Stabbing
(Search results - 8)CRIMESep 7, 2020, 6:51 PM IST
ಗೇ ಆ್ಯಪ್ನಲ್ಲಿ ಸಿಕ್ಕವರ ಮೀಟ್ ಮಾಡಲು ಹೋದವನ ಕತೆ ಏನಾಯ್ತು?
ಆಟೋಮೋಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಲಿಂಗಿ ಆಪ್ ನಂಬಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
CRIMEDec 1, 2019, 9:38 AM IST
ಪೊಲೀಸ್ಗೆ ಇರಿದು ಪರಾರಿಯಾದ ರೋಡ್ ರೋಮಿಯೋಗಳು!
ಹೆಡ್ ಕಾನ್ಸ್ಟೇಬಲ್ವೊಬ್ಬರಿಗೆ ಚಾಕುವಿನಿಂದ ಇರಿದು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವತಿಯರನ್ನು ಚುಡಾಯಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಕರೆತರುವಾಗ ಈ ಘಟನೆ ನಡೆದಿದೆ.
Karnataka DistrictsNov 28, 2019, 2:53 PM IST
ಕುಡಿದು ವ್ಯಕ್ತಿಗೆ ಚಾಕು ಹಾಕಿದ ಪ್ರಸಿದ್ಧ ದಿನಪತ್ರಿಕೆ ಉದ್ಯೋಗಿ ಬಂಧನ
ಕುಡಿದು ವಾಹನ ಚಾಲನೆ ಮಾಡಿದ್ದಲ್ಲದೇ ಅದನ್ನು ಪ್ರಶ್ನೆ ಮಾಡಿದ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಸಿದ್ಧ ದಿನಪತ್ರಿಕೆಯ ಪತ್ರಕರ್ತನೋರ್ವನನ್ನು ಬಂಧಿಸಲಾಗಿದೆ.
Bengaluru-UrbanNov 7, 2019, 7:51 AM IST
50 ರೂ. ಕೊಡದ ಗೆಳೆಯನಿಗೆ ಚಾಕು ಇರಿದು ಕೊಲೆ
ತಮಗೆ ₹50 ನೀಡದೆ ಗುರಾಯಿಸಿದ ಎಂಬ ಕಾರಣಕ್ಕೆ ಕೋಪಗೊಂಡು ಗೆಳೆಯನಿಗೆ ಚಾಕುವಿನಿಂದ ಇರಿದು ಕೊಂದು ಪರಾರಿ ಯಾಗಿರುವ ಘಟನೆ ದೇವರಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ರಸ್ತೆಯಲ್ಲಿ ಬುಧವಾರ ನಡೆದಿದೆ.
Bengaluru-UrbanNov 6, 2019, 7:48 AM IST
ಅಪರಿಚಿತನ ಮನೆಗೆ ಕರೆದೊಯ್ದು ಚಾಕು ಇರಿದು ರಸ್ತೆಗೆ ಬಿಸಾಕಿದ!
ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಮನೆಗೆ ಕರೆದು ಚಾಕು ಇರಿದು ರಸ್ತೆಗೆ ಬಿಸಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೃತ್ಯ ನಡೆಸಿದ ನಂತರ ಆರೋಪಿ ತನ್ನ ಸಂಬಂಧಿಕರಲ್ಲಿ ಈ ಬಗ್ಗೆ ತಿಳಿಸಿದ್ದು, ನಂತರ ಚರ್ಚ್ಗೆ ಹೋಗಿ ಕ್ಷಮೆ ಕೋರಿದ್ದಾನೆ.
Karnataka DistrictsJun 29, 2019, 1:50 PM IST
ಪ್ರಿಯತಮೆಗೆ ಇರಿದು ತಾನೂ ಇರಿದುಕೊಂಡ ಪಾಗಲ್ ಪ್ರೇಮಿ
ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೋರ್ವ ತಾನೂ ಇರಿದುಕೊಂಡು ಪ್ರಿಯತಮೆಗೂ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರೂ ಆಸ್ಪತ್ರೆ ಸೇರಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
NEWSOct 7, 2018, 12:13 PM IST
ಲ್ಯಾಬ್ರಡಾರ್ ನಾಯಿಗೆ ಕ್ಷಮೆ ಕೇಳದ್ದಕ್ಕೆ ವ್ಯಕ್ತಿಯನ್ನು ಇರಿದು ಕೊಂದ ಪಾಪಿಗಳು!
ಮಿನಿ ಟ್ರಕ್ ಚಾಲಕನೋರ್ವ ತನ್ನ ಪ್ರೀತಿಯ ಲ್ಯಾಬ್ರಡಾರ್ ನಾಯಿಗೆ ಡಿಕ್ಕಿ ಹೊಡೆದು, ಅದಕ್ಕೆ ಕ್ಷಮೆ ಕೇಳದ್ದಕ್ಕೆ ನಾಯಿ ಮಾಲೀಕ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
Jan 18, 2018, 7:09 PM IST