Asianet Suvarna News Asianet Suvarna News

ಸಿದ್ದು ಕನಸಲ್ಲಿ ಕುರ್ಚಿ: ಕುಮಾರಣ್ಣನೂ ತಿನ್ನಬೇಕಾ ಮಿರ್ಚಿ?

ಮತ್ತೆ ಗದ್ದುಗೆ ಏರುವ ಮಾತನಾಡಿದ ಮಾಜಿ ಸಿಎಂ! ಸಮ್ಮಿಶ್ರ ಸರ್ಕಾರದಲ್ಲಿ ಶುರುವಾಯ್ತು ಹೊಸ ನಡುಕ!  ಶೀಘ್ರದಲ್ಲೇ ಬದಲಾಗಲಿದ್ದಾರಾ ರಾಜ್ಯದ ಮುಖ್ಯಮಂತ್ರಿ?    
 

ಬೆಂಗಳೂರು(ಆ.28): ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದಿಲ್ಲೊಂದು ಸಮಸ್ಯೆ ತಲೆದೋರುತ್ತಲೇ ಇದೆ. ಅದ್ಯಾಕೋ ಏನೋ ಕುಮಾರಣ್ಣ ಅವರ ಕುರ್ಚಿ ಭದ್ರವಾಗಿಲ್ಲ ಅಂತಾನೆ ಅನ್ನಿಸುತ್ತಿದೆ. ಈಗ ಸದ್ಯಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಕಂಪನ ಸೃಷ್ಟಿ ಮಾಡಿರುವುದು ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಮಾತು.

ಹಾಗಾದ್ರೆ ಸಿಎಂ ಕುಮಾರಸ್ವಾಮಿ ಅವರ ಮುಂದಿನ  ಭವಿಷ್ಯ ಏನು?. ಶೀಘ್ರವೇ ಬದಲಾಗಲಿದ್ದಾರಾ ರಾಜ್ಯ ಮುಖ್ಯಮಂತ್ರಿ?. ದಿನ ದಿನಕ್ಕೂ ತಿರುವು ಪಡೆಯುತ್ತಿರುವ ರಾಜ್ಯದ ರಾಜಕಾರಣದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಸ್ಟೋರಿ.

Video Top Stories