ಕರ್ಪೂರ
(Search results - 6)HealthDec 12, 2020, 10:26 AM IST
ಸಾಸಿವೆ ಎಣ್ಣೆ ಜೊತೆ ಚಿಟಿಕೆ ಕರ್ಪೂರ: ಸ್ನಾಯು ಸೆಳೆತಕ್ಕೆ ಹೇಳಿ ಬೈ ಬೈ
ಸ್ನಾಯು ನೋವು ಬಹಳ ಸಾಮಾನ್ಯವಾಗಿ ಹೇಳುವಂತಹ ದೂರು ಮತ್ತು ನಾವೆಲ್ಲರೂ ಆಗಾಗ ಅದನ್ನು ಅನುಭವಿಸುತ್ತೇವೆ. ವೈದ್ಯಕೀಯ ಪದದಲ್ಲಿ, ಸ್ನಾಯು ನೋವನ್ನು ಮೈಯಾಲ್ಜಿಯಾ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ಉದ್ವೇಗ, ಒತ್ತಡ, ಅತಿಯಾದ ಬಳಲಿಕೆ ಮತ್ತು ಸಣ್ಣಪುಟ್ಟ ಗಾಯಗಳಿಂದ ಉಂಟಾಗುತ್ತದೆ. ಚಟುವಟಿಕೆಯ ನಂತರ 12 ರಿಂದ 48 ಗಂಟೆಗಳ ಒಳಗೆ ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
Karnataka DistrictsAug 29, 2020, 12:16 PM IST
ಧಾರವಾಡ: ಖ್ಯಾತ ವೈದ್ಯ ಕರ್ಪೂರಮಠ ಇನ್ನಿಲ್ಲ
ನಗರದ ಹಿರಿಯ ವೈದ್ಯ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಡಿ.ಕರ್ಪೂರಮಠ (80) ನಿಧನರಾಗಿದ್ದಾರೆ. ಇಂದು(ಶನಿವಾರ) ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿ ನವನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ
IndiaAug 7, 2020, 10:44 AM IST
ಲಾಲು ಏನಾದ್ರೂ ಹೊರಗೆ ಬಂದರೆ ಬಿಹಾರ ಚುನಾವಣೆಯ ವಾತಾವರಣವೇ ಅದಲುಬದಲು..!
ಕರ್ಪೂರಿ ಠಾಕೂರ್ ಕಾಲವಾದ ನಂತರ ಬಿಹಾರದ ರಾಜಕಾರಣ ಅರ್ಥವಾಗೋದು ಇಬ್ಬರಿಗೆ ಮಾತ್ರ. ಒಬ್ಬರು ನಿತೀಶ್ ಕುಮಾರ್, ಇನ್ನೊಬ್ಬರು ಲಾಲು ಪ್ರಸಾದ್ ಯಾದವ್. ನಿತೀಶ್ ಮೈದಾನದಲ್ಲಿದ್ದಾರೆ, ಆದರೆ ಲಾಲು ಜೈಲಿನಲ್ಲಿದ್ದಾರೆ.
Karnataka DistrictsJan 11, 2020, 2:56 PM IST
ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆಯ ಸಂಭ್ರಮ ಹೀಗಿತ್ತು..!
ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಐದು ದಿನಗಳ ಕಾಲ ಜರುಗುವ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನ ಚಂದ್ರಮಂಡಲೋತ್ಸವವನ್ನು ಶುಕ್ರವಾರ ರಾತ್ರಿ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನದ ಚನ್ನರಾಜೇ ಅರಸು ಅವರು ಕರ್ಪೂರದ ಆರತಿ ಬೆಳಗಿ ಚಂದ್ರಮಂಡಲೋತ್ಸವಕ್ಕೆ ಧಾರ್ಮಿಕವಾಗಿ ಪೂಜಾ ಕಾರ್ಯಗಳು ನೆರೆವೇರಿಸುವ ಮೂಲಕ ಚಾಲನೆ ನೀಡಿದ್ದಾರೆ.
LIFESTYLEMay 13, 2019, 3:20 PM IST
ಪೂಜೆಗೆ ಬಳಸುವ ಕರ್ಪೂರದಿಂದ ಸೌಂದರ್ಯ!
ಕರ್ಪೂರವನ್ನು ಬಳಸುವುದು ದೇವರ ಪೂಜೆಗೆ ಮಾತ್ರ ಎಂದು ಕೊಂಡರೆ ತಪ್ಪು. ಇದನ್ನು ಸೌಂದರ್ಯ ಸಮಸ್ಯೆ ನಿವಾರಣೆ ಮಾಡಲು ಬಳಕೆ ಮಾಡುತ್ತಾರೆ. ಹೇಗೆ ನೋಡೋಣ?
BagalkotNov 10, 2018, 9:31 AM IST
ಶೂ ಹಾಕಿಕೊಂಡೇ ಕೆರೆಗೆ ಪೂಜೆ ಮಾಡಿದ ಈಶ್ವರಪ್ಪ
ಬಾಗಲಕೋಟೆ ಜಿಲ್ಲೆಯ ಅತೀ ದೊಡ್ಡ ಕೆರೆಯಾದ ಕಳಸಕೊಪ್ಪ ಕೆರೆ ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೀಳಗಿ ಶಾಸಕ ಮುರುಗೇಶ ನಿರಾಣಿ ಜತೆಗೂಡಿ ಕಾರ್ಯಕ್ರಮಕ್ಕೆ ಆಗಮಿಸಿದ ಈಶ್ವರಪ್ಪ, ಶೂ ಹಾಕಿಕೊಂಡೇ ಕೆರೆಗೆ ಕರ್ಪೂರದ ಆರತಿ ಬೆಳಗಿದ್ದಾರೆ. ಸದ್ಯ ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.