Asianet Suvarna News Asianet Suvarna News

ಅನಿರುದ್ಧ ವಿರುದ್ಧ ಸಾ.ರಾ. ಗೋವಿಂದು ಕಿಡಿ!

ವಿಷ್ಣು ಸ್ಮಾರಕ ವಿಚಾರದಲ್ಲಿ ಅನಿರುದ್ಧ್​​ ವಿರುದ್ಧ ಸಾ.ರಾ.ಗೋವಿಂದು ಕಿಡಿ! ಮೊದಲು ನಿಮ್ಮಲ್ಲಿರುವ ಗೊಂದಲ ಬಗೆಹರಿಸಿಕೊಳ್ಳಿ, ನಂತರ ನಿರ್ಧರಿಸಿ! ನಿಮ್ಮಲ್ಲಿ ಗೊಂದಲ ಇಟ್ಟುಕೊಂಡು ಬೇರೆಯವರನ್ನು ದೂಷಿಸಬೇಡಿ! ವಿಷ್ಣು ಅಳಿಯ ಅನಿರುದ್ಧ್​​ ವಿರುದ್ಧ ನಿರ್ಮಾಪಕ ಸಾ.ರಾ.ಗೋವಿಂದು ಕಿಡಿ! ವಿಷ್ಣು ಸ್ಮಾರಕ ಬೆಂಗಳೂರಲ್ಲಿಯೇ ಆಗಬೇಕು ಎಂದ ಸಾ.ರಾ.ಗೋವಿಂದು

ಬೆಂಗಳೂರು(ಡಿ.01): ವಿಷ್ಣು ಸ್ಮಾರಕ ವಿಚಾರದಲ್ಲಿ ಅನಿರುದ್ಧ್​​ ವಿರುದ್ಧ ಸಾ.ರಾ.ಗೋವಿಂದು ಕಿಡಿಕಾರಿದ್ದಾರೆ. ಮೊದಲು ನಿಮ್ಮಲ್ಲಿರುವ ಗೊಂದಲ ಬಗೆಹರಿಸಿಕೊಳ್ಳಿ, ನಂತರ ಸ್ಮಾರಕ ಎಲ್ಲಿ ಆಗಬೇಕು ಎಂದು ನಿರ್ಧರಿಸಿ ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ. ನಿಮ್ಮಲ್ಲಿ ಗೊಂದಲ ಇಟ್ಟುಕೊಂಡು ಬೇರೆಯವರನ್ನು ದೂಷಿಸಬೇಡಿ ಎಂದು ಅನಿರುದ್ಧ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories