Asianet Suvarna News Asianet Suvarna News

ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್!

ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್! ಸಿಸಿಬಿ ಪೊಲೀಸರಿಗೆ ಲಿಮಿಟ್ಸ್ ಪಾಠ ಮಾಡಿದ ನಿತ್ಯಾನಂದ! ನಾನು ಗಾಂಜಾ ಬಗ್ಗೆ ಮಾತನಾಡಿದ್ದೀನಿ ಅಂತ ಹೇಳ್ತಿದ್ದೀರಿ?!  ಈ ಕೇಸ್ ನಿಮ್ಮ ವ್ಯಾಪ್ತಿಗೆ ಬರುತ್ತಾ? ಬಿಡದಿ ಠಾಣೆಗೆ ಬರಲ್ವಾ?! ವಿಚಾರಣೆಗೆ ಹಾಜರೋಗೋಕೆ ಟೈಮ್ ಕೊಡಿ ಎಂದು ನಿತ್ಯಾನಂದ ಪತ್ರ

ಬೆಂಗಳೂರು(ಡಿ.01): ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್ ನೀಡಿದ್ದು, ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಲಿಮಿಟ್ಸ್ ಪಾಠ ಮಾಡಿದ್ದಾರೆ. ನಾನು ಗಾಂಜಾ ಬಗ್ಗೆ ಮಾತನಾಡಿದ್ದೀನಿ ಅಂತ ಹೇಳ್ತಿದ್ದೀರಿ, ಈ ಕೇಸ್ ನಿಮ್ಮ ವ್ಯಾಪ್ತಿಗೆ ಬರುತ್ತಾ, ಬಿಡದಿ ಠಾಣೆಗೆ ಬರಲ್ವಾ? ಎಂದು ನಿತ್ಯಾನಂದ ಪ್ರಶ್ನಿಸಿದ್ದಾರೆ. ಇದೇ ವೇಳೆ ವಿಚಾರಣೆಗೆ ಹಾಜರೋಗೋಕೆ ಟೈಮ್ ಕೊಡಿ ಎಂದು ಸಿಸಿಬಿಗೆ ನಿತ್ಯಾನಂದ ಪತ್ರ ಬರೆದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories