Literature
(Search results - 63)SandalwoodJan 8, 2021, 4:39 PM IST
ಜೋಗಿ ವಿರಚಿತ 'ಗಿರಿಜಾ ಪರಸಂಗ' ಹಿರಿಯ ಕಲಾವಿದೆ ಜೀವನ ಕಥನ ಬಿಡುಗಡೆಗೆ ಬನ್ನಿ
ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಜೀವನ ಕಥನ 'ಗಿರಿಜಾ ಪರಸಂಗ' ಜನವರಿ 10 ರಂದು ಬಿಡುಗಡೆಯಾಗಲಿದೆ. ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಒಂದು ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾಗೋಣ ....
IndiaDec 13, 2020, 10:25 PM IST
ಬನ್ನಂಜೆ ಸ್ಮರಿಸಿದ ಪ್ರಧಾನಿ.. ಸಾಹಿತ್ಯ-ಸಂಸ್ಕೃತಕ್ಕೆ ಕೊಡುಗೆ ಅಪಾರ
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರರ
InternationalOct 9, 2020, 12:10 PM IST
ಅಮೆರಿಕದ ಲೂಯಿಸ್ಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ, 8.08 ಕೋಟಿ ರು. ನಗದು ಬಹುಮಾನ
ಅಮೆರಿಕ ಕವಯಿತ್ರಿ ಲೂಯಿಸ್ ಗ್ಲುಕ್ ಅವರಿಗೆ ಪ್ರತಿಷ್ಠಿತ ನೊಬೆಲ್ ಪುರಸ್ಕಾರ ಲಭಿಸಿದೆ.
Karnataka DistrictsJun 28, 2020, 11:40 PM IST
ಕನ್ನಡದ ಹಿರಿಯ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ್ ಇನ್ನಿಲ್ಲ
ಕನ್ನಡದ ಖ್ಯಾತ ಕಾದಂಬರಿಗಾರ್ತಿ ನಾಡೋಜ ಗೀತಾ ನಾಗಭೂಷಣ ಇನ್ನಿಲ್ಲ. ಕನ್ನಡ ಸಾಹಿತ್ಯ ಲೋಕ ಹಿರಿಯ ಲೇಖಕರೊಬ್ಬರನ್ನು ಕಳೆದುಕೊಂಡಿದೆ.
Karnataka DistrictsMay 27, 2020, 8:54 AM IST
ಇಂದಿನಿಂದ ಇತಿಹಾಸ ಪ್ರಸಿದ್ಧ ಸಾಗರ ಗಣಪತಿ ಕೆರೆ ಸರ್ವೆ ಆರಂಭ
ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಬುಧವಾರ ಸರ್ವೆ ನಡೆಯಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
stateMay 3, 2020, 6:43 PM IST
ಲಹರಿ ವೇಲು..ಕಂಬಾರ... ನಿತ್ಯೋತ್ಸವ ಕವಿಗೆ ವಂದನೆ ಸಲ್ಲಿಸಿದ ದಿಗ್ಗಜರು
ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಸಾಹಿತ್ಯ ಲೋಕ ತೊರೆದಿದ್ದಾರೆ, ಗಣ್ಯರು, ಚಿಂತಕರು ಆದರಿಯಾಗಿ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಕವಿಯೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದು ನಮ್ಮ ಕಡೆಯಿಂದಲೂ ನಮನ.. ರಾಘವೇಂದ್ರ ರಾಜ್ ಕುಮಾರ್, ಚಂದ್ರಶೇಖರ ಕಂಬಾರ, ಕುಂ ವೀರಭದ್ರಪ್ಪ ಅಹಮದ್ ಅವರನ್ನು ನೆನೆಸಿಕೊಂಡಿದ್ದು ಹೀಗೆ..
stateMay 3, 2020, 2:15 PM IST
ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಇನ್ನಿಲ್ಲ!
ನಿತ್ಯೋತ್ಸವ ಕವಿ ಕೆ. ಎಸ್ ನಿಸಾರ್ ಅಹಮದ್ ಇನ್ನಿಲ್ಲ| ನಿಸಾರ್ ಅಹಮದ್ ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ| ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದ ಕೊಡುಗೆಗೆ ಪಂಪಶ್ರೀ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಕವಿ
MagazineJan 26, 2020, 2:57 PM IST
ಜೈಪುರ ಲಿಟ್ ಫೆಸ್ಟ್: ತರುಣ ಲೇಖಕರ ಸಂಗದಲ್ಲಿ ಕಂಡಿದ್ದಿಷ್ಟು..!
ಹೊಸ ತಲೆಮಾರಿಗೆ ಸ್ಫೂರ್ತಿಯಾಗಿರುವ ಜೈಪುರ ಲಿಟ್ ಫೆಸ್ಟ್ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟ್ ಫೆಸ್ಟ್ 13 ನೇ ಆವೃತ್ತಿ ಜನವರಿ 23 ರಿಂದ 27 ರವರೆಗೆ ನಡೆಯಲಿದೆ. ಅಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ!
MagazineJan 25, 2020, 2:35 PM IST
ಜೈಪುರ ಲಿಟ್ ಫೆಸ್ಟ್: ಕಂಡ, ಕೇಳಿಸಿಕೊಂಡ ಸಣ್ಣ ಕತೆಗಳು
ಹೊಸ ತಲೆಮಾರಿಗೆ ಸ್ಫೂರ್ತಿಯಾಗಿರುವ ಜೈಪುರ ಲಿಟ್ ಫೆಸ್ಟ್ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟ್ ಫೆಸ್ಟ್ 13 ನೇ ಆವೃತ್ತಿ ಜನವರಿ 23 ರಿಂದ 27 ರವರೆಗೆ ನಡೆಯಲಿದೆ. ಅಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ!
MagazineJan 24, 2020, 5:11 PM IST
ಜೈಪುರ ಲಿಟ್ ಫೆಸ್ಟ್: ಸ್ವಾರಸ್ಯಕರ ಸಂಗತಿಗಳಿವು..!
ಹೊಸ ತಲೆಮಾರಿಗೆ ಸ್ಪೂರ್ತಿಯಾಗಿರುವ ಜೈಪುರ ಲಿಟ್ ಫೆಸ್ಟ್ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟರರಿ ಫೆಸ್ಟಿವಲ್ನ 13 ಆವೃತ್ತಿಯು ಜನವರಿ 23ರಂದು ಆರಂಭವಾಗಿ ಜನವರಿ 27ರ ವರೆಗೆ ನಡೆಯಲಿದೆ. ರಾಜಸ್ಥಾನ ಹೆಮ್ಮೆಯ ಲಿಟ್ ಫೆಸ್ಟ್ನ ಮೊದಲ ದಿನದ ಸ್ವಾರಸ್ಯಗಳು ಹೀಗಿವೆ.
Karnataka DistrictsJan 21, 2020, 8:54 AM IST
‘ಕುವೆಂಪುಗೆ ಮರಣೋತ್ತರ ನೋಬೆಲ್ ಪ್ರಶಸ್ತಿ ನೀಡಿ’
ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ನೋಬೆಲ್ ಪ್ರಶಸ್ತಿ ನೀಡಬೆಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ.
MagazineJan 19, 2020, 2:31 PM IST
ಕೇರಳ ಲಿಟ್ ಫೆಸ್ಟ್: ಜೋರಾಗಿದೆ ಕನ್ನಡ ಪುಸ್ತಕಗಳ ಮೆರವಣಿಗೆ, ಕನ್ನಡಿಗರಿಗೆ ಮನ್ನಣೆ!
ಮತ್ತೆ ಕಡಲೂರಿಗೆ ಬಂದೆ. ಸುಮಾರು ವರ್ಷಗಳ ಕಾಲ ಕಡಲ ನಗರಿಯಲ್ಲಿ ಕಳೆದರೂ ನನಗೆ ಕಡಲ ಬಗ್ಗೆ ಇನ್ನೂ ಮುಗಿಯದ ಸೆಳೆತ. ಕಡಲ ಜೋಗುಳ, ಅದರ ಆರ್ಭಟ, ಅದರ ಮುನಿಸು, ಅದರ ರಮಿಸುವಿಕೆ ಎಲ್ಲವೂ ಗೊತ್ತು. ಕಡಲ ದಂಡೆಯಲ್ಲಿ ಅಡ್ಡಾಡುತ್ತಾ ಅದರ ಈ ಎಲ್ಲಾ ಅವತಾರವನ್ನೂ ಗಂಟೆಗಟ್ಟಲೆ ರೆಕಾರ್ಡ್ ಮಾಡಿದವನು ನಾನು. ಹಾಗಿರುವಾಗ ಮತ್ತೆ ಕಡಲ ಸಾಂಗತ್ಯಕ್ಕೆ ಒಂದು ನೆಪ ಸಿಕ್ಕರೆ ಬಿಟ್ಟೇನು ಹೇಗೆ? ಅದೂ ಪುಸ್ತಕದ ಕಾರಣವಾಗಿದ್ದರೆ?
Karnataka DistrictsJan 10, 2020, 3:43 PM IST
ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ, ಮೊಳಗಿದ 'ಮಲೆನಾಡು ನಮ್ಮದು' ದನಿ
ಪರ-ವಿರೋಧದ ನಡುವೆಯೂ ಶೃಂಗೇರಿ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಕುಳಿ ವಿಠ್ಠಲ ಹೆಗಡೆ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ತಿರುಗೇಟು ನೀಡುತ್ತಲೇ ಮಾತು ಆರಂಭಿಸಿದ ಹೆಗಡೆ ಮಲೆನಾಡಿನ ಸಾಹಿತ್ಯ ಶ್ರೀಮಂತಿಕೆಯ ವಿವರಣೆ ನೀಡಿದ್ದಾರೆ. ಇದರ ಜತೆಗೆ ಮಲೆನಾಡನ್ನು ಕಾಡುತ್ತಿರುವ ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಯನ್ನು ಯಾಕೆ ವಿರೋಧಿಸಬೇಕು ಎಂಬ ವಿಚಾರವನ್ನು ಮುಂದಿಟ್ಟಿದ್ದಾರೆ.
MagazineDec 22, 2019, 3:03 PM IST
ಸಜ್ಜನಿಕೆಯ ಸಾಹಿತ್ಯಗಿರಿ ಅಕ್ಷರ ಸಾಲಿನ ಬೆಳಕು ಪ್ರೊ.ಎಲ್.ಎಸ್. ಶೇಷಗಿರಿ ರಾವ್
ಪ್ರೊ.ಎಲ್.ಎಸ್. ಶೇಷಗಿರಿ ರಾವ್(1925-2019) ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿರುವಂತೆ ‘ಸಾಹಿತ್ಯವು ಬಹಳ ದೊಡ್ಡದು, ಬದುಕಿನ ವರಗಳಲ್ಲೊಂದು. ಆದರೂ ಬದುಕು ಅದಕ್ಕಿಂತ ದೊಡ್ಡದು’ ಎಂಬ ನಿಲುವನ್ನು ಹೊಂದಿದ್ದವರು. ಸಾಹಿತ್ಯವು ತನ್ನನ್ನು ಆಕರ್ಷಿಸಿದ್ದು ಅದು ವ್ಯಕ್ತಿಯ ಬದುಕಿನ ಅನುಭವವನ್ನು ವಿಸ್ತಾರಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಎಂದು ಅವರೇ ತಮ್ಮ ಜೀವನ ಕತೆಯಲ್ಲಿ ಹೇಳಿಕೊಂಡಿದ್ದಾರೆ.
Karnataka DistrictsDec 19, 2019, 3:27 PM IST
ಹೆಸರಾಂತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ವಿಧಿವಶ
ಹೆಸರಾಂತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರು ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ. 67 ವರ್ಷದ ಚಂದ್ರಕಾಂತ ಕರದಳ್ಳಿ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದಿಢೀರ್ ಆಗಿ ಹೃದಯಾಘಾತವಾದ ಕಾರಣ ಚಂದ್ರಕಾಂತ ಕರದಳ್ಳಿ ಇಹಲೋಕ ತ್ಯಜಿಸಿದ್ದಾರೆ.