Asianet Suvarna News Asianet Suvarna News

2011ರಲ್ಲಿ ಶ್ರೀಶಾಂತ್ ಪಾರು ಮಾಡಿದ ಸಚಿನ್-7 ವರ್ಷಗಳ ಬಳಿಕ ಬಹಿರಂಗ!

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸಂದರ್ಶನದಲ್ಲಿ ತಂಡದ ಎಲ್ಲಾ ಆಟಗಾರರನ್ನ ಹೊಗಳಲಾಯಿತು. ಆದರೆ ವೇಗಿ ಶ್ರೀಶಾಂತ್‌ಗೆ ಮಾತ್ರ 2011ರ ಶ್ರೇಯಸ್ಸು ಸಿಗಲಿಲ್ಲ. ಇದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಶಾಂತ್‌ನನ್ನ ಪಾರು ಮಾಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಈ ಮಾಹಿತಿ ಬರೋಬ್ಬರಿ 7 ವರ್ಷಗಳ ಬಳಿಕ ಹೊರಬಂದಿದೆ. ಇಲ್ಲಿದೆ ಈ ರೋಚಕ ಮಾಹಿತಿ.

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸಂದರ್ಶನದಲ್ಲಿ ತಂಡದ ಎಲ್ಲಾ ಆಟಗಾರರನ್ನ ಹೊಗಳಲಾಯಿತು. ಆದರೆ ವೇಗಿ ಶ್ರೀಶಾಂತ್‌ಗೆ ಮಾತ್ರ 2011ರ ಶ್ರೇಯಸ್ಸು ಸಿಗಲಿಲ್ಲ. ಇದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಶಾಂತ್‌ನನ್ನ ಪಾರು ಮಾಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಈ ಮಾಹಿತಿ ಬರೋಬ್ಬರಿ 7 ವರ್ಷಗಳ ಬಳಿಕ ಹೊರಬಂದಿದೆ. ಇಲ್ಲಿದೆ ಈ ರೋಚಕ ಮಾಹಿತಿ.

Video Top Stories