Asianet Suvarna News Asianet Suvarna News

ಮಡಿಕೇರಿಯಲ್ಲಿ ಮತ್ತೆ ಮಳೆ: ಆತಂಕದಲ್ಲಿ ಜನ!

ಮಡಿಕೇರಿಯಲ್ಲಿ ಮತ್ತೆ ಶುರುವಾಯ್ತು ಮಳೆ! ದಸರಾ, ತುಲಾ ಸಂಕ್ರಮಣದ ತಯಾರಿಯಲ್ಲಿದ್ದ ಜನ! ಮಡಿಕೇರಿಯಲ್ಲಿ ಮತ್ತೆ ಮಳೆಯ ಆರ್ಭಟ ಶುರು
 

ಮಡಿಕೇರಿ(ಅ.9): ಪ್ರವಾಹದಿಂದ ತತ್ತರಿಸಿ ಚೇತರಿಸಿಕೊಳ್ಳುತ್ತಿದ್ದ ಮಡಿಕೇರಿಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ.  ಗುಡುಗು ಸಹಿತ ಮಳೆಗೆ ಕೊಡಗು ಜನ ಆತಂಕಕ್ಕೆ ಈಡಾಗಿದ್ದಾರೆ. ಮಹಾಮಳೆಯಿಂದ ತತ್ತರಿಸಿ ಹೋಗಿದ್ದ ಜನ, ಅದನ್ನೆಲ್ಲಾ ಮರೆತು ದಸರಾ ಮತ್ತು ತುಲಾ ಸಂಕ್ರಮಣದ ತಯಾರಿಯಲ್ಲಿದ್ದರು. ಆದರೆ ಮತ್ತೆ ಶುರುವಾಗಿರುವ ಮಳೆಗೆ ಜನ ಆತಂಕಪಡುತ್ತಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...