ಮಹದಾಯಿ ಹೋರಾಟಕ್ಕೆ 3 ವರ್ಷ | ‘ನೀರು ಕೊಡಿ ಇಲ್ಲವೇ ದಯಾಮರಣ ಕೊಡಿ’: ರೈತರ ಮನವಿ
ಮಹದಾಯಿ ಹೋರಾಟ 3 ವರ್ಷಗಳನ್ನು ಪೂರೈಸಿದೆ. ಒಂದೋ ನಮಗೆ ನೀರು ಕೊಡಿ ಅಥವಾ ದಯಾಮರಣಕ್ಕೆ ಅನುವು ಮಾಡಿಕೊಡಿ ಎಂದು ಈ ಸಂದರ್ಭದಲ್ಲಿ ರೈತರು ಮನವಿ ಮಾಡಿದ್ದಾರೆ.
ಮಹದಾಯಿ ಹೋರಾಟ ಇಂದಿಗೆ 3 ವರ್ಷಗಳನ್ನು ಪೂರೈಸಿದೆ. ಒಂದೋ ನಮಗೆ ನೀರು ಕೊಡಿ ಅಥವಾ ದಯಾಮರಣಕ್ಕೆ ಅನುವು ಮಾಡಿಕೊಡಿ ಎಂದು ಈ ಸಂದರ್ಭದಲ್ಲಿ ರೈತರು ಮನವಿ ಮಾಡಿದ್ದಾರೆ.