Asianet Suvarna News Asianet Suvarna News

ರಾಜಾಜಿನಗರ ರಾಮಮಂದಿರಕ್ಕೆ ಹೋಗೊಣ, ಪುರಾಣ ಸಾರುವ ಬೊಂಬೆ ಪ್ರದರ್ಶನ ನೋಡೊಣ


ದಸರಾ ಎನ್ನುವುದು ಕರ್ನಾಟಕದ ಮಟ್ಟಿಗೆ ನಾಡಹಬ್ಬ. ಮೈಸೂರು ಮಾತ್ರವಲ್ಲದೇ ಪ್ರತಿ ನಗರ-ಹಳ್ಳಿಗಳಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯಗಳಿಮದ ಪೂಜೆ ಮಾಡುತ್ತಾರೆ. ಸರಸ್ವತಿ ದೇವಿಯನ್ನು ಆರಾಧನೆ ಮಾಡುತ್ತಾರೆ. ಇಂಥಹ ಗೊಂಬೆ ಪ್ರದರ್ಶನಗಳು ನಮ್ಮ ಜ್ಞಾನ ವೃದ್ಧಿ ಮಾಡುವುದರೊಂದಿಗೆ ಸಾಂಪ್ರದಾಯಿಕ ಕಲೆ ಕಾಪಾಡುವಲ್ಲಿಯೂ ನೆರವಾಗಬಲ್ಲದು. ರಾಜಾಜಿ ನಗರದ ರಾಮಮಂದಿರ ದೇವಾಲಯಕ್ಕೆ ಈ ಸಾರಿ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮುಂದಿನ ದಸರಾಕ್ಕೆ ಖಂಡಿತ ವಿಸಿಟ್  ಹಾಕಿ.


ದಸರಾ ಎನ್ನುವುದು ಕರ್ನಾಟಕದ ಮಟ್ಟಿಗೆ ನಾಡಹಬ್ಬ. ಮೈಸೂರು ಮಾತ್ರವಲ್ಲದೇ ಪ್ರತಿ ನಗರ-ಹಳ್ಳಿಗಳಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯಗಳಿಮದ ಪೂಜೆ ಮಾಡುತ್ತಾರೆ. ಸರಸ್ವತಿ ದೇವಿಯನ್ನು ಆರಾಧನೆ ಮಾಡುತ್ತಾರೆ. ಇಂಥಹ ಗೊಂಬೆ ಪ್ರದರ್ಶನಗಳು ನಮ್ಮ ಜ್ಞಾನ ವೃದ್ಧಿ ಮಾಡುವುದರೊಂದಿಗೆ ಸಾಂಪ್ರದಾಯಿಕ ಕಲೆ ಕಾಪಾಡುವಲ್ಲಿಯೂ ನೆರವಾಗಬಲ್ಲದು. ರಾಜಾಜಿ ನಗರದ ರಾಮಮಂದಿರ ದೇವಾಲಯಕ್ಕೆ ಈ ಸಾರಿ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮುಂದಿನ ದಸರಾಕ್ಕೆ ಖಂಡಿತ ವಿಸಿಟ್  ಹಾಕಿ.

Video Top Stories