Asianet Suvarna News Asianet Suvarna News

ರಿಷಬ್ ಪಂತ್‌ಗೆ ಏಕದಿನದಲ್ಲಿ ಖಾಯಂ ಸ್ಥಾನ-ಇಲ್ಲಿದೆ 3 ಕಾರಣ!

ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಈಗಾಗಲೇ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗಿದ್ದಾರೆ. ಇದೀಗ ರಿಷಬ್ ಪಂತ್‌ಗೆ ಏಕದಿನದಲ್ಲಿ ಖಾಯಂ ಸ್ಥಾನ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿದೆ. ಪಂತ್‌ಗೆ ಖಾಯಂ ಸ್ಥಾನ ನೀಡಲು ಇಲ್ಲಿದೆ 3 ಕಾರಣ.

ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಈಗಾಗಲೇ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗಿದ್ದಾರೆ. ಇದೀಗ ರಿಷಬ್ ಪಂತ್‌ಗೆ ಏಕದಿನದಲ್ಲಿ ಖಾಯಂ ಸ್ಥಾನ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿದೆ. ಪಂತ್‌ಗೆ ಖಾಯಂ ಸ್ಥಾನ ನೀಡಲು ಇಲ್ಲಿದೆ 3 ಕಾರಣ.

Video Top Stories