ಧರ್ಮ
(Search results - 964)Karnataka DistrictsJan 26, 2021, 10:31 AM IST
ರಾಧಾ - ಕೃಷ್ಣ ದರ್ಶನ ಪಡೆದ ಪಾದ್ರಿಗಳ ತಂಡ
ಕ್ರಿಶ್ಚಿಯನ್ ಧರ್ಮಗುರುಗಳ ತಂಡ ಒಂದು ಪ್ರಸಿದ್ಧ ಕೃಷ್ಣ ದೇಗುಲ ಇಸ್ಕಾನ್ಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದೆ.
Karnataka DistrictsJan 25, 2021, 11:01 AM IST
ಅಧಿಕಾರಕ್ಕಾಗಿ ಬಿಜೆಪಿ-ಜೆಡಿಎಸ್ ನಡುವೆ ನಡೆಯಿತು ಧರ್ಮಸ್ಥಳದಲ್ಲಿ ಒಪ್ಪಂದ
ಅಧಿಕಾರಕ್ಕಾಗಿ ಧರ್ಮಸ್ಥಳದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಪ್ಪಂದ ನಡೆದಿದೆ. ಆಣೆ ಪ್ರಮಾಣದ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ.
IndiaJan 22, 2021, 9:54 PM IST
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!
ನಮ್ಮ ಆಚಾರ ವಿಚಾರಗಳು ಬೇರೆಯಾಗಿದೆ. ನಮ್ಮ ಧರ್ಮ ಬೇರೆಯಾಗಿದೆ. ಆದರೆ ನಮ್ಮ ಪೂರ್ವಜರು ಒಬ್ಬರೇ. ಇದು ರಾಮ ಮಂದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ ಆರ್ಎಸ್ಎಸ್ ಮುಸ್ಲಿಂ ವಿಭಾಗದ ಮಾತು.
IndiaJan 22, 2021, 5:43 PM IST
ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ನೀಡಲು ಶೇ.62 ಭಾರತೀಯರ ಬೆಂಬಲ!
ಪ್ರತಿ ಬಾರಿ ಭಾರತದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೆ ನಾಮ ನಿರ್ದೇಶ, ಹೆಸರು ಘೋಷಣೆಗಳ ವೇಳೆ ಸಾಕಷ್ಟು ಚರ್ಚೆಯಾಗುತ್ತವೆ. ಇದೀಗ ಟಿಬೆಟ್ ಧರ್ಮಗುರು ದಲೈ ಲಾಮಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಭಾರತೀಯರು ಆಗ್ರಹಿಸಿದ್ದಾರೆ. ಶೇಕಡಾ 62ರಷ್ಟು ಮಂದಿ ದಲೈ ಲಾಮಾಗೆ ಭಾರತ ರತ್ನ ನೀಡಲು ಬೆಂಬಲ ಸೂಚಿಸಿದ್ದಾರೆ.
SandalwoodJan 16, 2021, 4:06 PM IST
'ರಾಮಾ ರಾಮಾ ರೇ' ನಟ ಧರ್ಮಣ್ಣನ ಮನೆಗೆ ಬಂದಳು 'ಮಗಳು' ಮಹಾರಾಣಿ.!
'ರಾಮಾ ರಾಮಾ ರೇ' ಖ್ಯಾತಿಯ ಧರ್ಮಣ್ಣ ಎರಡನೇ ಬಾರಿ ತಂದೆಯಾದ ಸಂಭ್ರಮದಲ್ಲಿದ್ದಾರೆ.
Karnataka DistrictsJan 14, 2021, 1:23 PM IST
ಧರ್ಮದ ಆಧಾರದಲ್ಲಿ ಜನರ ಹಾದಿ ತಪ್ಪಿಸಿದ ಬಿಜೆಪಿ
ಹಣದ ಪ್ರಭಾವ ಮತ್ತು ಜಾತಿ ಧರ್ಮದ ಆಧಾರದಲ್ಲಿ ಬಿಜೆಪಿ ಈ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜನರನ್ನು ಹಾದಿ ತಪ್ಪಿಸಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
Karnataka DistrictsJan 14, 2021, 10:02 AM IST
ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ಷೇತ್ರದ ವತಿಯಿಂದ 25 ಲಕ್ಷ ರು. ನಿಧಿ ಸಮರ್ಪಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.
InternationalJan 13, 2021, 8:19 AM IST
1000 ಗಲ್ಫ್ರೆಂಡ್ ಹೊಂದಿದ್ದ ಧರ್ಮಪ್ರಚಾರಕಗೆ 1075 ವರ್ಷ ಜೈಲು!
1000 ಗಲ್ಫ್ರೆಂಡ್ ಹೊಂದಿದ್ದ ಧರ್ಮಪ್ರಚಾರಕಗೆ 1075 ವರ್ಷ ಜೈಲು!| ಟರ್ಕಿ ನ್ಯಾಯಾಲಯದಿಂದ ತೀರ್ಪು| ಈತನ ಸುತ್ತ ಗ್ಲಾಮರಸ್ ಹುಡುಗಿಯರ ಕಾರುಬಾರು| ಇವನ ಮೇಲೆ ರೇಪ್, ಬ್ಲ್ಯಾಕ್ಮೇಲ್, ಇತ್ಯಾದಿ ಆರೋಪ ಸಾಬೀತು
CRIMEJan 8, 2021, 7:45 PM IST
50 ವರ್ಷದ ಮಹಿಳೆ ಮೇಲೆ ರೇಪ್ ಮಾಡಿದ್ದ ಸತ್ಯಾನಂದ ಸಿಕ್ಕಿದ್ದೇ ರೋಚಕ!
ಕಾಮಪಿಶಾಚಿಗಳು 50 ವರ್ಷದ ಮಹಿಳೆ ಮೇಲೆ ಕ್ರೌರ್ಯ ಮೆರೆದಿದ್ದರು. ಕೊನೆಗೂ ಅತ್ಯಾಚಾರದ ಆರೋಪಿ ಧರ್ಮಗುರು ಸತ್ಯಾನಂದನನ್ನು ಹಳ್ಳಿಯೊಂದರಲ್ಲಿ ಸೆರೆ ಹಿಡಿಯಲಾಗಿದೆ.
CRIMEJan 8, 2021, 7:02 PM IST
ಕೊಪ್ಪಳ; ಪ್ರೇಯಸಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಂಜಿನಿಯರ್ ಪತಿ!
ಇಂಜನಿಯರ್ ಪತಿಯ ಅನೈತಿಕ ಸಂಬಂಧ ಬಯಲು ಮಾಡಿದ ಪತ್ನಿ ಪತಿಯ ಪ್ರೇಯಸಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಸಣ್ಣ ನೀರಾವರಿ ಇಲಾಖೆ ಇಂಜನಿಯರ್ ವಿನೋದಕುಮಾರ್ ಅನೈತಿಕ ಸಂಬಂಧ ಪತ್ನಿಯಿಂದಲೇ ಬಯಲಾಗಿದೆ. ಮನೆಯಲ್ಲಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವಳಿಗೆ ಗೂಸಾ ಸಿಕ್ಕಿದೆ.
CRIMEJan 6, 2021, 5:07 PM IST
ಧರ್ಮಗುರು ಕಚಡಾ ಕೆಲಸ.. 50ರ ಮಹಿಳೆ ಮೇಲೆ ರೇಪ್ ..ಖಾಸಗಿ ಅಂಗದ ಮೇಲೆ ಕ್ರೂರತ್ವ
ಪೂಜೆ ಮಾಡಲೆಂದು ತೆರಳಿದ್ದ ಮಹಿಳೆ ಮೇಲೆ ಎರಗಿದ ಕಾಮಪಿಶಾಚಿಗಳು ಆಕೆಯನ್ನು ಅತ್ಯಾಚಾರ ಮಾಡಿದ್ದು ಅಲ್ಲದೇ ಆಕೆಯ ಖಾಸಗಿ ಅಂಗಗಳ ಮೇಲೆ ದೌರ್ಜನ್ಯ ಎಸಗಿದ್ದರು. ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
IndiaJan 4, 2021, 7:42 AM IST
ಹಂದಿ ಮಾಂಸದ ಕೊಬ್ಬಿದ್ದರೂ ಲಸಿಕೆ ಸ್ವೀಕಾರಾರ್ಹ: ಮುಸ್ಲಿಂ ಧರ್ಮಗುರುಗಳು!
ಕೊರೋನಾ ನಿಯಂತ್ರಣದ ಲಸಿಕೆಯಲ್ಲಿ ಹಂದಿಮಾಂಸದಲ್ಲಿನ ಪ್ರೋಟಿನ್ಗಳ ಬಳಕೆಯ ಹೊರತಾಗಿಯೂ, ಮುಸ್ಲಿಮರಿಗೆ ಲಸಿಕೆ ಸ್ವೀಕಾರಾರ್ಹವಾಗಿದೆ| ಮುಸ್ಲಿಂ ಧರ್ಮಗುರುಗಳು
FestivalsJan 3, 2021, 12:32 PM IST
ಮಗ ಪ್ರಹ್ಲಾದನ ಹರಿಭಕ್ತಿಯನ್ನು ಕಂಡ ತಂದೆ ಹಿರಣ್ಯಕಶ್ಯಪು ಮಾಡಿದ್ದೇನು..?
ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಅತೀವ ಹರಿಭಕ್ತನಾಗಿರುತ್ತಾರೆ. ಮಾತೆತ್ತಿದ್ದಾರೆ ಹರಿನಾಮ ಸ್ಮರಣೆ ಮಾಡುತ್ತಿರುತ್ತಾನೆ. ಹರಿಯೇ ಸರ್ವೋತ್ತಮನು ಎನ್ನುತ್ತಿರುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯ ಕಶ್ಯಪು, ಮಗನನ್ನು ಸಾಯಿಸುವಂತೆ ಭಟರಿಗೆ ಹೇಳುತ್ತಾನೆ.
FestivalsJan 3, 2021, 12:08 PM IST
ಹಿರಣ್ಯಕಶ್ಯಪು ವಿಷ್ಣುದ್ವೇಷಿಯಾಗಿದ್ದರೂ, ವಾಸುದೇವ ಕೃಷ್ಣ ಮೋಕ್ಷ ಕೊಟ್ಟಿದ್ಯಾಕೆ..?
ಹಿರಣ್ಯ ಕಶ್ಯಪು ಹಾಗೂ ಹಿರಣ್ಯಾಕ್ಷನಿಗೆ ವಿಷ್ಣುವೆಂದರೆ ದ್ವೇಷ ಸಾಧಿಸುತ್ತಿದ್ದರು. ಇವರಲ್ಲಿ ಹಿರಣ್ಯಾಕ್ಷನನ್ನು ಶ್ರೀ ಹರಿ ವರಾಹ ಅವತಾರ ತಾಳಿ ಸಂಹರಿಸುತ್ತಾನೆ. ಅಣ್ಣನಾದ ಹಿರಣ್ಯ ಕಶ್ಯಪು, ತಾಯಿ ದ್ವಿತಿ, ತಮ್ಮನ ಹೆಂಡತಿ, ಮಕ್ಕಳನ್ನು ಸಮಾಧಾನಪಡಿಸುತ್ತಾನೆ. ಜೀವನ, ಅವಸಾನಗಳ ಬಗ್ಗೆ ಬೋಧಿಸುತ್ತಾನೆ.
IndiaDec 31, 2020, 7:42 AM IST
ಧರ್ಮೇಗೌಡ ಸಾವಿನ ತನಿಖೆಗೆ ಲೋಕಸಭೆ ಸ್ಪೀಕರ್ ಆಗ್ರಹ!
ಧರ್ಮೇಗೌಡ ಸಾವಿನ ತನಿಖೆಗೆ ಲೋಕಸಭೆ ಸ್ಪೀಕರ್ ಆಗ್ರಹ| ‘ಮೇಲ್ಮನೆ ಘಟನೆ’ ಪ್ರಜಾಸತ್ತೆ ಮೇಲಿನ ಗಂಭೀರ ದಾಳಿ: ಬಿರ್ಲಾ