Asianet Suvarna News Asianet Suvarna News

ವಕ್ಫ್ ಸ್ಥಿರಾಸ್ತಿ ಪ್ರಕರಣ: ಹೈಕೋರ್ಟ್‌ನಿಂದ ಅಧಿಕಾರಿಗಳಿಗೆ ಚಾಟಿ!

ವಕ್ಫ್ ಮಂಡಳಿ ಸ್ಥಿರಾಸ್ತಿ ಕಬಳಿಕೆ ಪ್ರಕರಣ! ಸರ್ಕಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ ಹೈಕೋರ್ಟ್! ಅನ್ವರ್ ಮಣಿಪ್ಪಾಡಿ ವರದಿ ಮಂಡನೆಗೆ ಗಡುವು 
 

ಬೆಂಗಳೂರು(ಅ.9): ವಕ್ಫ್ ಮಂಡಳಿ ಸ್ಥಿರಾಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ ಬೀಸಿದೆ. 4 ವಾರಗಳಲ್ಲಿ ಅನ್ವರ್ ಮಣಿಪ್ಪಾಡಿ ವರದಿ ಮಂಡನೆಗೆ ಗಡುವು ನೀಡಿದ್ದು, ವರದಿ ಮಂಡಿಸದೇ ಇದ್ದರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories