ಕರ್ನಾಟಕದಲ್ಲಿ ದಸರಾವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತೆ. ಇಡೀ ರಾಜ್ಯವೇ ನವರಾತ್ರಿ ವೇಳೆ ಸಂಭ್ರಮದಿಂದ ಇರುತ್ತೆ. ಮೈಸೂರು ದಸರಾ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ ರಾಜ್ಯದ ಅನೇಕ ಕಡೆಗಳಲ್ಲಿಯೂ ಕೂಡ ವಿಭಿನ್ನವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಅವುಗಳ ಮಾಹಿತಿ ಇಲ್ಲಿದೆ.
ದೇಶಾದ್ಯಂತವಿವಿಧಸಂಪ್ರದಾಯದಮೂಲಕದಸರಾಹಬ್ಬವನ್ನುಆಚರಿಸುತ್ತಾರೆ. ಅದರಲ್ಲಿಯೂನಮ್ಮಕರ್ನಾಟಕದಲ್ಲಿನಾಡಹಬ್ಬವಾಗಿಆಚರಿಸಲಾಗುತ್ತೆ. ಮಹಿಷಾಸುರನಮರ್ದಿಸಿದಚಾಮುಂಡೇಶ್ವರಿಯನ್ನುವಿಜಯದಶಮಿಯಂದುಪೂಜಿಸಲಾಗುವುದು. ಮೈಸೂರುದಸರಾಇಡೀವಿಶ್ವದಲ್ಲಿಯೇಪ್ರಖ್ಯಾತಿಪಡೆದಿದೆ. ಮೈಸೂರುಅಷ್ಟೇಅಲ್ಲದೇಕರ್ನಾಟಕದಅನೇಕಕಡೆವಿಜೃಂಭಣೆಯಿಂದದಸರಾಆಚರಣೆಮಾಡಲಾಗುತ್ತದೆ. ಮಡಿಕೇರಿ, ಮಂಗಳೂರುಹಾಗೂಶಿವಮೊಗ್ಗದಲ್ಲಿಯೂವಿಜೃಂಭಣೆಯಿಂದದಸರಾಆಚರಣೆಮಾಡಲಾಗುತ್ತದೆ. ಅವುಗಳಮಾಹಿತಿಇಲ್ಲಿದೆ.
ಮಂಜಿನನಗರಿಯಲ್ಲಿದಸರಾಮೆರಗು..
ವಿಶ್ವವಿಖ್ಯಾತಮೈಸೂರುದಸರಾನಂತರಮಡಿಕೇರಿ (Madikeri) ದಸರಾವುತನ್ನದೇಆದಐತಿಹಾಸಿಕಮಹತ್ವಪಡೆದಿದೆ. ಮಡಿಕೇರಿಯಲ್ಲಿರಾತ್ರಿನಡೆಯುವದಶಮಂಟಪಗಳಮೆರವಣಿಗೆಕಣ್ಮನಸೆಳೆಯುತ್ತದೆ. ದಸರಾಪ್ರಯುಕ್ತಕಂಚಿಕಾಮಾಕ್ಷಿ, ಕುಂದುರುಮೊಟ್ಟೆಚೌಟಿಮಾರಿಯಮ್ಮ, ದಂಡಿನಮಾರಿಯಮ್ಮ, ಕೋಟೆಮಾರಿಯಮ್ಮದೇವತೆಗಳಕರಗಗಳಮೆರವಣಿಗೆನಡೆಯುತ್ತದೆ. ಈಕರಗಗಳುಒಂಬತ್ತುದಿನಗಳಕಾಲನಗರಪ್ರದಕ್ಷಿಣೆಮಾಡಿಭಕ್ತರಿಗೆಆಶೀರ್ವಾದನೀಡುತ್ತವೆ. ಈಹಿಂದೆಕೊಡಗಿನಲ್ಲಿ (Kodagu) ವಿವಿಧಮಾರಕಸಾಂಕ್ರಾಮಿಕರೋಗಗಳುಕಾಣಿಸಿಕೊಂಡುಸಾವುನೋವುಗಳುಸಂಭವಿಸಿತ್ತು. ಇದರಿಂದಚಿಂತಿತರಾದಅಂದಿನಅರಸರು, ಪರಿಹಾರಕ್ಕಾಗಿಈನಾಲ್ಕುಶಕ್ತಿದೇವತೆಗಳಮೊರೆಹೋಗಿಕರಗಗಳನಗರ (City) ಪ್ರದಕ್ಷಿಣೆಮಾಡಿಸಿದರು. ಇದಾದಬಳಿಕಸಾಂಕ್ರಮಿಕರೋಗಮರೆಯಾಯಿತುಎಂಬಪ್ರತೀತಿಇದೆ. ಹೀಗೆಮಡಿಕೇರಿದಸರಾಆರಂಭವಾಗಿದೆ. ಮಡಿಕೇರಿದಸರಾಹಿಂದಿನಕಾಲದಿಂದಲೂತನ್ನದೇಆದವಿಶಿಷ್ಟಪರಂಪರೆಯನ್ನುಬೆಳೆಸಿಕೊಂಡುಬಂದಿದೆ. ಈದಸರಾಉತ್ಸವವನ್ನುಕೇವಲಹಿಂದೂಗಳುಮಾತ್ರವಲ್ಲದೆ, ಎಲ್ಲಾಮತಗಳ, ಧರ್ಮಗಳಜನರುಒಗ್ಗೂಡಿನಡೆಸುತ್ತಾಬಂದಿದ್ದಾರೆ. ಆದ್ದರಿಂದಲೇಮಡಿಕೇರಿದಸರಾಭಾವೈಕ್ಯತೆಯನ್ನುಸಾರುವಉತ್ಸವವಾಗಿದೆ.
Navratri Special: ಹಬ್ಬಕ್ಕೆ ಕುಂಬಳಕಾಯಿಯ ಈ ತಿಂಡಿ ಟ್ರೈ ಮಾಡಿ!
ಕಡಲನಗರಿಮಂಗಳೂರಿನಲ್ಲಿದಸರಾವೈಭವ
ಪ್ರತಿವರ್ಷವೂಮಂಗಳೂರಿನಲ್ಲಿನವರಾತ್ರಿಯಸಂಭ್ರಮಮನೆಮಾಡಿರುತ್ತೆ. ದಸರಾಉತ್ಸವದಅಂಗವಾಗಿಮಂಗಳೂರಿನ (Mangaluru) ಕುದ್ರೋಳಿಯಗೋಕರ್ಣನಾಥೇಶ್ವರದೇವಾಲಯದಲ್ಲಿನವದುರ್ಗೆಯರಮೂರ್ತಿಗಳನ್ನುಪ್ರತಿಷ್ಠಾಪಿಸಲಾಗುತ್ತೆ. ಇವುಮಂಗಳೂರುದಸರಾಕ್ಕೆವಿಶೇಷಮೆರಗುನೀಡುತ್ತವೆ. ಮಂಗಳೂರುದಸರಾಕ್ಕೆಶಾರದ (Sharada) ಮಾತೆಯೊಂದಿಗೆಶಕ್ತಿಯಪ್ರತೀಕವಾಗಿರುವಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿಮತ್ತುಸಿದ್ದಿಧಾತ್ರಿಹಾಗೂವಿಘ್ನನಿವಾರಕಗಣೇಶನನ್ನು (Ganesha) ಇಲ್ಲಿಪ್ರತಿಷ್ಟಾಪಿಸಿವೈಭವಯುತವಾಗಿ 9 ದಿನಗಳಕಾಲಆರಾಧನೆಮಾಡಲಾಗುತ್ತದೆ. ನವದುರ್ಗೆಯರನ್ನುಪ್ರತಿಷ್ಠಾಪಿಸಲಾದಸ್ವರ್ಣಮಯವಾದಮಂಟಪಕ್ಕೆರಂಗುರಂಗಿನಅಲಂಕಾರಮಾಡಲಾಗಿರುತ್ತದೆ. ಇದನ್ನುನೋಡುವುದೇಒಂದುಸೌಭಾಗ್ಯ. ಹತ್ತುದಿನಗಳಕಾಲಮಂಗಳೂರಿನಹಾದಿಬೀದಿಗಳುಮದುವಣಗಿತ್ತಿಯಂತೆಸಿಂಗರಿಸಿಕೊಳ್ಳುತ್ತವೆ. ಈಉತ್ಸವದಅತಿಪ್ರಮುಖವಿಶೇಷತೆಯೆಂದರೆಹುಲಿವೇಷ. ಇದುನೋಡಲುತುಂಬಾಸೊಗಸಾಗಿರುತ್ತದೆ.
Navratri: ದುರ್ಗೆ ಪೂಜೆ ವೇಳೆ ಈ ತಪ್ಪು ಮಾಡಿದ್ರೆ ಕೋಪಗೊಳ್ತಾಳೆ ತಾಯಿ
ಶಿವಮೊಗ್ಗದಲ್ಲಿಯೂಜಂಬೂಸವಾರಿ
ಮೈಸೂರಿನಂತೆಶಿವಮೊಗ್ಗದಲ್ಲೂ (Shivamogga) ಚಾಮುಂಡೇಶ್ವರಿದೇವಿಗೆಪೂಜೆಸಲ್ಲಿಸಿದಸರಾಕ್ಕೆಚಾಲನೆನೀಡಲಾಗುತ್ತದೆ. 350 ಕೆ.ಜಿ. ತೂಕದಬೆಳ್ಳಿಅಂಬಾರಿಯಲ್ಲಿಶ್ರೀಚಾಮುಂಡೇಶ್ವರಿಯನ್ನುಕುಳ್ಳಿರಿಸಿಜಂಬೂಸವಾರಿನಡೆಸಲಾಗುತ್ತದೆ. ಹಾಗೂಮೆರವಣಿಗೆಯಲ್ಲಿನಗರದೆಲ್ಲೆಡೆಯದೇವಸ್ಥಾನಗಳಉತ್ಸವಮೂರ್ತಿಗಳುಸಹಭಾಗವಹಿಸುತ್ತವೆ. ಜೊತೆಗೆಕೀಲುಕುದುರೆ, ಡೊಳ್ಳುಕುಣಿತ, ವೀರಗಾಸೆಜಂಬೂಸವಾರಿಗೆರಂಗುನೀಡುತ್ತವೆ. ಉತ್ಸವಮೂರ್ತಿಗಳನ್ನುಒಂದಕ್ಕಿಂತಒಂದನ್ನುಅತ್ಯಾಕರ್ಷಕವಾಗಿಅಲಂಕರಿಸುವುದರಿಂದಅವುಗಳನ್ನುನೋಡುವುದೇಒಂದುಚಂದ. 9 ದಿನಗಳಕಾಲನಡೆಯುವದಸರಾಆಚರಣೆಯಲ್ಲಿವಿವಿಧಸಾಂಸ್ಕೃತಿಕಹಾಗೂವೈವಿಧ್ಯಮಯಕಾರ್ಯಕ್ರಮಗಳುನಡೆಯುತ್ತವೆ. ವಿಜಯದಶಮಿಯಂದು (Vijaya Dashami) ಅಂಬಾರಿಯಮೇಲೆದೇವಿಯಮೆರವಣಿಗೆಮಾಡಲಾಗುತ್ತದೆ. ಜಂಬೂಸವಾರಿಬನ್ನಿಮಂಟಪಕ್ಕೆತೆರಳಿಬನ್ನಿಕಡಿಯುವುದರೊಂದಿಗೆದಸರಾಮುಗಿಯುತ್ತದೆ. ಬಳಿಕರಾವಣದಹನಮತ್ತುಪಟಾಕಿಮತ್ತುಸಿಡಿಮದ್ದುಪ್ರದರ್ಶನನಡೆಯುತ್ತದೆ.

