ಚಳಿಗಾಲ ಅಧಿವೇಶನ
(Search results - 19)IndiaDec 15, 2020, 6:10 PM IST
ಕೇಂದ್ರದಿಂದ ಸಂಸತ್ತಿನ ಚಳಿಗಾಲ ಅಧಿವೇಶನ ರದ್ದು, ಕಾಂಗ್ರೆಸ್ ಕೆಂಡಾಮಂಡಲ !
ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಲಾಗಿದೆ. ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
INDIAJan 2, 2019, 4:27 PM IST
‘ಪ್ರಧಾನಿ ಮೋದಿ ದೋಸ್ತಿ ಅಂಬಾನಿಗೆ ರಫೇಲ್ ಗುತ್ತಿಗೆ ಗಿಫ್ಟ್’
ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ರಫೇಲ್ ಡೀಲ್ ಕುರಿತಂತೆ ಬಿಸಿಬಿಸಿ ಚರ್ಚೆಗಳಾಗಿವೆ. ಡೀಲ್ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಫೇಲ್ ಬಗ್ಗೆ ಮೋದಿ ಯಾಕೆ ಮೌನವಾಗಿದ್ದಾರೆ? HALಗೆ ಮೋಸ ಮಾಡಿ ಮೋದಿ ತನ್ನ ಸ್ನೇಹಿತನಿಗೆ ಗುತ್ತಿಗೆ ನೀಡಿರುವುದರ ಅರ್ಥವೇನು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
NEWSDec 22, 2018, 7:44 AM IST
ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ನಡೆದ ವಿಶೇಷ ಚರ್ಚೆಗಳೇನು..?
ಬೆಳಗಾವಿಯಲ್ಲಿ ಈ ಹಿಂದೆ ನಡೆದ ಕೆಲವು ಅಧಿವೇಶನಗಳು ಪ್ರತಿಭಟನೆಯಿಂದ ಮೊಟಕು ಇಲ್ಲವೇ ಕಲಾಪವೇ ನಡೆಯದ ಪ್ರಸಂಗಗಳು ಸಾಕಷ್ಟುಬಾರಿ ನಡೆದಿತ್ತು. ಆದರೆ ಈ ಬಾರಿ ಮೊದಲ ದಿನದಿಂದ ಬಹುತೇಕ ಕಲಾಪಗಳು ನಡೆದಿದ್ದು ವಿಶೇಷವಾಗಿತ್ತು. ಈ ವೇಳೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದವು.
NEWSDec 17, 2018, 6:39 PM IST
ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಾರಮ್ಮ ದೇಗುಲ ದುರಂತ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ವಿಷಪ್ರಾಶನ ಪ್ರಕರಣವು ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಇಲ್ಲಿದೆ ಕಂಪ್ಲೀಟ್ ವಿವರ...
NEWSDec 17, 2018, 6:11 PM IST
ಸದನದಲ್ಲಿ ಮತ್ತೆ ಮೊಬೈಲ್ ವಿವಾದ! ಯುವತಿಯ ಫೋಟೋ ವೀಕ್ಷಿಸಿ ಸಿಕ್ಕಿ ಬಿದ್ದ ಮಾಜಿ ಸಚಿವ
ಸದನದಲ್ಲಿ ಮತ್ತೆ ಮೊಬೈಲ್ ಬಳಕೆ ವಿವಾದ ಸದ್ದು ಮಾಡಿದೆ. ಸದನದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ಮಾಜಿ ಸಚಿವರೊಬ್ಬರು ಮೊಬೈಲ್ನಲ್ಲಿ ಯುವತಿಯ ಫೋಟೋ ವೀಕ್ಷಣೆಯಲ್ಲಿ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್..
NEWSDec 14, 2018, 2:07 PM IST
4 ವರ್ಷ, 2000 ಕೋಟಿ! ಮೋದಿ ವಿದೇಶ ಪ್ರವಾಸಕ್ಕೆ ಖರ್ಚು
ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದ ಲೆಕ್ಕ ಕೇಳಿದ ಸಂಸದ; ಖರ್ಚು ವಿವರಗಳನ್ನು ಬಿಚ್ಚಿಟ್ಟ ವಿದೇಶಾಂಗ ಸಚಿವ; ಪ್ರಧಾನಿಯಾಗಿದ್ದಿನಿಂದ 90 ದೇಶಗಳಿಗೆ ಮೋದಿ ಭೇಟಿ; ಏರ್ ಕ್ರಾಫ್ಟ್ ನಿರ್ವಹಣೆಗೇ ಸಿಂಹಪಾಲು
POLITICSDec 13, 2018, 7:59 PM IST
ಕನಕಪುರ ಬಂಡೆ, ಡೈನಾಮಿಕ್ ಮಿನಿಸ್ಟರ್... ಡಿಕೆಶಿಗೆ ಬಿಜೆಪಿ ಶಾಸಕರ ಪ್ರಶಂಸೆಯ ಸುರಿಮಳೆ!
ವಿಧಾನ ಮಂಡಲದ ಅಧಿವೇಶನಗಳೇ ಹಾಗೇ... ಎಂತೆಂತಹಾ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತವೆ, ಕೆಲವೊಮ್ಮೆ ಸಿಟ್ಟು, ಅಕ್ರೋಶ, ಗಲಾಟೆ ಗದ್ದಲ... ಇನ್ನು ಕೆಲವೊಮ್ಮೆ ಹಾಸ್ಯ, ತಮಾಷೆ! ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕೂಡಾ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅದೇನದು? ಈ ವಿಡಿಯೋ ನೋಡಿ..
POLITICSDec 11, 2018, 8:58 PM IST
ಸಿದ್ದರಾಮಯ್ಯ ಇಲ್ಲ ಅಂದ್ರೆ ಏನು ನಡೆಯಲ್ಲ: ಅಧ್ಯಕ್ಷ ಕರೆದ ಸಭೆಗೆ ಯಾರೂ ಹೋಗ್ಲಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಕೈ ಶಾಸಕರ ಸಭೆ ಕರೆದು ಮುಖಭಂಗಕ್ಕೊಳಗಾಗಿದ್ದಾರೆ.
POLITICSDec 10, 2018, 5:06 PM IST
‘ಗೆಸ್ಟ್ ಹೌಸ್ ಬಿಟ್ಟು ಫೈವ್ ಸ್ಟಾರ್ ಹೋಟೆಲ್! ಇವ್ರೇನಾ ಜನಸಾಮಾನ್ಯರ ಸಿಎಂ?’
ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ ಆರಂಭವಾಗಿರುವ ಚಳಿಗಾಲ ಅಧಿವೇಶನಕ್ಕೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಕೂತು ವರ್ಗಾವಣೆ ದಂಧೆ ನಡೆಸುವ ಸಿಎಂ ತನ್ನನ್ನು ಜನಸಾಮಾನ್ಯರ ಸಿಎಂ ಎಂದು ಹೇಳಿಕೊಳ್ಳುತ್ತಾರೆ. ಸುವರ್ಣಸೌಧದಲ್ಲಿ ಗೆಸ್ಟ್ ಹೌಸ್ ಇದ್ದರೂ, 16 ಕಿ.ಮೀ. ದೂರದ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಂಗುತ್ತಾರೆ ಎಂದು ಕಿಡಿಕಾರಿದ್ದಾರೆ.
POLITICSDec 10, 2018, 4:21 PM IST
ಎಚ್ಡಿಕೆ ವಿರುದ್ಧ ಹರಿಹಾಯ್ದ ಯಡಿಯೂರಪ್ಪಗೆ ಡಿಕೆಶಿ ಪಂಚ್!
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜಕೀಯ ಮುಖಂಡರುಗಳ ನಡುವೆಯೂ ಮಾತಿನ ಸಮರ ಆರಂಭವಾಗಿದೆ. ಒಂದೆಡೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ, ಇನ್ನೊಂದೆಡೆ, ಬಿಎಸ್ವೈ ವಿರುದ್ಧ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
POLITICSDec 10, 2018, 3:49 PM IST
ಜಾರಕಿಹೊಳಿ ಯಾಕೆ ಬಂದಿಲ್ಲ? ಪ್ರಶ್ನೆಗೆ ಹೆಬ್ಬಾಳ್ಕರ್ ಕೊಟ್ರು ಖಡಕ್ ಉತ್ತರ!
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಆದರೆ ಬೆಳಗಾವಿ ಕಾಂಗ್ರೆಸ್ ನಾಯಕ ಹಾಗೂ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟದ್ದು ಹೀಗೆ...
POLITICSDec 10, 2018, 3:21 PM IST
ಚಳಿಗಾಲ ಅಧಿವೇಶನ: ಸಿದ್ದರಾಮಯ್ಯ ಗೈರು ಹಾಜರಿಯೇ ಬಿಜೆಪಿಗೆ ಅಸ್ತ್ರ?
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರಯಾಣದ ನೆಪದಲ್ಲಿ ಅಧಿವೇಶನದಿಂದ ದೂರವುಳಿಯಲಿದ್ದಾರೆ. ಸಿದ್ದರಾಮಯ್ಯ ಅನುಪಸ್ಥಿತಿಯನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾ? ಅದ್ಹೇಗೆ? ಇಲ್ಲಿದೆ ವಿವರ....
NEWSDec 10, 2018, 12:54 PM IST
‘ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯಾಗಿ ಘೋಷಿಸಿ’
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಒಂದೆಡೆ ಬಿಜೆಪಿಯ ಪ್ರತಿಭಟನೆ, ಇನ್ನೊಂದು ಕಡೆ ಉತ್ತರ ಕರ್ನಾಟಕ ರೈತರು ಹಾಗೂ ಸಂಘ-ಸಂಸ್ಥೆಗಳ ಧರಣಿಗಳು, ಮೈತ್ರಿ ಸರ್ಕಾರವನ್ನು ಸ್ವಾಗತಿಸಲು ಸಜ್ಜಾಗಿವೆ. ಈ ನಡುವೆ ಸ್ವಾಮೀಜಿಗಳು, ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..
POLITICSDec 9, 2018, 9:38 PM IST
ಸಿದ್ದರಾಮಯ್ಯ-ಹಳ್ಳಿ ಹಕ್ಕಿ ವಿಶ್ವನಾಥ್ ಅಕ್ಕಪಕ್ಕ..!
ಸುವರ್ಣಸೌಧದೊಳಗಿನ ವಿಧಾನಸಭೆಯಲ್ಲಿ ಶಾಸಕರಿಗೆ ಆಸನಗಳು ಫಿಕ್ಸ್
ರಾಜಕೀಯ ಬದ್ಧವೈರಿ ವಿಶ್ವನಾಥ್ ಪಕ್ಕವೇ ಕುಳಿತುಕೊಳ್ಳಬೇಕು ಸಿದ್ದರಾಮಯ್ಯMysoreDec 8, 2018, 3:13 PM IST
ಅಧಿವೇಶನಕ್ಕೆ ಚಕ್ಕರ್: ಸಿದ್ದರಾಮಯ್ಯ ವಿದೇಶ ಪ್ರಯಾಣದ ಗುಟ್ಟು ರಟ್ಟು..!
ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 10ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು ಹಾಜರಾಗಲಿದ್ದಾರೆ. ಆ ವೇಳೆ ಅವರು ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರನ್ನ ಇಂದು (ಶನಿವಾರ) ಮೈಸೂರಿನಲ್ಲಿ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಗರಂ ಆಗಿಯೇ ಉತ್ತರಿಸಿದರು.