Asianet Suvarna News Asianet Suvarna News

ಮಂಡ್ಯ ಬಸ್ ದುರಂತ: ಸಾವು ಗೆದ್ದು, ಇನ್ನೊಬ್ಬನ ಬದುಕಿಸಿದವನ ಮಾತು..!

 ಮಂಡ್ಯ ಬಸ್ ದುರಂತ: ಪಾರಾಗಿ ಬಂದ ಗಿರೀಶ್ ಹೇಳಿದ್ದೇನು?

ಮಂಡ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತ್ಯುಂಜಯ ಎಂಬಂತೆ ಬದುಕುಳಿದು ಓರ್ವ ಶಾಲಾ ಬಾಲಕ ರೋಹಿತ್ ನನ್ನು ಬದುಕಿಸಿದ ಗಿರೀಶ್ ಎಂಬ ಯುವಕ, ಆ ಕರಾಳದ ಕ್ಷಣದ ಅನುಭವವನ್ನು ಸುವರ್ಣ ನ್ಯೂಸ್ ಗೆ ಹಂಚಿಕೊಂಡಿದ್ದು ಹೀಗೆ.

Video Top Stories