ಎಫ್ಐಆರ್
(Search results - 336)Karnataka DistrictsJan 23, 2021, 7:20 AM IST
ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಎಫ್ಐಆರ್
ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಾಗಿದೆ.
CRIMEJan 22, 2021, 5:03 PM IST
ರಾಜಧಾನಿಯನ್ನೇ ನಡುಗಿಸಲು ಸಿದ್ಧವಾಗಿದ್ದ ಈ ಜೋಡಿ ಬಗ್ಗೆ ಬಾರ್ನಲ್ಲಿ ಸಿಕ್ತು ಕ್ಲೂ..!
ಕಳೆದ ಒಂದು ವರ್ಷದಿಂದ ಈ ಕ್ರಿಮಿನಲ್ ಜೋಡಿ ಮಾಡಬಾರದನ್ನು ಮಾಡಿ ಪೊಲೀಸರಿಂದ ಕಣ್ತಿಸಿಕೊಂಡಿತ್ತು. ಇದೀಗ ಒಂದು ಬಾರ್ ಕೊಟ್ಟ ಸಣ್ಣ ಕ್ಲೂನಿಂದಾಗಿ ರಾಜಧಾನಿಯನ್ನೇ ನಡುಗಿಸಲು ಸಿದ್ಧವಾದ್ದ ಈ ಜೋಡಿ ಇದೀಗ ಪೊಲೀಸರ ಅತಿಥಿಯಾಗಿದೆ.
CRIMEJan 21, 2021, 3:11 PM IST
ಯಾವ ಥ್ರಿಲ್ಲರ್ಗೂ ಕಡಿಮೆ ಇಲ್ಲ.. ಖತರ್ನಾಕ್ಗಳು ಪೊಲೀಸರ ಕೈಗೆ ಸಿಕ್ಕ ರೋಚಕ ಆಪರೇಶನ್
ಒಂದು ಇಂಟರಸ್ಟಿಂಗ್ ಬೇಟೆ ಇದೆ.. ಬಾರ್ ನಲ್ಲಿ ಸಿಕ್ಕ ಒಂದು ಕ್ಲೂ ಎಲ್ಲವನ್ನು ಬಹಿರಂಗ ಮಾಡಿತ್ತು. ಆ ಇಬ್ಬರನ್ನು ಹಿಡಿಯಲು ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಾಚರಣೆ ಮಾಡಿತ್ತು. ಇದೊಂದು ರೋಚಕ ಆಪರೇಷನ್.. ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. ರಾಜಧಾನಿ ಬೆಂಗಳೂರನ್ನು ನಡುಗಿಸಿದ್ದ ಒಂದು ಮೋಸ್ಟ್ ವಾಂಟೆಡ್ ಜೋಡಿ.. ಬೆಂಗಳೂರಲ್ಲಿ ಮಾಡಬಾರದ್ದನ್ನು ಮಾಡಿ ತಲೆಮರೆಸಿಕೊಂಡಿದ್ದವರು ಸಿಕ್ಕಿಬಿದ್ದ ಕತೆ ...
CRIMEJan 20, 2021, 3:03 PM IST
ಮಂಗಳೂರು; ಕಲ್ಲೆಸೆದ ಮಾಯಾ ಗ್ಯಾಂಗ್ನ ಮತ್ತೊಂದು ಸಂಚು!
ವರ್ಷದ ಹಿಂದೆ ಮಂಗಳೂರು ಹೊತ್ತಿ ಉರಿದಿತ್ತು. ಪೊಲೀಸರ ಮೇಲೆಯೇ ಸೇಡಿಗೆ ಸಿದ್ಧವಾಗಿತ್ತು ಗ್ಯಾಂಗ್.. ಆ ಗ್ಯಾಂಗ್ ಮಾಡಿಕೊಂಡಿದ್ದ ಸಂಚೇನು? ಟೀಮ್ ಮಾಯಾ ... ಹೌದು ಈ ಟೀಂನ ಕತೆ ಕೇಳಿ ಪೊಲೀಸ್ ಇಲಾಖೆಯೇ ದಂಗಾಗಿತ್ತು.
CRIMEJan 19, 2021, 5:19 PM IST
ಮಂಗಳೂರು: ಗಂಡಸರ ವಿಕ್ನೇಸ್.. ಹನಿ..ಹನಿ..ಸವಿಯಲು ಹೋದವನಿಗೆ ಸಿಕ್ಕಿದ್ದೇನು?
ಹನಿ ಹನಿ ಎಂದು ಸವಿಯಲು ಹೋದವನ ಕತೆ ಇದೆ. ಹುಡುಗಿಯ ಆಸೆಗೆ ಬಿದ್ದು ಹೋದವನಿಗೆ ಆದ ಕತೆ ಏನು ಆ ಚೆಲುವೆ ಸಂಕ್ರಾಂತಿ ಬಿಗ್ ಆಫರ್ ನೀಡಿದ್ದಳು.. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಆಫರ್ ನಂಬಿಕೊಂಡು ಹೋದವ ಖೆಡ್ಡಾಕ್ಕೆ ಬಿದ್ದಿದ್ದ.. ಆಸೆ ತೋರಿಸಿ ದೋಚುವ ಗ್ಯಾಂಗ್ ನ ಕತೆ...
CRIMEJan 17, 2021, 5:35 PM IST
ಯಾದಗಿರಿ; ಒಂದೂವರೆ ಕೆಜಿ ಚಿನ್ನ ದರೋಡೆ.. ಪಾಳು ಬಿದ್ದ ಮನೆ ರಹಸ್ಯ!
ಅಪರಾಧ ಜಗತ್ತಿನಲ್ಲಿ ರೋಚಕ ಸ್ಟೋರಿಗಳು ನಡೆಯುತ್ತಲೇ ಇರುತ್ತವೆ. ಒಂದು ಚಿನ್ನದ ಕೆ.. ಆ ಕತೆಯಲ್ಲಿ ಒಂದು ಕೊಲೆ, ಕಿಡ್ನಾಪ್..ರಾಬರಿ ಎಲ್ಲವೂ ಇದೆ. ಒಂದೂವರೆ ಕೆಜಿ ಚಿನ್ನ.. ಸಿಕ್ಕಾಪಟ್ಟೆ ಬೆಳ್ಳಿ.. ಪಾಳು ಬಿದ್ದ ಮನೆ ಬಳಿ ಸಿಕ್ಕ ರೋಚಕ ಟ್ವಿಸ್ಟ್.. ಹಣದ ಆಸೆಗೆ ಬೆನ್ನಿಗೆ ಚೂರಿ....
CRIMEJan 14, 2021, 11:32 PM IST
ಮೈಸೂರು; ಗರ್ಲ್ ಫ್ರೆಂಡ್ ಜತೆ ಮಾತಾಡುತ್ತಿದ್ದಾಗಲೇ ಹಿಂದಿಂದ ಏಟು ಬಿದ್ದಿತ್ತು!
ತಂದೆ ಮತ್ತು ಮಗ ಒಂದು ವಾರದ ಅಂತರದಲ್ಲಿ ಕೊಲೆಯಾಗಿದ್ದರು. ಪೋನ್ ಕಾಲ್ ನಲ್ಲಿ ಪ್ರೇಯಸಿ ಜತೆ ಮಾತನಾಡುತ್ತಿದ್ದಾಗ ಹಿಂದಿದ್ದ ಏಟು ಬಿದ್ದಿತ್ತು. ಒಂದೇ ವಾರದಲ್ಲಿ ತಂದೆಯೂ ಇದೆ ರೀತಿ ಕೊಲೆಯಾಗಿದ್ದ. ಈ ಕೊಲೆಗಳ ಹಿಂದೆ ಅಲ್ಲೊಂದು ಎಂಗೆಜ್ ಮೆಂಟ್ ಆದ ಹುಡುಗಿಯ ಕತೆ ಇತ್ತು...
CRIMEJan 12, 2021, 2:52 PM IST
ಖಾನಾಪುರ; 41ರ ಆಂಟಿ ಹಿಂದೆ 21 ಯುವಕ..ಪೋಟೋ ಸ್ಟುಡಿಯೋದಲ್ಲಿ ಪ್ರಣಯ!
ಅಪರಾಧ ಜಗತ್ತಿನಲ್ಲಿ ಪದೇ ಪದೇ ಒಂದೇ ರೀತಿಯ ಘಟನೆ ವರದಿಯಾಗುತ್ತಿರುತ್ತವೆ. 41 ರ ಆಂಟಿ.. 21 ಯುವಕ.. ಕೊನೆಗೂ ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. ಪೋಟೋ ಸ್ಟುಡಿಯೋದಲ್ಲಿ ಪ್ರಣಯ ಗೀತೆ.. ದಟ್ಟ ಕಾಡಿನಲ್ಲಿ ಸಿಕ್ಕಿತ್ತು ಹೆಣ.. ಆಂಟಿಗಾಗಿ.. ಪಶ್ಚಿಮ ಘಟ್ಟದ ಒಂದು ಅಪರಾಧ ಸ್ಟೋರಿ...
CRIMEJan 10, 2021, 2:24 PM IST
ಒಂದು ಕೊಲೆ, ಮೂರು ಸೇಡು, ಶಿಂಷಾ ನದಿ ಗರ್ಭದಲ್ಲಿ ಅಡಗಿತ್ತು ಸಾವಿನ ರಹಸ್ಯ!
ವಕೀಲರೊಬ್ಬರ ಮರ್ಡರ್, ಆ ಒಂದು ಕೊಲೆಯ ಹಿಂದಿತ್ತು ಮೂರು ಸೇಡು. ಜೊತೆಗೊಂದು ಮಹಿಳೆಯ ಸೂಸೈಡ್ ಕೂಡಾ. ಕೊಲೆ ಮಾಡಿ ಹೆಣ ಮುಚ್ಚಿಡಲು ಭಾರೀ ಪ್ಲಾಣ್. ಆದರೆ ಸಂಜೆಯೊಳಗೆ ಹೆಣ ಸಿಕ್ಕಿದ್ದಷ್ಟೇ ಅಲ್ಲದೇ, ಕೊಂದವರು ಕೂಡಾ ಅಷ್ಟೇ ಸುಲಭವಾಗಿ ಸಿಕ್ಕಿ ಬಿದ್ದಿದ್ದರು. ಶಿಮ್ಶಾ ನದಿ ದಡದಲ್ಲಿ ನಡೆದ ಆ ಸಿವಿಲ್ ಲಾಯರ್ ಕೊಲೆಯ ಕತೆ ಇಲ್ಲಿದೆ ನೋಡಿ.
CRIMEJan 9, 2021, 12:45 PM IST
ಬಳ್ಳಾರಿ; ಕೆಟ್ಟ ಚಟಕ್ಕೆ ಸುಂದರ ಸಂಸಾರವೇ ಬಲಿ... 2 ಕೊಲೆ 2 ಸುಸೈಡ್!
ಎರಡು ಕೊಲೆ.. ಎರಡು ಸೂಸೈಡ್.. ಮನುಷ್ಯನಿಗೆ ಕೆಟ್ಟ ಚಟ ಹತ್ತಿಕೊಂಡರೆ ಅದರೀಮದ ಹೊರಗೆ ಬರಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ನೇಣಿನ ಕುಣಿಕೆಯಲ್ಲಿ ಅಪ್ಪ ಅಮ್ಮ.. ಕೆಳಗೆ ಮಕ್ಕಳ ಹೆಣ.. ಮದುವೆ ವಾರ್ಷಿಕೋತ್ಸವದ ದಿನವೇ ಮನೆ ಸ್ಮಶಾನ.. ಆತನ ಮೊಬೈಲ್ ನಲ್ಲಿ ಇತ್ತು ಹುಚ್ಚು ರಹಸ್ಯ.
NewsJan 8, 2021, 2:13 PM IST
ಕೊರೋನಾ ವಾರಿಯರ್ ಸೋನು ಸೂದ್ ಮೇಲೆ ಎಫ್ಐಆರ್ ದಾಖಲು..!
ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ನಿವಾಸವನ್ನು ಅಕ್ರಮವಾಗಿ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ದೂರು ದಾಖಲಿಸಿದೆ. 2 ಪುಟಗಳ ದೂರಿನಲ್ಲಿ, ಸೋನು ಸೂದ್ ಪೂರ್ವಾನುಮತಿ ಪಡೆಯದೆ ‘ಶಕ್ತಿ ಸಾಗರ’ ನಿವಾಸದಲ್ಲಿ ಮಾರ್ಪಡು ಮಾಡಿ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ.
CRIMEJan 7, 2021, 8:00 PM IST
ಅಷ್ಟಕ್ಕೂ ರಾಧಿಕಾ ಖಾತೆಗೆ ಅಷ್ಟೊಂದು ಹಣ ಬಂದಿದ್ದು ಎಲ್ಲಿಂದ?
ಮಾತಲ್ಲೇ ಮನೆ ಕಟ್ಟಿ ಪಂಗನಾಮ ಹಾಕುತ್ತಿದ್ದ ಯುವರಾಜ್ ನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಈ ವಂಚಕನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೂ ಹಣ ಹೋಗಿತ್ತಂತೆ ಹಾಗಾದರೆ ಸ್ವೀಟಿಯ ಖಾತೆಗೆ ಯಾವ ಕಾರಣಕ್ಕೆ ಹಣ ಹಾಕಿದ್ದ? ಹೆಸರೇ ಗೊತ್ತಿಲ್ಲದ ನಿರ್ಮಾಪಕರ ಖಾತೆಯಿಂದ ಹಣ ಹರಿದು ಬಂತೆ? ಎಲ್ಲದಕ್ಕೂ ಉತ್ತರ ಇಲ್ಲಿದೆ...
CRIMEJan 6, 2021, 9:30 PM IST
ಬಾಗಲಕೋಟೆ; ಅವರ್ ಬಿಟ್..ಇವರ್ ಬಿಟ್ಟ ಕೊಂದವರು ಯಾರು? ತೋಟದ ಮನೆ ರಹಸ್ಯ!
ಜೋರಾಗಿ ಎಣ್ಣೆ ಪಾರ್ಟಿ ನಡೆಯುತ್ತಿತ್ತು...ಬೆಳಗ್ಗೆ ಅಪ್ಪನ ಹುಡುಕಿ ಬಂದವನಿಗೆ ಸಿಕ್ಕಿದ್ದು ತಂದೆಯ ಹೆಣ.. ನ್ಯೂ ಇಯರ್ ಪಾರ್ಟಿ ವೇಳೆ ಆದ ಎಡವಟ್ಟು .. ತೋಟದ ಮನೆಯಲ್ಲಿ ಭರ್ಜರಿ ಪಾರ್ಟಿ ನಡೆದಿತ್ತು.. ಹತ್ತು ವರ್ಷದ ಮಗನಿಗೆ ಕಂಡಿದ್ದು ಅಪ್ಪನ ಹೆಣ... ಅವರ್ ಬಿಟ್ಟು ಇವರ್ ಬಿಟ್ಟು ಕೊಂದವರು ಯಾರು?
CRIMEJan 3, 2021, 2:58 PM IST
ಅದೊಂದು ಫಿಂಗರ್ ಪ್ರಿಂಟ್... ಕೋಟಿ ಕೋಟಿಗಳ ಪ್ರಕರಣ ಬಯಲು ಮಾಡಿತ್ತು!
ಉತ್ತರ ಪ್ರದೇಶದಲ್ಲಿ ಆತ ಅತಿ ದೊಡ್ಡ ಕ್ರಿನಮಿನಲ್.. ದಕ್ಷಿಣ ಭಾರತದಲ್ಲಿಯೂ ತನ್ನ ಕೈಚಳಕ ತೋರಿಸಿದ್ದ. ಕೊನೆಗೂ ಆತ ಸಿಕ್ಕಿಬಿದ್ದಿದ್ದೆ ವಿಚಿತ್ರ. ಅದೊಂದು ಫಿಂಗರ್ ಪ್ರಿಂಟ್ 25 ರಾಬರಿಗಳನ್ನು ಬಯಲು ಮಾಡುತ್ತದೆ. ಗ್ಯಾಂಗ್ ಆಫ್ ಮುರಾದಾಬಾದ್ ನ ಕತೆ ನೀವೇ ನೋಡಿ.. ಬೆಂಗಳೂರಿನ ಹಳೆ ಪ್ರಕರಣ ತೆರೆದಿಟ್ಟ ಭಯಾನಕ ಸತ್ಯ
CRIMEDec 31, 2020, 6:03 PM IST
25ರ ಆಂಟಿ 21 ಯುವಕ...ಹರಿಹರದ ಮಾರ್ಕೆಟ್ನಲ್ಲಿ ಮಹಿಳೆಯ ಹೆಣ
ಮಾಡಿಬಾರದ್ದನ್ನು ಮಾಡಿದ್ದರೆ ಆಗಬಾರದ್ದು ಆಗುತ್ತದೆ.. ನೆಟ್ಟಗಿದ್ರೆ ಎಲ್ಲವೂ ಸರಿಯಾಗಿಯೇ ಇರುತ್ತೆ... ಇದಕ್ಕೆ ಪ್ರತಿ ಅಪರಾಧ ಸ್ಟೋರಿಗಳೇ ಉದಾಹರಣೆ. 25ರ ಆಂಟಿ 21 ಯುವಕ.. ಇಬ್ಬರ ನಡುವೆ ಸಂಬಂಧ...ಚುಚ್ಚಿದ ಚಾಕುವೇ ಬೆಂಡಾಗಿಹೋಗಿತ್ತು. ಗ್ರಾಮ ದೇವತೆ ಎದುರಿನಲ್ಲಿಯೇ ಮರ್ಡರ್..