ದೇವರಾಯನದುರ್ಗ
(Search results - 3)Karnataka DistrictsNov 19, 2020, 9:26 AM IST
ದೇವರಾಯನದುರ್ಗದಲ್ಲಿ ಚಿರತೆ ಪುನರ್ವಸತಿ ಕೇಂದ್ರ?
ತುಮಕೂರಿನ ದೇವರಾಯನದುರ್ಗ ಅರಣ್ಯದಲ್ಲಿ ಚಿರತೆಗಳ ಪುನರ್ವಸತಿ ಕೇಂದ್ರ ಸ್ಥಾಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದ್ದು ವನ್ಯಜೀವಿ ತಜ್ಞರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ.
Karnataka DistrictsMar 1, 2020, 11:23 AM IST
ತುಮಕೂರು: ದೇವರಾಯನ ದುರ್ಗಕ್ಕೆ ಬೆಂಕಿ ಭೀತಿ!
ಅತ್ತ ಅರಣ್ಯ ಇಲಾಖೆಯ ದೊಡ್ಡ ಹುದ್ದೆಯಿಂದ ಹಿಡಿದು ಕೆಳ ಹಂತದ ಸಿಬ್ಬಂದಿಯೆಲ್ಲಾ ನರಹಂತಕ ಚಿರತೆ ಸೆರೆ ಹಿಡಿಯಲು ಹೊರಟಿದ್ದರೆ ಇತ್ತ ತುಮಕೂರಿನ ಜನತೆಗೆ ಪ್ರಾಣವಾಯುವಾಗಿರುವ ದೇವರಾಯನದುರ್ಗ ಅರಣ್ಯ ಅಕ್ಷರಶಃ ಬೆಂಕಿ ಭೀತಿ ಎದುರಿಸುತ್ತಿದೆ.
TumakuruOct 11, 2019, 12:01 PM IST
ಪಕ್ಷಿ ತಜ್ಞ ಸಲೀಂ ಅಲಿ ಉಳಿದುಕೊಂಡಿದ್ದ ನಾಮದ ಚಿಲುಮೆಗೆ ಬೇಕಿದೆ ಕಾಯಕಲ್ಪ!
ಪಕ್ಷಿ ತಜ್ಞ ಸಲೀಂ ಅಲಿ ಅಚ್ಚುಮೆಚ್ಚಿನ ಸ್ಥಳವಾಗಿದ್ದ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ನಾಮದ ಚಿಲುಮೆ ನಿಸರ್ಗಧಾಮಕ್ಕರ ಕಾಯಕಲ್ಪ ಬೇಕಾಗಿದೆ. ಸಲೀಂ ಅಲಿ ಉಳಿದುಕೊಂಡಿದ್ದ ಕಟ್ಟಡದ ಹೆಂಚುಗಳು ಒಡೆದು ಹೋಗಿದೆ.