನಮ್ಮ ಅಜ್ಞಾನ ದೂರ ಮಾಡಿ ಪವಿತ್ರಗೊಳಿಸುತ್ತಾನೆ. ಗಣೇಶ ಸರ್ವವಿದ್ಯಾಧಿಪತಿ. ಗಣಪತಿ ದೇವನನ್ನು ಯಾವಾಗಲೂ ಸ್ಮರಿಸುತ್ತಾ ದೇವರ ಕುರಿತು ತಿಳಿದುಕೊಂಡಿರಬೇಕು. ಗಣಪತಿ ತನ್ನನ್ನು ಭಕ್ತಿಯಿಂದ ಆರಾಧಿಸುವ ಭಕ್ತರ ಅಡೆತಡೆಗಳನ್ನು ದೂರ ಮಾಡುತ್ತಾನೆ. 

ಗಣಪತಿ ಶಾಂತ ಮೂರ್ತಿ. ಅವನು ನಮ್ಮ ಅಜ್ಞಾನ ದೂರ ಮಾಡಿ ಪವಿತ್ರಗೊಳಿಸುತ್ತಾನೆ. ಗಣೇಶ ಸರ್ವವಿದ್ಯಾಧಿಪತಿ. ಗಣಪತಿ ದೇವನನ್ನು ಯಾವಾಗಲೂ ಸ್ಮರಿಸುತ್ತಾ ದೇವರ ಕುರಿತು ತಿಳಿದುಕೊಂಡಿರಬೇಕು. ಗಣಪತಿ ತನ್ನನ್ನು ಭಕ್ತಿಯಿಂದ ಆರಾಧಿಸುವ ಭಕ್ತರ ಅಡೆತಡೆಗಳನ್ನು ದೂರ ಮಾಡುತ್ತಾನೆ.

ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

ತನ್ನ ಮೊರದಗಲದ ಕಿವಿಗಳನ್ನು ಬೀಸುತ್ತಾ ಗಣಪ ಕಷ್ಟಗಳನ್ನು ಓಡಿಸುತ್ತಾನೆ. ಗ ಎನ್ನುವ ಅಕ್ಷರ ಎಂದರೆ ಗಣಪನಿಗೆ ತುಂಬಾ ಇಷ್ಟ, ಗಕಾರ ಸಹಸ್ರ ನಾಮ ಪೂಜೆ ಪಡೆದು ಪ್ರಸನ್ನನಾಗುತ್ತಾನೆ.