ಚಲನ ಚಿತ್ರ ಕಪ್ 2018: ಟೂರ್ನಿ ಕುರಿತು ಸುದೀಪ್-ಶಿವರಾಜ್ ಮನದ ಮಾತು
ಕರ್ನಾಟಕ ಚಲನ ಚಿತ್ರ ಕಪ್(ಕೆಸಿಸಿ) ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿಯ ಕೆಸಿಸಿ ಟೂರ್ನಿ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಸ್ಯಾಂಡಲ್ವುಡ್ ತಾರೆಯರು ಜೊತೆಗೆ ವೀರೇಂದ್ರೆ ಸೆಹ್ವಾಗ್, ಆಡಮ್ ಗಿಲ್ಕ್ರಿಸ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಈ ಟೂರ್ನಿ ಕುರಿತು ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಸುವರ್ಣ್ ನ್ಯೂಸ್.ಕಾಮ್ ಜೊತೆ ಮನದ ಮಾತು ಹಂಚಿಕೊಂಡಿದ್ದಾರೆ.
ಕರ್ನಾಟಕ ಚಲನ ಚಿತ್ರ ಕಪ್(ಕೆಸಿಸಿ) ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿಯ ಕೆಸಿಸಿ ಟೂರ್ನಿ ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಸ್ಯಾಂಡಲ್ವುಡ್ ತಾರೆಯರು ಜೊತೆಗೆ ವೀರೇಂದ್ರೆ ಸೆಹ್ವಾಗ್, ಆಡಮ್ ಗಿಲ್ಕ್ರಿಸ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಈ ಟೂರ್ನಿ ಕುರಿತು ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಸುವರ್ಣ್ ನ್ಯೂಸ್.ಕಾಮ್ ಜೊತೆ ಮನದ ಮಾತು ಹಂಚಿಕೊಂಡಿದ್ದಾರೆ.