ಮಳೆಯಲ್ಲೂ ಎಸ್ಪಿಬಿ ಗಾನ ಸುಧೆಯಲ್ಲಿ ಮಿಂದೆದ್ದ ಸಂಗೀತ ರಸಿಕರು
ಮೈಸೂರು ದಸರೆ ಎಂದರೆ ಅಲ್ಲಿ ಕಲೆಗೆ ಅಷ್ಟೇ ಆದ್ಯತೆ ನೀಡಲಾಗುತ್ತದೆ. ಅದರಲ್ಲಿಯೂ ಎಸ್.ಪಿ.ಬಾಲಸುಬ್ರಹ್ಮಣ್ಯ ಸಂಗೀತವೆಂದರೆ ಜನ ಕಿಕ್ಕಿರಿದು ಸೇರುವುದು ಸಹಜ. ದಸರೆಯಲ್ಲಿದ್ದ ಎಸ್ಪಿ ಕಚೇರಿಗೆ ಮಳೆಯಲ್ಲಿಯೇ ಜನ ಸೇರಿದ್ದು, ಸಂಗೀತ ಸುಧೆಯಲ್ಲಿ ಮಿಂದೆದ್ದರು.
ಮೈಸೂರು ದಸರೆ ಎಂದರೆ ಅಲ್ಲಿ ಕಲೆಗೆ ಅಷ್ಟೇ ಆದ್ಯತೆ ನೀಡಲಾಗುತ್ತದೆ. ಅದರಲ್ಲಿಯೂ ಎಸ್.ಪಿ.ಬಾಲಸುಬ್ರಹ್ಮಣ್ಯ ಸಂಗೀತವೆಂದರೆ ಜನ ಕಿಕ್ಕಿರಿದು ಸೇರುವುದು ಸಹಜ. ದಸರೆಯಲ್ಲಿದ್ದ ಎಸ್ಪಿ ಕಚೇರಿಗೆ ಮಳೆಯಲ್ಲಿಯೇ ಜನ ಸೇರಿದ್ದು, ಸಂಗೀತ ಸುಧೆಯಲ್ಲಿ ಮಿಂದೆದ್ದರು.