ಚಿಕ್ಕಣ್ಣ
(Search results - 27)SandalwoodDec 17, 2020, 4:44 PM IST
ಚಿಕ್ಕಣ್ಣನಿಗೆ ಸರ್ಪ್ರೈಸ್ ಕೊಟ್ಟ ದರ್ಶನ್; ಅದಕ್ಕೆ ಚಿಕ್ಕ ಕೊಟ್ಟ ಗಿಫ್ಟ್ ಇದು!
ಮೈಸೂರು to ಬೆಂಗಳೂರು ನಾನ್ ಸ್ಟಾಪ್ ಟ್ರಿಪ್ ಮಾಡುತ್ತಿರುವ ದರ್ಶನ್ ದುಬಾರಿ ಕಾರುಗಳನ್ನು ಪಕ್ಕಕಿಟ್ಟು ಬೈಕ್ ರೈಡ್ ಎಂಜಾಯ್ ಮಾಡುತ್ತಿದ್ದಾರೆ. ಶೂಟಿಂಗ್ ಇಲ್ಲದ ಕಾರಣ ಸ್ನೇಹಿತರ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ಕೊಡುತ್ತಿದ್ದಾರೆ. ಈ ವೇಳೆ ನಟ ಚಿಕ್ಕಣ್ಣನ ಫಾರ್ಮ್ಹೌಸ್ಗೆ ತೆರಳಿ ಸ್ನೇಹಿತನ ಜೊತೆ ಸಮಯ ಕಳೆದಿದ್ದಾರೆ. ಪ್ರೀತಿಯ ಚಿಕ್ಕ ದರ್ಶನ್ಗೆ ಏನ್ ಗಿಫ್ಟ್ ಕೊಟ್ಟಿದ್ದಾರೆ?
SandalwoodOct 20, 2020, 12:21 PM IST
ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗ್ತಿದ್ದಾರೆ ಚಿಕ್ಕಣ್ಣ
ಉಪಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಅದೇ ಟೈಟಲ್ನಲ್ಲಿ ಹೀರೋ ಆಗ್ತಾ ಇದ್ದಾರೆ. ಶರಣ್ ಅಧ್ಯಕ್ಷ ಚಿತ್ರದಿಂದ ಉಪಾಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಹಿರೋ ಆಗಲಿದ್ದಾರೆ. ಇಲ್ಲಿ ನೋಡಿ ವಿಡಿಯೋ
SandalwoodSep 17, 2020, 10:12 AM IST
ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾ ಹೆಸರು 'ಉಪಾಧ್ಯಕ್ಷ'!
ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗುತ್ತಿದ್ದಾರೆ. ಯಾವಾಗ ಶರಣ್ ಜತೆ ‘ಅಧ್ಯಕ್ಷ’ ಚಿತ್ರದಲ್ಲಿ ಮಿಂಚಿದರೋ ಆಗಲೇ ಚಿಕ್ಕಣ್ಣರನ್ನು ಹೀರೋ ಮಾಡುವ ಪ್ರಯತ್ನಗಳಿಗೆ ಚಾಲನೆ ಕೊಡಲಾಯಿತು.
SandalwoodJul 27, 2020, 5:47 PM IST
ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್- ಚಿಕ್ಕಣ್ಣ; ಪೋಟೋ ವೈರಲ್!
ವನ್ಯಜೀವಿ ಪ್ರಿಯ ದರ್ಶನ್ ಮತ್ತು ಹಾಸ್ಯ ಕಲಾವಿದ ಚಿಕ್ಕಣ್ಣ ಜೊತೆಯಾಗಿ ಕ್ಯಾಮರಾ ಹಿಡಿದು ಮಲೆಮಹದೇಶ್ವರ ಅರಣ್ಯದಲ್ಲಿ ಸುತ್ತಾಡುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್ ಅಗುತ್ತಿವೆ.
SandalwoodJun 28, 2020, 6:06 PM IST
ಯಾರಿಗೂ ಹೇಳದೆ ಚಿಕ್ಕಣ್ಣ- ಕಾನ್ಸಟೇಬಲ್ ಸರೋಜಾ ಮದುವೆಯಾದ್ರಾ?
ಕೆಲ ದಿನಗಳ ಹಿಂದೆ 35ರ ಸಂಭ್ರಮದಲ್ಲಿದ್ದ ಚಿಕ್ಕಣ್ಣ ಇದಕ್ಕಿದ್ದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್ಡೌನ್ ಇದ್ದ ಕಾರಣ ಯಾರಿಗೂ ಹೇಳದೆ ಸರಳವಾಗಿ ಮದುವೆಯಾದ್ರಾ? ಟಗರು ಚಿತ್ರದ ಕಾನ್ಸಟೇಬಲ್ ಸರೋಜಾ ಮತ್ತು ಚಿಕ್ಕಣ್ಣ ಮದುವೆ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ..
InterviewsJun 28, 2020, 4:17 PM IST
EntertainmentJan 5, 2020, 9:06 AM IST
ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಕನ್ನಡದ ಕಾಮಿಡಿ ಸ್ಟಾರ್!
ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗ್ತಿದ್ದಾರೆ. ಈ ಸುದ್ದಿ ಕಳೆದ ಕೆಲವು ತಿಂಗಳಿನಿಂದಲೂ ಹರಿದಾಡುತ್ತಿದೆ. ಆದರೆ, ಈಗ ಈ ಸುದ್ದಿ ಅಧಿಕೃತಗೊಂಡಿದೆ. ಮಾಸ್ಟರ್ ಡೈರೆಕ್ಟರ್ ಪೀಸ್ ಮಂಜು ಮಾಂಡವ್ಯ ಈ ಸುದ್ದಿ ಖಚಿತಪಡಿಸಿದ್ದಾರೆ.
SandalwoodDec 17, 2019, 10:17 AM IST
'ರಾಬರ್ಟ್' ಆಗಿ ಕಾಶಿಗೆ ಹೊರಟ 'ಒಡೆಯ'!
ಬಾಕ್ಸ್ ಆಫೀಸ್ ಸುಲ್ತಾನ್ ಬಹು ನೀರಿಕ್ಷಿತ ಚಿತ್ರ 'ರಾಬರ್ಟ್' ಕೊನೆ ಭಾಗದ ಚಿತ್ರೀಕರಣಕ್ಕೆ ಉಳಿದಿದ್ದು ಚಿತ್ರತಂಡ ವಾರಣಾಸಿಗೆ ತೆರಳಿದೆ.
SandalwoodNov 10, 2019, 9:12 PM IST
ಜೋಗಿ ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಸಿದ ಯಶ್
ಬೆಂಗಳೂರು[ನ. 10] ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕನ್ನಡ ಕವನ ವಾಚನ ಸವಾಲನ್ನು ನಾಯಕ ನಟ ಯಶ್ ಸ್ವೀಕರಿಸಿದ್ದಾರೆ.
ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಅವರು ನೀಡಿದ್ದ ಸವಾಲನ್ನು ಸ್ವೀಕರಿಸಿರುವ ಯಶ್ ಕುವೆಂಪು ಅವರ ‘ಓ ನನ್ನ ಚೇತನ’ ಕವನ ವಾಚನ ಮಾಡಿದ್ದಾರೆ. ಜತೆಗೆ ನಿರ್ದೇಶಕ ಟಿ.ಎಸ್, ನಾಗಾಭರಣ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್, ಗೌಸ್ ಫೀರ್ , ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಆರ್ಮುಗಂ ರವಿಶಂಕರ್ ಅವರಿಗೆ ಯಶ್ ಕವನ ಓದುವ ಸವಾಲು ಹಾಕಿದ್ದಾರೆ.
ENTERTAINMENTJun 20, 2019, 4:16 PM IST
ಈ ಬಾರಿ ವೀಕೆಂಡ್ ವಿತ್ ರಮೇಶ್ಗೆ ಬರ್ತಾರೆ ಈ ಹಾಸ್ಯನಟ
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಈ ವಾರದ ಸಂಚಿಕೆಗೆ ಹಾಸ್ಯನಟ ಚಿಕ್ಕಣ್ಣ ಅತಿಥಿಯಾಗಿ ಆಗಮಿಸಲಿದ್ದಾರೆ.
VIDEOJun 14, 2019, 12:47 PM IST
ಸಿನಿಮಾವಾಗ್ತಾ ಇದೆ ರವಿ ಬೆಳಗೆರೆ ಕಾದಂಬರಿ
ಲೇಖಕ, ಪತ್ರಕರ್ತ ರವಿ ಬೆಳಗೆರೆ ಅವರ ಒಮರ್ಟಾ ಕಥೆಯನ್ನು ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ತೆರೆ ಮೇಲೆ ತರುತ್ತಿದ್ದಾರೆ. ಅನೀಶ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
NewsMay 15, 2019, 8:04 PM IST
ದರ್ಶನ್ ತೆಗೆದ ಪೋಟೋಕ್ಕೆ ಚಿಕ್ಕಣ್ಣ ಕೊಟ್ಟ ದೊಡ್ಡ ಮೊತ್ತ, ಅಂಥಾ ವಿಶೇಷ ಏನಿದೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಅಚ್ಚು ಮೆಚ್ಚು. ದರ್ಶನ್ ತಮ್ಮ ಪ್ರಾಣಿ ಪ್ರೀತಿಯಿಂದಲೇ ಹೆಸರಾದವರು. ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.
Lok Sabha Election NewsApr 10, 2019, 8:56 PM IST
‘ಕುಮಾರಸ್ವಾಮಿ ಎದುರಿಗೆ ಸಿಕ್ಕರೆ ಚಿಕ್ಕಪ್ಪ ಅಂತೀನಿ’
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪುತ್ರ ಅಭಿಷೇಕ್ ಅಂಬರೀಶ್, ಹಾಸ್ಯ ನಟ ಚಿಕ್ಕಣ್ಣ ಭರ್ಜರಿ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅಭಿಷೇಕ್ ಕುಮಾರಸ್ವಾಮಿ ಬಗ್ಗೆ ಏನಂದ್ರು?
SandalwoodMar 18, 2019, 12:09 PM IST
ಚಿರತೆಯನ್ನು ದತ್ತು ತೆಗೆದುಕೊಂಡ ಕಾಮಿಡಿ ಸ್ಟಾರ್ ಚಿಕ್ಕಣ್ಣ
ಚಿಕ್ಕಣ್ಣ ಕಾಮಿಡಿಯಿಂದ ಜನಮೆಚ್ಚುಗೆ ಪಡೆಯುವುದರ ಜೊತೆಗೆ ಸಾಮಾಜಿಕ ಕೆಲಸದಿಂದಲೂ ಮೆಚ್ಚುಗೆ ಪಡೆದಿದ್ದಾರೆ. ಮೈಸೂರು ಮೃಗಾಲಯದಿಂದ ಚಿರತೆಯನ್ನು ದತ್ತು ಪಡೆದಿದ್ದಾರೆ. 35 ಸಾವಿರ ಹಣ ನೀಡಿ ಒಂದು ವರ್ಷದ ಅವಧಿಗೆ ಚಿರತೆಯನ್ನು ದತ್ತು ಪಡೆದಿದ್ದಾರೆ. ಚಿರತೆಗೆ ಭೈರ ಎಂದು ನಾಮಕರಣ ಮಾಡಿದ್ದಾರೆ.
SandalwoodMar 10, 2019, 2:46 PM IST
ಕಾಮಿಡಿ ಕಿಲಾಡಿ ಚಿಕ್ಕಣ್ಣ ಪಂಚಿಂಗ್ ಡೈಲಾಗ್ಗೆ ಪ್ರೇಕ್ಷಕ ಫುಲ್ ಫಿದಾ!
ಇವರು ತೆರೆ ಮೇಲೆ ಬಂದರೆ ನಗುವಿನ ಬುಗ್ಗೆ ಹರಿಯುತ್ತದೆ. ಇವರ ಮ್ಯಾನರಿಸಂ, ಸೆನ್ಸ್ ಆಫ್ ಹ್ಯೂಮರ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಯಾರಪ್ಪಾ ಅದು ಎಂದು ಯೋಚಿಸ್ತಿದೀರಾ? ಹೌದು. ಅವರೇ ಕಾಮಿಡಿ ಕಿಲಾಡಿ ಚಿಕ್ಕಣ್ಣ. ನಟ ಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿರುವ ಚಿಕ್ಕಣ್ಣ- ಪವನ್ ಒಡೆಯರ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಮಸ್ತ್ ಕಾಮಿಡಿ ಮಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ.