ಸಿಎಸ್ ಪುಟ್ಟರಾಜು
(Search results - 13)Karnataka DistrictsDec 18, 2019, 8:54 AM IST
ಪುಟ್ಟರಾಜು ಎಂಪಿ ಆಗಲು ನಾನೇ ಕಾರಣ ಎಂದ ಕೆಸಿಎನ್..!
ಮಂಡ್ಯದಲ್ಲಿ ಹಾಲಿ ಶಾಸಕರ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಶಾಸಕ ಸಿ. ಎಸ್. ಪುಟ್ಟರಾಜು ಸಂಸದನಾಗಲು ನಾನೇ ಕಾರಣ ಎಂದು ಶಾಸಕ ನಾರಾಯಣ ಗೌಡ ಹೇಳಿದ್ದಾರೆ.
PoliticsNov 24, 2019, 7:45 PM IST
ಬೈ ಎಲೆಕ್ಷನ್ ಬಳಿಕ ಗೌಡರ ಮನೆ ಬಾಗಿಲಿಗೇ ಬರಲೇಬೇಕು: ಯಾರು ಯಾರಿಗೆ ಹೇಳಿದ್ರು..?
ಜೆಡಿಎಸ್ ಸೈಲೆಂಟ್ ಆಗಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದೆ. ಅದರಲ್ಲೂ ಕುಮಾರಸ್ವಾಮಿ ಡಿ.9ರ ಬಳಿಕ ಯಾರಿಗೆ ಬೆಂಬಲಿಸಬೇಕೆಂದು ಹೇಳುತ್ತೇನೆಂದು ಸ್ಪಷ್ಟಪಡಿಸಿದ್ದಾರೆ. ಇದರ ಉಪಚುನಾವಣೆ ಬಳಿಕ ಬಿಜೆಪಿ ದೇವೇಗೌಡ್ರ ಮನೆ ಬಾಗಿಲಿಗೆ ಬರಲೇಬೇಕೆಂದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಯಾರು ಆ ಜೆಡಿಎಸ್ ನಾಯಕ ವಿಡಿಯೋನಲ್ಲಿ ನೋಡಿ...
HassanOct 28, 2019, 1:10 PM IST
‘ಬಿಜೆಪಿ-ಜೆಡಿಎಸ್ ಮೈತ್ರಿ : ದೊಡ್ಡವರ ವಿಚಾರ’
ಡಿಕೆ ಶಿವಕುಮಾರ್ ಸ್ವಾಗತದ ವೇಳೆ ಜೆಡಿಎಸ್ ಬಾವುಟ ಹಿಡಿದ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು,
Karnataka DistrictsSep 18, 2019, 1:16 PM IST
ಬೆಳಗ್ಗೆ ಸಿದ್ದರಾಮಯ್ಯ ಜೊತೆಗಿದ್ದವರು - ಸಂಜೆ ಹೊತ್ತಿಗೆ BSY ಜೊತೆಗೆ ’
ಬೆಳಗ್ಗೆ ಸಿದ್ದರಾಮಯ್ಯ ಜೊತೆಗೆ ಇದ್ದವರು ಸಂಜೆ ವೇಳೆಗೆ ಯಡಿಯೂರಪ್ಪ ಜೊತೆಗೆ ಹೋಗ್ತಾರೆ ಹೀಗೆಂದು ಮಾಜಿ ಸಚಿವರೋರ್ವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
NEWSSep 3, 2019, 7:47 PM IST
ಡಿಕೆ ಶಿವಕುಮಾರ್ ಬೆಂಬಲಿಸಿ ಬಿಜೆಪಿಗೆ ವಾರ್ನಿಂಗ್ ಕೊಟ್ಟ ಮಾಜಿ ಸಚಿವ
ಇಡಿ ವಿಚಾರಣೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವ ಮಾಜಿ ಸಚಿವರೊಬ್ಬರು ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮುಂದೊಂದು ದಿನ ಬಿಜೆಪಿಯವರು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ. ಯಾರು ಆ ಸಚಿವ ? ಏನೆಲ್ಲ ಹೇಳಿದ್ರು? ವಿಡಿಯೋನಲ್ಲಿ ನೋಡಿ.
NEWSMay 27, 2019, 5:11 PM IST
ದೋಸ್ತಿ ಸರಕಾರ ಉಳಿವಿಗೆ ಮಂತ್ರಿಗಿರಿ ತೊರೆಯಲು ಮುಂದಾದ ಸಚಿವ
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತ ಮೇಲೆ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಕಿದ ಸವಾಲುಗಳು ಮತ್ತೆ ಮತ್ತೆ ವೇದಿಕೆಗೆ ಬರುತ್ತಿವೆ. ಇಲ್ಲೊಬ್ಬ ಸಚಿವರು ದೋಸ್ತಿ ಸರಕಾರ ಉಳಿಸಿಕೊಳ್ಳಲು ತಾವು ಸ್ಥಾನ ತ್ಯಾಗ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
Lok Sabha Election NewsMay 23, 2019, 2:57 PM IST
ನಿಖಿಲ್ ಸೋಲಿನ ನಂತ್ರ ರಾಜಕೀಯ ಸನ್ಯಾಸ ತಗೋತಾರಾ ಪುಟ್ಟರಾಜು?
ಈ ರಾಜಕಾರಣವೇ ಹಾಗೆ. ಒಮ್ಮೆ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಗಳು ಈಗ ನೀಡಿದ್ದವರ ಕಾಲ ಬುಡವನ್ನು ಸುತ್ತಿಕೊಳ್ಳುತ್ತಿವೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವುದು ಪಕ್ಕಾ ಆಗುತ್ತಿದ್ದಂತೆಯೇ ಇದೀಗ ಸಚಿವ ಸಿ.ಎಸ್. ಪುಟ್ಟರಾಜು ಹೇಳಿಕೆ ಸಹಜವಾಗಿಯೇ ಟೀಕೆಗೆ ಗುರಿಯಾಗಿದೆ.
Karnataka DistrictsMay 9, 2019, 8:27 PM IST
ಸಿದ್ದು ಸಿಎಂ ಆಗೋದನ್ನು ಯಾರಿಂದಲೂ ತಡೆಯೋಕಾಗಲ್ಲ: ಜೆಡಿಎಸ್ ಸಚಿವ ಪುಟ್ಟರಾಜು!
ಸಿದ್ದರಾಮಯ್ಯ ಸಿಎಂ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಹುಮತ ಬಂದರೆ ಸಿದ್ದರಾಮಯ್ಯ ಸಿಎಂ ಆಗ್ತಾರೆ. ಅಲ್ಲಿಯವರೆಗೆ ಅಂದರೆ 5 ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿರ್ತಾರೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
Lok Sabha Election NewsApr 10, 2019, 6:13 PM IST
ಮಂಡ್ಯದಲ್ಲಿ ಹಣದ ಮಾತು:ಮೈತ್ರಿ ನಾಯಕರ ವಿರುದ್ಧ ದೂರು ದಾಖಲು
ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ.
Lok Sabha Election NewsApr 7, 2019, 4:24 PM IST
ಮಂಡ್ಯದಲ್ಲಿ ಹಣದ ಮಾತು: JDS ಮಿನಿಸ್ಟರ್-ಮಾಜಿ ಸಂಸದ ಆಡಿಯೋ ವೈರಲ್..!
JDS ಮಿನಿಸ್ಟರ್-ಮಾಜಿ ಸಂಸದ ಆಡಿಯೋ ವೈರಲ್
Lok Sabha Election NewsMar 29, 2019, 4:46 PM IST
'ಸುಮಲತಾ ಹೇಳಿಕೆ ವಿಡಿಯೋ ನಮ್ಮ ಬಳಿ ಇದೆ' ಪುಟ್ಟರಾಜು ಬಾಂಬ್
ಕರ್ನಾಟಕದ ವಿವಿಧ ಕಡೆ ನಡೆದ ಐಟಿ ದಾಳಿ ರಾಜಕಾರಣದ ತಿರುವನ್ನು ಅದಾಗಲೇ ಪಡೆದುಕೊಂಡಿದೆ. ಒಂದೆಲ್ಲಾ ಒಂದು ಆರೋಪ-ಪ್ರತ್ಯಾರೋಪಗಳು ನಿರಂತರವಾಗಿ ನಡೆಯುತ್ತಲೆ ಇವೆ.
Lok Sabha Election NewsMar 23, 2019, 6:07 PM IST
ಸುಮಲತಾ ಅಂಬರೀಶ್ ವಿರುದ್ಧ ಮತ್ತೆ ಗುಡುಗಿದ ಸಚಿವ ಪುಟ್ಟರಾಜು
ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರ ಮಾತಿನ ಸಮರ ಮುಮದುವರಿದಿದೆ.
POLITICSJan 31, 2019, 5:03 PM IST
ದೋಸ್ತಿ-ಕುಸ್ತಿ: ಕಾಂಗ್ರೆಸ್ ಹೈಕಮಾಂಡ್ಗೆ ಖಡಕ್ ಎಚ್ಚರಿಕೆ ಕೊಟ್ಟ JDS ಸಚಿವ..!
ಬಿಡಿಎ ಚೇರ್ಮನ್ ಆಗಿದ್ದವನು ಬೀದೀಲಿ ನಿಂತು ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲು ಆಗುತ್ತಾ ಎಂದು ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದ್ದಾರೆ.