Asianet Suvarna News Asianet Suvarna News

ಬಳ್ಳಾರಿಯಲ್ಲಿ ಡಿಕೆಶಿ ಪತ್ರಿಕಾಗೋಷ್ಠಿ ಠುಸ್ ಪಟಾಕಿ!

ಗಣಿನಾಡು ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್​​​ ಠುಸ್​ ಪಟಾಕಿ! ಯಾವುದೇ ಬಾಂಬ್​​ ಹಾಕ್ತೀನಿ ಎಂದು ಹೇಳಿಲ್ಲ ಎಂದು ಉಲ್ಟಾ ಹೊಡೆದ ಡಿಕೆಶಿ! ನವೆಂಬರ್​​​ 1ಕ್ಕೆ ಎಲ್ಲವನ್ನೂ ಹೇಳ್ತೀನಿ ಎಂದಿದ್ದ ಡಿ.ಕೆ.ಶಿವಕುಮಾರ್​! ಡಿಕೆಶಿ ಮಹತ್ವದ ದಾಖಲೆ ರಿಲೀಸ್​​ ಮಾಡ್ತಾರೆ ಅಂತ ಹೇಳಲಾಗ್ತಿತ್ತು! ಸುದ್ದಿಗೋಷ್ಠಿಯುದ್ದಕ್ಕೂ ರೆಡ್ಡಿ ಹೆಸರೇಳದೇ ಮಾತನಾಡಿದ ಡಿಕೆಶಿ
 

ಬಳ್ಳಾರಿ(ನ.1): ಗಣಿನಾಡು ಬಳ್ಳಾರಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್​​​ ಪತ್ರಿಕಾಗೋಷ್ಠಿ ಠುಸ್​ ಪಟಾಕಿಯಾಗಿದೆ. ಈ ಮೊದಲು ನ.1ಕ್ಕೆ ಹೊಸ ರಾಜಕೀಯ ಬಾಂಬ್ ಹಾಕುವುದಾಗಿ ಹೇಳಿದ್ದ ಡಿಕೆಶಿ, ಇಂದು ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಬಾಂಬ್​​ ಹಾಕ್ತೀನಿ ಎಂದು ಹೇಳಿಲ್ಲ ಎಂದು ಉಲ್ಟಾ ಹೊಡೆದರು. ನ.​1ಕ್ಕೆ ಎಲ್ಲವನ್ನೂ ಹೇಳ್ತೀನಿ ಎಂದಿದ್ದ ಡಿ.ಕೆ.ಶಿವಕುಮಾರ್, ಮಹತ್ವದ ದಾಖಲೆ ರಿಲೀಸ್​​ ಮಾಡ್ತಾರೆ ಎಂದೇ ಭಾವಿಸಲಾಗಿತ್ತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..