ನಾವೇನೂ ತಪ್ಪು ಮಾಡಿಲ್ಲ: ರಘು ಆಚಾರ್ಯ!
ಬಿಬಿಎಂಪಿ ಮೇಯರ್ ಚುನಾವಣೆಗೆ ತಪ್ಪು ವಿಳಾಸ ಕೊಟ್ಟ ಆರೋಪ ಹೊತ್ತಿರುವ ಎಂಎಲ್ ಸಿ ರಘು ಆಚಾರ್ಯ, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಎಂಎಲ್ ಸಿ ರಘು ಆಚಾರ್ಯ, ಎಂ.ಡಿ.ಲಕ್ಷ್ಮಿ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು(ನ.22): ಬಿಬಿಎಂಪಿ ಮೇಯರ್ ಚುನಾವಣೆಗೆ ತಪ್ಪು ವಿಳಾಸ ಕೊಟ್ಟ ಆರೋಪ ಹೊತ್ತಿರುವ ಎಂಎಲ್ ಸಿ ರಘು ಆಚಾರ್ಯ, ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಎಂಎಲ್ ಸಿ ರಘು ಆಚಾರ್ಯ, ಎಂ.ಡಿ.ಲಕ್ಷ್ಮಿ ನಾರಾಯಣ ಸ್ಪಷ್ಟಪಡಿಸಿದ್ದಾರೆ. ಹುಟ್ಟಿದ ಬರ್ತ್ ಸರ್ಟಿಫಿಕೇಟ್ ನಲ್ಲಿ ಮಾತ್ರ ಮೈಸೂರು ಅಂತ ಇದೆ
ಉಳಿದ ಎಲ್ಲಾ ದಾಖಲೆಗಳಲ್ಲೂ ಬೆಂಗಳೂರು ಎಂದೇ ವಿಳಾಸ ಇದೆ ಎಂದು ಇಬ್ಬರೂ ನಾಯಕರು ಸ್ಪಷ್ಟೀಕರಣ ನೀಡಿದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..