Asianet Suvarna News Asianet Suvarna News

ಕೃಪೆಯನ್ನು ಮದುವೆಯಾಗಿ ಬಡತನ ಎದುರಿಸಿದ ದ್ರೋಣ

ದ್ರೋಣಾಚಾರ್ಯ ಕೃಪೆಯನ್ನು ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಸ್ವಲ್ಪ ಬಡತನ ಬರುತ್ತದೆ. ತಿನ್ನುವುದಕ್ಕೆ ಇಲ್ಲದೆ ಹಣದ ಅವಶ್ಯಕತೆ ಹೆಚ್ಚಾಗುತ್ತದೆ. ಪರಶುರಾಮ ಬ್ರಾಹ್ಮಣರಿಗೆ ದಾನ ಧರ್ಮ ಮಾಡುತ್ತಿರುವ ವಿಚಾರ ತಿಳಿಯುತ್ತದೆ. ದ್ರೋಣರು ಪರಶುರಾಮನ ಬಳಿ ಹೋಗುತ್ತಾರೆ. ಸ್ವಲ್ಪ ಧನ ಸಹಾಯ ಮಾಡಿ ನೆರವಾಗಿ ಎಂದು ಕೇಳುತ್ತಾರೆ.

ದ್ರೋಣಾಚಾರ್ಯ ಕೃಪೆಯನ್ನು ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಸ್ವಲ್ಪ ಬಡತನ ಬರುತ್ತದೆ. ತಿನ್ನುವುದಕ್ಕೆ ಇಲ್ಲದೆ ಹಣದ ಅವಶ್ಯಕತೆ ಹೆಚ್ಚಾಗುತ್ತದೆ. ಪರಶುರಾಮ ಬ್ರಾಹ್ಮಣರಿಗೆ ದಾನ ಧರ್ಮ ಮಾಡುತ್ತಿರುವ ವಿಚಾರ ತಿಳಿಯುತ್ತದೆ. ದ್ರೋಣರು ಪರಶುರಾಮನ ಬಳಿ ಹೋಗುತ್ತಾರೆ. ಸ್ವಲ್ಪ ಧನ ಸಹಾಯ ಮಾಡಿ ನೆರವಾಗಿ ಎಂದು ಕೇಳುತ್ತಾರೆ.

ಪಂಚಾಂಗ: ವಿದ್ಯಾಶಕ್ತಿ ಹೆಚ್ಚಿಸಲು ಸರಸ್ವತಿ ಪ್ರಾರ್ಥನೆ ಮಾಡಿ

ಕುಟುಂಬವನ್ನು ರಕ್ಷಿಸಿ ಎಂದು ಕೇಳುತ್ತಾರೆ. ಪರಶುರಾಮ ತನ್ನಲ್ಲಿರುವ ಎಲ್ಲವನ್ನೂ ದಾನ ಮಾಡಿದೆ. ಕಷ್ಯಪ ಮಹರ್ಷಿಗೆ ದಾನ ಮಾಡಿದೆ. ನನ್ನ ಹತ್ತಿರ ತಪಸ್ಸನಿಂದ ಗಳಿಸಿದ್ದ ಶಸ್ತ್ತಾಸ್ತ್ರಗಳಷ್ಟೆ ಇದೆ ಎನ್ನುತ್ತಾನೆ. ಇದರಿಂದ ಸಂತೋಷಗೊಂಡ ದ್ರೋಣ ಧನಕ್ಕಿಂತ ದೊಡ್ಡದಾಗ ಧನುರ್ವಿದ್ಯಾ ಶಕ್ತಿ ಕೊಡಿ ಎಂದು ಕೇಳುತ್ತಾರೆ. 

Video Top Stories