Asianet Suvarna News Asianet Suvarna News

ಅರಣ್ಯ ಇಲಾಖೆ ದಿಟ್ಟ ಕ್ರಮ: ರೈತರ ಕೈಗೂ ವಾಕಿ ಟಾಕಿ

ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್

ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮಾಸ್ಟರ್ ಪ್ಲ್ಯಾನ್.  ಕಾಡುಪ್ರಾಣಿಗಳ ದಾಳಿಯಿಂದ ಕಂಗೆಟ್ಟವರಿಗೆ ಸಿಹಿ ಸುದ್ದಿ. ಕಾಡಂಚಿನ ರೈತರ ನೆರವಿಗೆ ನಿಂತ ಅರಣ್ಯ ಇಲಾಖೆ. ಮಲೆಮಹದೇಶ್ವರ ಬೆಟ್ಟದ ಸುತ್ತಲ ಗ್ರಾಮಗಳಿಗೆ ವಾಕಿ ಟಾಕಿ ಸೌಲಭ್ಯ. ನೆಟ್ ವರ್ಕ್ ಇಲ್ಲದ ಗ್ರಾಮಗಳಿಗೆ ಅರಣ್ಯ ಇಲಾಖೆ ವಾಕಿ ಟಾಕಿ.