Asianet Suvarna News Asianet Suvarna News

ಸಾರಾಯಿ ನಿಷೇಧಿಸಿದ್ದ ಕುಮಾರಸ್ವಾಮಿ ಮದ್ಯವನ್ನೂ ಬ್ಯಾನ್ ಮಾಡ್ತಾರಾ?

ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕೆಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಆರಂಭಿಸಿದ ಪಾದಯಾತ್ರೆ, 12 ದಿನಗಳ ಬಳಿಕ ಬೆಂಗಳೂರು ತಲುಪಿದೆ.  ಈ ಹಿಂದೆ ಸಾರಾಯಿ ನಿಷೇಧಿಸಿದ್ದ ಕುಮಾರಸ್ವಾಮಿ ಸರ್ಕಾರ, ಈ ಬಾರಿ ಮದ್ಯವನ್ನೂ ನಿಷೇಧಿಸುತ್ತಾ?  ಮದ್ಯ ನಿಷೇಧಕ್ಕಾಗಿ ಮಹಿಳೆಯರ ಪಾದಯಾತ್ರೆ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...

ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕೆಂದು ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಆರಂಭಿಸಿದ ಪಾದಯಾತ್ರೆ, 12 ದಿನಗಳ ಬಳಿಕ ಬೆಂಗಳೂರು ತಲುಪಿದೆ.  ಈ ಹಿಂದೆ ಸಾರಾಯಿ ನಿಷೇಧಿಸಿದ್ದ ಕುಮಾರಸ್ವಾಮಿ ಸರ್ಕಾರ, ಈ ಬಾರಿ ಮದ್ಯವನ್ನೂ ನಿಷೇಧಿಸುತ್ತಾ?  ಮದ್ಯ ನಿಷೇಧಕ್ಕಾಗಿ ಮಹಿಳೆಯರ ಪಾದಯಾತ್ರೆ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ...