Asianet Suvarna News Asianet Suvarna News

ಬಳ್ಳಾರಿ ಬೈ ಎಲೆಕ್ಷನ್ ದಂಗಲ್‌ನಲ್ಲಿ ಮದ್ದಾನೆಗಳ ಗುದ್ದಾಟ!

ಅಭಿವೃದ್ಧಿ ಸರ್ವನಾಶ, ಬಳ್ಳಾರಿ ಬರ್ಬಾದ್! ಬಳ್ಳಾರಿ ದಂಗಲ್ ನಲ್ಲಿ ಮದ್ದಾನೆಗಳ ಗುದ್ದಾಟ! ಡಿಕೆಶಿ ವರ್ಸಸ್ ರೆಡ್ಡಿ ಟಾಕ್ ವಾರ್ ಹೇಗಿತ್ತು?! ನವೆಂಬರ್ 1ಕ್ಕೆ ಡಿಕೆಶಿ ಏನು ಬಾಂಬ್ ಸಿಡಿಸಲಿದ್ದಾರೆ?   

ಬೆಂಗಳೂರು(ಅ.30): ಬಳ್ಳಾರಿ ದಂಗಲ್ ಗೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ರಣಕಣದಲ್ಲಿ ರಣಧೀರರು ನಾನಾ ನೀನಾ ಅಂತಾ ತೊಡೆ ತಟ್ತಿದ್ದಾರೆ. ಇಷ್ಟು ದಿನ ಡಿಕೆಶಿ ವರ್ಸಸ್ ಶ್ರೀರಾಮುಲು ಅಂತಿದ್ದ ಅಖಾಡಕ್ಕೆ ಇದೀಗ ಗಣಿಧಣಿ ಜನಾರ್ಧನ್ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಅಬ್ಬರಿಸಿದ ರೆಡ್ಡಿ ವಿರುದ್ಧ ತೊಡೆ ತಟ್ಟಿರುವ ಡಿಕೆಶಿ ನವೆಂಬರ್ 1ಕ್ಕೆ ಎಲ್ಲವನ್ನು ಹೇಳ್ತಿನಿ ಅಂತಾ ಬಾಂಬ್ ಸಿಡಿಸಿದ್ದಾರೆ.

ಮದಗಜಗಳ ಈ ಗುದ್ದಾಟದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories