Asianet Suvarna News Asianet Suvarna News

ಬೆಚ್ಚಿ ಬಿದ್ದ ಬೆಂಗಳೂರು: ಲೈವ್ ಕಿಡ್ನ್ಯಾಪ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೀತು ಲೈವ್ ಕಿಡ್ನಾಪ್ ಕಹಾನಿ! ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್ ಸಿಬ್ಬಂದಿ ‌ಕಿಡ್ನಾಪ್! ಸುವರ್ಣ ನ್ಯೂಸ್ ಬಳಿ ಇದೆ ಲೈವ್ ಕಿಡ್ನಾಪ್ನ ದೃಶ್ಯಾವಳಿ! ಕಸವನಹಳ್ಳಿಯ ಬಾರ್ಬಕ್ವೆಸ್ ಡಿಲೈಟ್ ರೆಸ್ಟೂರೆಂಟ್ ಸಿಬ್ಬಂದಿ ಕಿಡ್ನಾಪ್! ಸಮೀರ್ ಸ್ನೇಹಿತ್ ಅದ್ನಾನ್ ನ್ನು ಕಿಡ್ನಾಪ್ ಮಾಡಿರುವ ಆರೋಪಿಗಳು

ಬೆಂಗಳೂರು(ನ.4): ಸಿಲಿಕಾನ್ ಸಿಟಿ  ಜನರು ಬೆಚ್ಚಿ ಬಿಳೋವಂತಹ ಲೈವ್ ಕಿಡ್ನಾಪ್ ರೆಸ್ಟೂರೆಂಟ್ ಒಂದರಲ್ಲಿ ನಡೆದಿದೆ. ಬೆಂಗಳೂರಿನ  ಕಸವನಹಳ್ಳಿಯ ಪ್ರತಿಷ್ಠಿತ ಬಾರ್ಬಕ್ವೆಸ್  ರೆಸ್ಟೋರೆಂಟ್ನಲ್ಲಿ  ಹಮೀದ್ ಹಾಗೂ ಸಮೀರ್ ಎಂಬ ಇಬ್ಬರು ಸಿಬ್ಬಂದಿ ನಡುವೆ ಜಗಳ ನಡೆದಿತ್ತು.  ಬಳಿಕ  ಸಮೀರ್ ಸ್ನೇಹಿತ್ ಅದ್ನಾನ್ ನ್ನು ಆರೋಪಿಗಳು ಕಿಡ್ನಾಪ್  ಮಾಡಿದ್ದಾರೆ.  ಇನ್ನು ಲೈವ್ ಕಿಡ್ನಾಪ್ನ ಸಂಪೂರ್ಣ ದೃಶ್ಯಾವಳಿ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ. ಬೆಳ್ಳಂದೂರು ಠಾಣೆಗೆ ರೆಸ್ಟೋರೆಂಟ್ ಮಾಲೀಕರು ದೂರು ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 

Video Top Stories