Asianet Suvarna News Asianet Suvarna News

ಹಿರಿಯ ಕಾಂಗ್ರೆಸ್ ಮುಖಂಡನ ವಿರುದ್ಧ ಜಮೀರ್ ಗರಂ

ಕಾಂಗ್ರೆಸ್ ಪಕ್ಷ ಮುಗಿಸಲೆಂದೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದು ಎನ್ನುವ ಜನಾರ್ಧನ ಪೂಜಾರಿ ಹೇಳಿಕೆಗೆ ಸಚಿವ ಜಮೀರ್ ಅಹಮದ್ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ತಾಕತ್ತು ಜನರಿಗೆ ಗೊತ್ತು. ಆದ್ರೆ ಪೂಜಾರಿಯವರಿಗೆ ಮಾತ್ರ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 
 

ಕಾಂಗ್ರೆಸ್ ಪಕ್ಷ ಮುಗಿಸಲೆಂದೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದು ಎನ್ನುವ ಜನಾರ್ಧನ ಪೂಜಾರಿ ಹೇಳಿಕೆಗೆ ಸಚಿವ ಜಮೀರ್ ಅಹಮದ್ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ತಾಕತ್ತು ಜನರಿಗೆ ಗೊತ್ತು. ಆದ್ರೆ ಪೂಜಾರಿಯವರಿಗೆ ಮಾತ್ರ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

Video Top Stories