Christian
(Search results - 54)Karnataka DistrictsJan 26, 2021, 10:31 AM IST
ರಾಧಾ - ಕೃಷ್ಣ ದರ್ಶನ ಪಡೆದ ಪಾದ್ರಿಗಳ ತಂಡ
ಕ್ರಿಶ್ಚಿಯನ್ ಧರ್ಮಗುರುಗಳ ತಂಡ ಒಂದು ಪ್ರಸಿದ್ಧ ಕೃಷ್ಣ ದೇಗುಲ ಇಸ್ಕಾನ್ಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದೆ.
Karnataka DistrictsJan 9, 2021, 10:13 AM IST
ಕ್ರಿಶ್ಚಿಯನ್ರ ಮನೇಲಿ ಶ್ರೀರಾಮುಲು ಇಷ್ಟಲಿಂಗ ಪೂಜೆ!
ಕಲಬುರಗಿ ಶಿರನೂರು ಗ್ರಾಮದ ತೋಟದ ಮನೆಯಲ್ಲಿ ವಾಸ್ತವ್ಯ | ಎಂದಿನಂತೆ ಬೆಳಗ್ಗೆ ಇಷ್ಟಲಿಂಗ ಪೂಜೆ
IndiaDec 25, 2020, 4:38 PM IST
ಕ್ರಿಸ್ ಮಸ್ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್
ದೇಶದ ಸಮಸ್ತ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ.
stateNov 18, 2020, 3:43 PM IST
ಮರಾಠ, ವೀರಶೈವ ಲಿಂಗಾಯತ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಪ್ರಾಧಿಕಾರಕ್ಕೆ ಬೇಡಿಕೆ
ಮರಾಠ, ಲಿಂಗಾಯತ, ಒಕ್ಕಲಿಗ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ಧಿ ನಗಮ ಸ್ಥಾಪನೆಗೆ ಐವಾನ್ ಡಿಸೋಜಾ ಒತ್ತಾಯಪಡಿಸಿದ್ದಾರೆ.
InternationalNov 12, 2020, 11:40 AM IST
ಪಾಕ್ನಲ್ಲಿ ಅಲ್ಪಸಂಖ್ಯಾತರ ಮೇಲೆ ಮತ್ತೆ ದೌರ್ಜನ್ಯ: ಕ್ರೈಸ್ತ ತಾಯಿ, ಮಗನ ಹತ್ಯೆ!
ನೆರೆಯ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ| ಕ್ರೈಸ್ತ ತಾಯಿ, ಮಗನ ಹತ್ಯೆ| ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಹಮ್ಮದ್ ಹಸನ್ ಎಂಬಾತ ಕ್ರಿಶ್ಚಿಯನ್ ಧರ್ಮದ ಯಾಸ್ಮಿನ್ ಮತ್ತು ಆಕೆಯ ಮಗ ಉಸ್ಮಾನ್ ಮಸೀಹ್ನನ್ನು ಹತ್ಯೆ
CRIMENov 11, 2020, 7:00 PM IST
ಕ್ಷುಲ್ಲಕ ಕಾರಣ; ಕ್ರಿಶ್ಚಿಯನ್ ತಾಯಿ-ಮಗನ ದಾರುಣ ಹತ್ಯೆ ಮಾಡಿದ 'ಪಾಕಿ'ಗಳು
ಭಾರತದ ಒಳಗೆ ತರಬೇತಿ ಪಡೆದ ಉಗ್ರರನ್ನು ಬಿಟ್ಟು ವಿಧ್ವಂಸಕ ಕೃತ್ಯ ಎಸಗುವ ಪಾಕಿಸ್ತಾನದಲ್ಲಿ ಧರ್ಮಾಂಧರಿಗೇನೂ ಕಡಿಮೆ ಇಲ್ಲ. ಧರ್ಮನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ ಗೆ ಸೇರಿದ ತಾಯಿ-ಮಗನ ಹತ್ಯೆ ಮಾಡಲಾಗಿದೆ.
FestivalsOct 28, 2020, 8:57 PM IST
21 ದಿನ ವೃತಾಚಣೆ ಮಾಡಿ ಶಾರದೆ ರೂಪದಲ್ಲಿ ಮಿಂಚಿದ ಕ್ರಿಶ್ಚಿಯನ್ ಯುವತಿ
ನವರಾತ್ರಿ ಸಂದರ್ಭದಲ್ಲಿ ಶಾರದೆಯ ರೂಪದಲ್ಲಿ ಕ್ರಶ್ಚಿಯನ್ ಯುವತಿ | 21 ದಿನಗಳ ಕಾಲ ವೃತಾಚರಣೆ
Karnataka DistrictsOct 28, 2020, 1:08 PM IST
ಮಂಗಳೂರು ಕ್ರಿಶ್ಚಿಯನ್ ಯುವತಿಯಿಂದ ಶಾರದೆ ಫೋಟೊಶೂಟ್ : 21 ದಿನಗಳ ಕಠಿಣ ವೃತಾಚರಣೆ
ಮಂಗಳೂರು ಕ್ರಿಶ್ಚಿಯನ್ ಯುವತಿಯೊಬ್ಬರು ನವರಾತ್ರಿ ಸಂದರ್ಭದಲ್ಲಿ ಶಾರದೆಯ ಫೋಟೊಶೂಟ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು 21 ದಿನಗಳ ಕಾಲ ವೃತಾಚರಣೆ ಮಾಡಿರುವುದು ವಿಶೇಷ.
stateJul 25, 2020, 5:24 PM IST
ಕೊರೋನಾದಲ್ಲಿ ಕೊಚ್ಚಿ ಹೋಯ್ತಾ ಮಾನವೀಯತೆ?: ಸಂಪ್ರದಾಯದಂತೆ ನಡೆಯಲಿಲ್ಲ ತಂದೆ ಅಂತ್ಯ ಸಂಸ್ಕಾರ!
ಕೊರೋನಾ ಸದ್ಯ ರಾಜ್ಯ, ದೇಶ, ವಿಶ್ವನ್ನೇ ಕಾಡುತ್ತಿದೆ. ಹೀಗಿರುವಾಗ ಈ ಪ್ರಕೋಪದ ನಡುವೆ ಮಾನವೀಯತೆ ಎಂಬುವುದೇ ಮರೆಯಾಗತ್ತಿದೆಯಾ ಎಂಬ ಅನುಮಾನ ಕಾಡಿದೆ. ಬೆಂಗಳೂರಿನಲ್ಲಿ ಮಗನೊಬ್ಬ ಕೊರೋನಾದಿಂದ ಮೃತಪಟ್ಟ ತನ್ನ ತಂದೆಯ ಅಂತ್ಯ ಸಂಸ್ಕಾರ ಸಂಪ್ರದಾಯದಂತೆ ನಡೆಸಲಾಗದೇ, ನನ್ನಂತಹ ಪರಿಸ್ಥಿತಿ ಯಾರಿಗೂ ಬರುವುದು ಬೇಡ ಎಂದು ಕಣ್ಣೀರಿಟ್ಟಿದ್ದಾನೆ.
Karnataka DistrictsJul 21, 2020, 8:37 AM IST
ಕೋವಿಡ್ಗೆ ಮೃತ ಕ್ರೈಸ್ತರಿಗೂ ಈಗ ಗೌರವದ ಅಂತ್ಯಸಂಸ್ಕಾರ!
ಕೋವಿಡ್ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಗುಂಡಿಗೆಸೆವುದನ್ನು ತಪ್ಪಿಸುವ ಸಲುವಾಗಿ ಮುಸ್ಲಿಮರ ಮೃತದೇಹಗಳಿಗೆ ಪಿಎಫ್ಐ, ಹಿಂದೂಗಳ ಮೃತದೇಹಗಳಿಗೆ ಬಜರಂಗದಳದ ಸದಸ್ಯರು ಗೌರವದ ಅಂತ್ಯಸಂಸ್ಕಾರ ನೆರವೇರಿಸಿರುವ ಬೆನ್ನಲ್ಲೇ, ಇದೀಗ ಕ್ರೈಸ್ತ ಸಮುದಾಯದ ಮೃತದೇಹಗಳಿಗೂ ಧರ್ಮದ ನಿಯಮಗಳಿಗನುಸಾರವಾಗಿ ಅಂತಿಮ ವಿಧಾನಗಳನ್ನು ಪೂರೈಸಿರುವ 2 ಪ್ರತ್ಯೇಕ ಘಟನೆಗಳು ಮಂಗಳೂರಿನಿಂದ ವರದಿಯಾಗಿದೆ. ಇಲ್ಲಿವೆ ಫೋಟೋಸ್
Karnataka DistrictsJul 13, 2020, 9:01 AM IST
ಕೊರೋನಾ ಹೆಸರಲ್ಲಿ ಮತಾಂತರ: ಕ್ರೈಸ್ತ ಮಿಷನರಿ ಸದಸ್ಯರಿಗೆ ಬಿಸಿ ಮುಟ್ಟಿಸಿದ ಗ್ರಾಮಸ್ಥರು
ಜನರಲ್ಲಿ ಮೂಡಿರುವ ಕೊರೋನಾ ಭಯವನ್ನು ಬಂಡವಾಳ ಮಾಡಿಕೊಂಡು ಅಮಾಯಕರನ್ನು ಮತಾಂತರ ಮಾಡಲು ಮುಂದಾದ ಕ್ರೈಸ್ತ ಮಿಷನರಿ ಸದಸ್ಯರಿಗೆ ಸ್ಥಳೀಯರು ಬಿಸಿ ಮುಟ್ಟಿಸಿದ ಘಟನೆ ರಾಮನಗರ ಜಿಲ್ಲೆ ಕುದೂರು ಸಮೀಪದ ಅರಸನ ಗುಂಟೆ ಗ್ರಾಮದಲ್ಲಿ ನಡೆದಿದೆ.
InternationalMay 28, 2020, 5:18 PM IST
ಇಸ್ಲಾಂ ಧರ್ಮಕ್ಕೆ ಗುಡ್ ಬೈ ಎಂದ ಮಗಳನ್ನು ಜೀವಂತವಾಗಿ ಸುಟ್ಟಾಕಿದ ಅಪ್ಪ!
ಧರ್ಮ ಜನರನ್ನು ಒಂದುಗೂಡಿಸುತ್ತದೆ. ಜನರಿಗೆ ಮಾನಸಿಕ ನೆಮ್ಮದಿ ಸಿಗುವ ಸಲುವಾದಗಿ ಈ ಧರ್ಮಗಳು ಜನ್ಮ ಪಡೆದವು. ಧಾರ್ಮಿಕ ಗ್ರಂಥಗಳಲ್ಲಿ ಒಳ್ಳೆಯ ವಿಚಾರಗಳಿರುತ್ತವೆ. ಇವು ಜನರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುತ್ತವೆ. ಆದರೆ ಜನರು ಮಾತ್ರ ಇದನ್ನು ಭಿನ್ನವಾಗಿ ಅರ್ಥೈಸಿಕೊಳ್ಳಲಾರಂಭಿಸಿದ್ದಾರೆ. ಸದ್ಯ ಜನರು ಧರ್ಮದ ಹೆಸರಲ್ಲಿ ಎದುರಿಗಿರುವ ವ್ಯಕ್ತಿಗೆ ಹಿಂಸೆ ನೀಡಲೂ ಹೇಸುವುದಿಲ್ಲ. ಸದ್ಯ ಉಗಾಂಡಾದಲ್ಲಿ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ತಂದೆ ತನ್ನ ಮಗಳನ್ನು ಜೀವಂತವಾಗಿ ಸುಟ್ಟಾಕಿದ್ದಾನೆ. ಮಗಳು ಇಸ್ಲಾಂ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಕೋಪಗೊಂಡ ಅಪ್ಪ ಈ ಕೃತ್ಯ ಎಸಗಿದ್ದಾನೆ.
CRIMEMar 3, 2020, 12:30 AM IST
'ಈ ಪುಸ್ತಕ ಓದಿ ಒಳ್ಳೆದಾಗುತ್ತೆ' ಕ್ರಿಶ್ಚಿಯನ್ಗೆ ಮತಾಂತರ ಮಾಡಲೆತ್ನಿಸಿದ ಮಂಡ್ಯ ಆಸ್ಪತ್ರೆ!
ಪುಸ್ತಕ ನೀಡಿ ಜನರನ್ನು ಮತಾಂತರ ಮಾಡಲು ಯತ್ನಿಸುತ್ತಿರುವ ಘಟನೆ ಮಂಡ್ಯ ಜಿಲ್ಲೆಯಿಂದಮ ವರದಿಯಾಗಿದೆ. ರೋಗಿಗಳು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka DistrictsJan 30, 2020, 12:23 PM IST
ಶಿವನ ಮಂತ್ರ ಹೇಳಿ ಮತಾಂತರಗೊಂಡವರ ಮನಪರಿವರ್ತನೆ
ಆಮಿಷಗಳಿಗೆ ಓಳಗಾಗಿ ಹಿಂದುತ್ವ ತೊರೆದು ಕ್ರೈಸ್ತ ಧರ್ಮ ಸ್ವೀಕರಿಸಿದವರು ಮತ್ತೆ ಹಿಂದುತ್ವ ಸ್ವೀಕರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಶಿವನ ಮಂತ್ರವನ್ನು ಹೇಳುವ ಮೂಲಕ ಮತ್ತೆ ಹಿಂದುತ್ವವನ್ನು ಸ್ವೀಕರಿಸಿದ್ದಾರೆ.
Karnataka DistrictsJan 30, 2020, 8:43 AM IST
ಅಕ್ಷರ ಸಂತ ಹಾಜಬ್ಬ ಬದುಕುತ್ತಿರುವುದು ಕ್ರೈಸ್ತ ಮುಖಂಡರು ಕಟ್ಟಿಸಿಕೊಟ್ಟ ಮನೆಯಲ್ಲಿ..!
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ವಾಸಿಸುತ್ತಿರುವ ಮನೆಯೂ ದಾನಿಗಳ ನೆರವು. ನಾಡಿನ ಕ್ರೈಸ್ತ ಮುಖಂಡರು ಕಟ್ಟಿಕೊಟ್ಟ ಮನೆಯಲ್ಲೇ ಹಾಜಬ್ಬ ಇವತ್ತೂ ಜೀವಿಸುತ್ತಿದ್ದಾರೆ. ಇದು ಕರಾವಳಿಯ ಕೋಮ ಸೌಹಾರ್ದಕ್ಕೆ ನಿದರ್ಶನ.