Asianet Suvarna News Asianet Suvarna News

Left Right and Centre: ಮುಂದೇನು ದಾರಿ..?

ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘರ್ಷ ಕೊನೆಗೂ ಬಗೆಹರಿಯಲಿಲ್ಲ. ಇನ್ನು 15 ದಿನಗಳಲ್ಲಿ ರೈತರಿಗೆ ನೀಡಬೇಕಿರುವ ಬಾಲಿಯನ್ನು ಪಾವತಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ರೈತರ ಬಾಕಿ ಪಾವತಿಸುತ್ತಾರಾ ಎನ್ನುವುದರ ಕುರಿತ ಸಂಪೂರ್ಣ ಚರ್ಚೆ ಲೆಫ್ಟ್ ರೈಟ್ & ಸೆಂಟರ್ ಇಲ್ಲಿದೆ ನೋಡಿ.

ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರಾಜ್ಯ ಸರ್ಕಾರದ ನಡುವಿನ ಮಾತುಕತೆ ಮತ್ತೆ ವಿಫಲವಾಗಿದೆ. ಸರ್ಕಾರದಿಂದ ಸಿಹಿಸುದ್ದಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ನಿರಾಸೆ ಎದುರಾಗಿದೆ. 
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಘರ್ಷ ಕೊನೆಗೂ ಬಗೆಹರಿಯಲಿಲ್ಲ. ಇನ್ನು 15 ದಿನಗಳಲ್ಲಿ ರೈತರಿಗೆ ನೀಡಬೇಕಿರುವ ಬಾಲಿಯನ್ನು ಪಾವತಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ರೈತರ ಬಾಕಿ ಪಾವತಿಸುತ್ತಾರಾ ಎನ್ನುವುದರ ಕುರಿತ ಸಂಪೂರ್ಣ ಚರ್ಚೆ ಲೆಫ್ಟ್ ರೈಟ್ & ಸೆಂಟರ್ ಇಲ್ಲಿದೆ ನೋಡಿ..

Video Top Stories