Asianet Suvarna News Asianet Suvarna News

ಉತ್ತರಾಪಥೇಶ್ವರ ಸಿದ್ದು ಕಟ್ತಿದ್ದಾರೆ ಹೊಸ ಕೋಟೆ!

ಮೈಸೂರಿನಿಂದ ಶಿಫ್ಟ್ ಆಗಿದೆ ಸಿದ್ದು ಅಖಾಡ! ಕೋಟೆ ಕಟ್ಟಿ ಗುಡುರು ಹಾಕ್ತಿದೆ ಮೈಸೂರು ಟಗರು! ಬಾಗಲಕೋಟೆಯೇ ಸಿದ್ದರಾಮಯ್ಯ ಅವರ ಹೊಸ ಕೋಟೆ    

ಬೆಂಗಳೂರು(ಅ.18): ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಉತ್ತರಾಪಥೇಶ್ವರ. ಚಾಲುಕ್ಯರ ಕರ್ಮಭೂಮಿಯಲ್ಲಿ ಸಿದ್ದು ಹೊಸ ಕೋಟೆ ಕಟ್ಟಲು ಹೊರಟಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ಸಿದ್ದರಾಮಯ್ಯ ಅವರ ಪವರ್ ಮಾತ್ರ ಕಮ್ಮಿಯಾಗಲ್ಲ. ಸಮ್ಮಿಶ್ರ ಸರ್ಕಾರದ ಸೂತ್ರಧಾರರಾಗಿರುವ ಸಿದ್ದು, ಇದೀಗ ಹೊಸ ಕೋಟೆ ಕಟ್ಟಲು ಸಿದ್ಧರಾಗಿದ್ದಾರೆ.

ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಸುವರ್ಣ ಸ್ಪೆಶಲ್ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ನಿಮಗಾಗಿ..

Video Top Stories