Asianet Suvarna News Asianet Suvarna News

ಇದು ಬಿಗ್ ಬ್ರೇಕಿಂಗ್: ವಿಷವಿಕ್ಕಿದ ಪಾಪಿಗಳು ಮತ್ತು ಆ ಎರಡು ಕೊಲೆಗಳು!

ಸುಳ್ವಾಡಿ ಮಾರಮ್ಮಾ ದೇವಸ್ಥಾನದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣದಲ್ಲಿ 16 ಜನ ಮೃತಪಟ್ಟಿದ್ದಾರೆ. ಅದರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 4 ಜನರನ್ನು ಬಂಧಿಸಲಾಗಿದೆ. 

ಇದು ಬಿಗ್ ಬ್ರೇಕಿಂಗ್ ಅಂದ್ರೆ: ಸುಳ್ವಾಡಿ ಐ ವಿಟ್ನೇಸ್ ಬಾಯ್ಬಿಟ್ಟ 2 ನಿಗೂಢ ಕೊಲೆಗಳು!
ಬೆಂಗಳೂರು(ಡಿ.26): ಸುಳ್ವಾಡಿ ಮಾರಮ್ಮಾ ದೇವಸ್ಥಾನದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣದಲ್ಲಿ 16 ಜನ ಮೃತಪಟ್ಟಿದ್ದಾರೆ. ಅದರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 4 ಜನರನ್ನು ಬಂಧಿಸಲಾಗಿದೆ. ಆದರೆ ಈ ಪ್ರಕರಣಕ್ಕ ಸಂಬಂಧಿಸಿದಂತೆ ನಿಮ್ಮ ಸುವರ್ಣನ್ಯೂಸ್ ಮತ್ತೊಂದು ಸ್ಫೋಟಕ ಮಾಹಿತಿ ನಿಮ್ಮ ಮುಂದೆ ಇಟ್ಟಿದೆ. ಬಂಧಿತರಿಗೆ ಕ್ರಿಮಿನಲ್ ಹಿನ್ನೆಲೆಯಿದ್ದು, ಈ ಹಿಂದೆ ನಡೆದಿದೆ ಎನ್ನಲಾದ ಎರಡು ಕೊಲಗಳಿಗೆ ಸಂಬಂಧಿಸಿದಂತೆ ಐ ವಿಟ್ನೇಸ್ ವೋವರ್ವ ಬೆಚ್ಚಿ ಬೀಳಿಸುವ ಮಾಹಿತಿ ನೀಡಿದ್ದಾನೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ....