ಶೀಘ್ರದಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದೆ ಟೀಂ ಇಂಡಿಯಾ!
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮಳೆಯಿಂದಾಗಿ ಗೆಲ್ಲಲು ಸಾಧ್ಯವಾಗಲಿಲ್ಲ ಅನ್ನೋ ಕೊರಗು ಭಾರತ ಅಭಿಮಾನಿಗಳಲ್ಲಿದೆ. ಆದರೆ ಶೀಘ್ರದಲ್ಲೇ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸೈನ್ಯ ಸಿಹಿ ಸುದ್ದಿ ನೀಡಲಿದೆ. ಈ ಗುಡ್ ನ್ಯೂಸ್ ಏನು? ಇಲ್ಲಿದೆ ನೋಡಿ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮಳೆಯಿಂದಾಗಿ ಗೆಲ್ಲಲು ಸಾಧ್ಯವಾಗಲಿಲ್ಲ ಅನ್ನೋ ಕೊರಗು ಭಾರತ ಅಭಿಮಾನಿಗಳಲ್ಲಿದೆ. ಆದರೆ ಶೀಘ್ರದಲ್ಲೇ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸೈನ್ಯ ಸಿಹಿ ಸುದ್ದಿ ನೀಡಲಿದೆ. ಈ ಗುಡ್ ನ್ಯೂಸ್ ಏನು? ಇಲ್ಲಿದೆ ನೋಡಿ.