Asianet Suvarna News Asianet Suvarna News

’ರೈತರಿಗೆ ಅನ್ಯಾಯ; ಬಜೆಟ್‌ ಬಿಜೆಪಿ ಕೈ ಹಿಡಿಯಲ್ಲ’

ಕೇಂದ್ರ ಮುಂಗಡಪತ್ರ 2019ಕ್ಕೆ ಕಾಂಗ್ರೆಸ್ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪಿಯೂಷ್ ಗೋಯಲ್ ಮಂಡಿಸಿದ ಬಜೆಟ್‌ನ ಲೋಪಗಳನ್ನು ಬೊಟ್ಟು ಮಾಡಿದ ಡಿಕೆಶಿ, ಬಜೆಟ್ ರೈತಪರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.   

ಕೇಂದ್ರ ಮುಂಗಡಪತ್ರ 2019ಕ್ಕೆ ಕಾಂಗ್ರೆಸ್ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪಿಯೂಷ್ ಗೋಯಲ್ ಮಂಡಿಸಿದ ಬಜೆಟ್‌ನ ಲೋಪಗಳನ್ನು ಬೊಟ್ಟು ಮಾಡಿದ ಡಿಕೆಶಿ, ಬಜೆಟ್ ರೈತಪರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.   

Video Top Stories