* ಅರ್ಧ ತಾಸು ತಡವಾಗಿ ಬಂದು ಅರ್ಧಕ್ಕೇ ನಿರ್ಗಮನ: ವಿವಾದ
* ಮೋದಿ, ಗೌರ್ನರನ್ನೇ ಕಾಯಿಸಿದ ದೀದಿ
* ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ: ಬಿಜೆಪಿಗರ ಆಕ್ರೋಶ
India May 29, 2021, 7:16 AM IST
ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಸರ್ವೆಗೂ ಮೊದಲು ಮೋದಿ ಮಹತ್ವದ ಸಭೆ ನಡೆಸಿದ್ದರು. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಈ ಸಭೆಗೆ 30 ನಿಮಿಷ ತಡವಾಗಿ ಬಂದು ವರದಿ ಒಪ್ಪಿಸಿ ಕಣ್ಮರೆಯಾಗಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಕರ್ನಾಟಕದಲ್ಲಿ ಕೊರೋನಾ, ಟ್ವಿಟರ್ಗೆ ಖಡಕ್ ವಾರ್ನಿಂಗ್ ನೀಡಿದ ಕೇಂದ್ರ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.
India May 28, 2021, 11:03 PM IST
India May 28, 2021, 6:07 PM IST
state May 28, 2021, 8:55 AM IST
India May 27, 2021, 4:46 PM IST
India May 27, 2021, 4:07 PM IST
ಉತ್ತರ ಅಂಡಮಾನ್ ಸಮುದ್ರ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪೂರ್ವ- ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಹುಟ್ಟಿಕೊಂಡ ಯಾಸ್ ಚಂಡಮಾರುತ ಒಡಿಶಾಗೆ ಅಪ್ಪಳಿಸಿದ್ದು, ಗಂಭೀರ ಸ್ವರೂಪ ಪಡೆದುಕೊಂಡಿದೆ. ಭೀಕರ ಗಾಳಿ ಮಳೆಗೆ ಗುಡಿಸಲುಗಳು ಮಾತ್ರವಲ್ಲದೇ, ಎರಡು ಮೂರು ಅಂತಸ್ತಿನ ಛಾವಣಿಗಳೂ ಹಾರಿ ಹೋಗಿವೆ. ರಸ್ತೆಗಳೆಲ್ಲವೂ ನದಿಗಳಾಗಿ ಪರಿವರ್ತನೆಯಾಗಿದ್ದು, ಕಾರುಗಳು ನೀರಿನಲ್ಲಿ ಮುಳುಗಿವೆ. ಇನ್ನು ಗಾಳಿಯ ವೇಗ ಪ್ರತೀ ಗಮಟೆಗೂ 150 ಕಿ. ಮೀಗೂ ಹೆಚ್ಚಿದೆ ಎನ್ನಲಾಗಿದೆ. ಈ ಚಂಡಮಾರುತದಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದ್ದು, ಹೆಚ್ಚಿನ ರಕ್ಷಣಾ ಕಾರ್ಯುಕ್ಕೆ ಎನ್ಡಿಆರ್ಎಫ್ ತಂಡಗಳು ಸಿದ್ಧವಾಗಿವೆ. ಸಮುದ್ರದ ನೀರು ಬೃಹತ್ ಅಲೆಗಳ ರೂಪದಲ್ಲಿ ಹಳ್ಳಿಗಳತ್ತ ನುಗ್ಗದೆ. ಪಶ್ಚಿಮ ಬಂಗಾಳ, ಒಡಿಶಾ ಹೊರತುಪಡಿಸಿ ಬಿಹಾರ, ಜಾರ್ಕಂಡ್, ತಮಿಳುನಾಡು ಹಾಗೂ ಕರ್ನಾಟಕದಲ್ಲೂ ಈ ಚಂಡಮಾರುತದ ಪ್ರಭಾವ ಕಂಡು ಬರಲಿದೆ.
India May 26, 2021, 2:57 PM IST
* ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಯಾಸ್ ಅಬ್ಬರ ಆರಮಭ, ಲಕ್ಷಾಂತರ ಜನರ ಸ್ಥಳಾಂತರ
* ಯಾಸ್ ಚಮಡಮಾರುತ ಪರಿಣಾಮ ಭಾರೀ ಭೂಕುಸಿತ
* ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ, ಮಳೆ ಆರಂಭ
India May 26, 2021, 12:38 PM IST
Karnataka Districts May 26, 2021, 8:30 AM IST
* ನಾಳೆ ಮಧ್ಯಾಹ್ನ ‘ಯಾಸ್’ ದಾಳಿ
* ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ
* 24 ತಾಸಲ್ಲಿ ಮತ್ತಷ್ಟು ವೇಗ
* ಸಿದ್ಧತೆ ಪರಿಶೀಲಿಸಿದ ಅಮಿತ್ ಶಾ
* ಸೇನೆಗಳ ವಿಮಾನ, ನೌಕೆ, ಕಾಪ್ಟರ್ ಸನ್ನದ್ಧ ಸ್ಥಿತಿ
* ಚಂಡಮಾರುತದಿಂದ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕ ಪೂರೈಕೆ ವ್ಯತ್ಯಯ?
India May 25, 2021, 9:24 AM IST
state May 25, 2021, 6:59 AM IST
* ನಾಡಿದ್ದು ಸಂಜೆ ಪ್ರಚಂಡಮಾರುತ ದಾಳಿ
* ಪಶ್ಚಿಮ ಬಂಗಾಳ, ಒಡಿಶಾಕ್ಕೆ ಅಪ್ಪಳಿಸಲಿದೆ ಭೀಕರ ‘ಯಾಸ್’ ಮಾರುತ
* 180 ಕಿ.ಮೀ. ವೇಗದಲ್ಲಿ ಲಗ್ಗೆ ಸಂಭವ, ಸಿದ್ಧತೆ ಪರಾಮರ್ಶಿಸಿದ ಪ್ರಧಾನಿ
India May 24, 2021, 8:33 AM IST
ಯಾಸ್ ಚಂಡಮಾರುತ ಎದುರಿಸಲು ಭಾರತದ ಪೂರ್ವ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಕುಸ್ತಿಪಟು ಹತ್ಯೆ ಆರೋಪದಡಿ ಒಲಿಂಪಿಕ್ಸ್ ಪಟು ಸುಶೀಲ್ ಕುಮಾರ್ ಅರೆಸ್ಟ್ ಆಗಿದ್ದಾರೆ. ವಿಶ್ವದ ಕೋವಿಡ್ ಸಾವಿನ ನೈಜ ಸಂಖ್ಯೆ 1 ಕೋಟಿ ಎಂದು WHO ಅಂದಾಜಿಸಿದೆ. ಎರಡು ವಾರ ಒಂದೇ ಮಾಸ್ಕ್ ಬಳಕೆಯಿಂದ ಬ್ಲಾಕ್ ಫಂಗಸ್, ದುಬೈನಲ್ಲಿ ಐಪಿಎಲ್ ಸೇರಿದಂತೆ ಮೇ.23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News May 23, 2021, 4:39 PM IST
state May 23, 2021, 8:13 AM IST