Asianet Suvarna News Asianet Suvarna News

ದಲಿತ ಮಹಿಳೆ ಭೂಮಿ ಕಸಿಯಲು ಇನ್ಸಪೆಕ್ಟರ್ ಪ್ಲ್ಯಾನ್?: ಪ್ರಾಣ ಬೆದರಿಕೆ!

ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಅಧಿಕಾರಿಯೇ ದಲಿತ ಮಹಿಳೆಯೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ. 

ಬೆಂಗಳೂರು(ಡಿ.26): ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಅಧಿಕಾರಿಯೇ ದಲಿತ ಮಹಿಳೆಯೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನಗರದ ಮಹದೇವಪುರದ ಇನ್ಸಪೆಕ್ಟರ್ ಶ್ರೀನಿವಾಸ್ , ಇಲ್ಲಿನ ದಲಿತ ಮಹಿಳೆ ಮಂಜುಳಮ್ಮ ಅವರಿಗೆ ಸೇರಿದ ಭೂಮಿ ಪಡೆಯಲು ಷಡ್ಯಂತ್ರ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..