ಕಂಬಳವು ಜನಪರ ವೀರ ಕ್ರೀಡೆಯಾಗಿದ್ದು, ಒಂದು ಸಂದರ್ಭದಲ್ಲಿ ಕಂಬಳಕ್ಕೆ ಆಪತ್ತು ಎದುರಾದಾಗ ಕಂಬಳವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಿತ್ತು. ಕಂಬಳಕ್ಕೆ ಎದುರಾಗಿದ್ದ ಸಮಸ್ಯೆಗಳನ್ನು ನಿವಾರಿಸಿ, ಅನೇಕ ವರ್ಷಗಳ ಕಂಬಳಾಭಿಮಾನಿಗಳ ಕನಸನ್ನು ನನಸಾಗಿಸುವ ಕೆಲಸ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಗಿದೆ.
Karnataka Districts Jan 29, 2024, 8:38 PM IST
ಕನ್ನಡಿಗ ವಿನಯ್ 'ದಾವಣಗೆರೆ ಎಕ್ಸ್ಪ್ರೆಸ್' ಎಂಬ ಖ್ಯಾತಿ ಹೊಂದಿದ್ದು, ಮುಂಬರುವ'ಬಿಗ್ ಬಾಸ್ ಕನ್ನಡ 10' ಶೋನಲ್ಲಿ ಸ್ಪರ್ಧಿಸಲಿದ್ದಾರಾ? 'ಬಿಗ್ ಬಾಸ್-10' ರಿಯಾಲಿಟ್ ಶೋಗೆ ಇನ್ನೊಂದು ವಾರ ಬಾಕಿಯಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
Small Screen Sep 30, 2023, 1:35 PM IST
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಿಲ್ಲವ ಸಹಿತ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ, ಈಗ ಮತ್ತೆ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಸಿದ್ಧವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.
Politics Jan 4, 2023, 2:21 PM IST
ಮುಂಬೈ ಇಂಡಿಯನ್ಸ್ ಎಮಿರೈಟ್ಸ್ ತಂಡಕ್ಕೆ ಕೋಚಿಂಗ್ ಸ್ಟಾಫ್ ನೇಮಕ ಮಾಡಲಾಗಿದೆ. ಕರ್ನಾಟಕ ಕ್ರಿಕೆಟಿಗ ವಿನಯ್ ಕುಮಾರ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
Cricket Sep 18, 2022, 6:22 PM IST
* ಚುನಾವಣೆಗೆಗಾಗಿ ಹಿಜಾಬ್ ವಿವಾದ, ರಸ್ತೆಗೆ ಗೂಡ್ಸೆ ಹೆಸರು ನಾಮಕರಣ
* ಚಡ್ಡಿ ಕಳಿಸಿದರೆ ಬಟವಾಡೆ ಮಾಡುತ್ತೇವೆ
* ಸಿದ್ದರಾಮಯ್ಯ ಏನು ಹೇಳಿದರೂ ಅದಕ್ಕೆ ತೂಕ ಇದೆ
Politics Jun 9, 2022, 2:13 PM IST
ಸಿದ್ದರಾಮಯ್ಯನನ್ನು ನಿಮಾನ್ಸ್ ಗೆ ಸೇರಿಸಿದರೆ ಕಾಂಗ್ರೆಸ್ ಉಳಿಯುತ್ತೆ ಎಂದು ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ನ ವಿನಯಕುಮಾರ್ ಸೊರಕೆ ಕಿಡಿಕಾರಿದ್ದಾರೆ.
Politics Apr 10, 2022, 1:35 PM IST
Udupi Apr 6, 2022, 5:57 PM IST
Karnataka Districts Sep 21, 2021, 10:09 AM IST
ಟೀಂ ಇಂಡಿಯಾ ವಿಶ್ವಕಪ್ ವಿಜೇತ ತಂಡದ ಸದಸ್ಯ, ಭಾರತದ ಹಲವು ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಹಿಸಿದ ಯೂಸುಫ್ ಪಠಾಣ್ ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ವಿದಾಯ ಪತ್ರದಲ್ಲಿ ಯೂಸುಫ್ ಹಲವು ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
Cricket Feb 26, 2021, 7:13 PM IST
ಕರ್ನಾಟಕ ಮಾಜಿ ನಾಯಕ ವಿನಯ್ ಕುಮಾರ್ ಟ್ವೀಟ್ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ತಮ್ಮ ವೃತ್ತಿಜೀವನದುದ್ದಕ್ಕೂ ಪ್ರೀತಿಸಿ, ಬೆಂಬಲಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟ್ವೀಟ್ನಲ್ಲೇ ಪತ್ರವೊಂದನ್ನು ಲಗತ್ತಿಸಿದ್ದು, ತಮ್ಮ ವೃತ್ತಿಜೀವನವನ್ನು ಎಕ್ಸ್ಪ್ರೆಸ್ ಪಯಣಕ್ಕೆ ಹೋಲಿಸಿದ್ದು, ನಿವೃತ್ತಿ ಎನ್ನುವ ತಂಗುದಾಣಕ್ಕೆ ಬಂದು ತಲುಪಿರುವುದಾಗಿ ಬಣ್ಣಿಸಿದ್ದಾರೆ.
Cricket Feb 26, 2021, 6:18 PM IST
ಅವರನ್ನ ಪಕ್ಷಾಂತರ ಮಾಡಿಸಿ ಎಂದು ಹೇಳಿದ ಸಂಸದೆ ಶೋಭಾ ಕರಂದ್ಲಾಜೆಗೆ ಮುಖಂಡರು ತಿರುಗೇಟು ನೀಡಿದ್ದಾರೆ. ಅವರ ಮನಸ್ಥಿತಿ ಹೀಗೆಂದು ಹೇಳಿದ್ದಾರೆ.
Karnataka Districts Nov 29, 2020, 1:35 PM IST
ಬಾಲ್ಯದಿಂದಲೂ ಬಹಳ ಆ್ಯಕ್ಟಿವ್ ಆಗಿದ್ದ ಮುತ್ತಪ್ಪ, ಕಾಲೇಜು ದಿನಗಳಲ್ಲಿ ಬಹಳ ಟ್ಯಾಲೆಂಟೆಡ್ ಆಗಿದ್ದ, ಅನ್ಯಾಯ ಕಂಡ್ರೆ ಆಗ್ತಿರಲಿಲ್ಲ, ಅದನ್ನು ತೀವ್ರವಾಗಿ ವಿರೋಧಿಸುತಿದ್ದ ಎಂದು ಮುತ್ತಪ್ಪ ರೈ ಅವರನ್ನು ಬಹಳ ಹತ್ತಿರದಿಂದ ಬಲ್ಲ ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದ್ದಾರೆ.
Karnataka Districts May 16, 2020, 7:20 AM IST
ಈ ಋುತುವಿನಲ್ಲಿ ಪುದುಚೇರಿ ಪರ ಆಡುತ್ತಿರುವ ವಿನಯ್, ಶನಿವಾರ ಇಲ್ಲಿ ಮಿಜೋರಾಮ್ ವಿರುದ್ಧದ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದರು. ರಾಜಸ್ಥಾನದ ಪಂಕಜ್ ಸಿಂಗ್ರ 409 ವಿಕೆಟ್ ದಾಖಲೆಯನ್ನು ವಿನಯ್ ಮುರಿದರು. ವಿನಯ್ ಸದ್ಯ ರಣಜಿ ಟ್ರೋಫಿಯಲ್ಲಿ 412 ವಿಕೆಟ್ಗಳನ್ನು ಪಡೆದಿದ್ದಾರೆ.
Cricket Dec 29, 2019, 7:55 AM IST
‘ನಾನೊಬ್ಬ ಐಟಿ ಉದ್ಯೋಗಿ. ವಾರದ ಐದು ದಿನ ದುಡಿಮೆಯಲ್ಲಿ ಮುಳುಗಿರುತ್ತೇನೆ. ಉಳಿದ ಎರಡು ದಿನ ಪೇಪರ್ ಪೆನ್ನು ಹಿಡಿದು ಕಹಳೆಗಾಗಿ ಏನು ಮಾಡಬಹುದು ಎನ್ನುವುದನ್ನು ಯೋಚಿಸುತ್ತೇನೆ’ ಹೀಗೆ ಹೇಳಿದ್ದು ವಿನಯ್ ಸಜ್ಜನಾರ್. ಎರಡೂವರೆ ವರ್ಷದಿಂದ ಕನ್ನಡದ ‘ಕಹಳೆ’ಯನ್ನು ಮೊಳಗಿಸುತ್ತಿರುವ ಇವರು ಮತ್ತು ಇವರ ತಂಡದ ಬಸವರಾಜು, ವಾರಿಜಾ, ಅಕ್ಷಯ್, ರಶ್ಮಿ, ಕುಮಾರ್ ಸಾವಿರಮಠ, ಸುಹಾಸ್ ಮತ್ತು ಮದನ್ ಅವರು ‘ಕಹಳೆ’ ಎನ್ನುವ ಕನ್ನಡದ ವಿನೂತನ ವೇದಿಕೆಯನ್ನು ನಿರ್ಮಾಣ ಮಾಡಿಕೊಂಡು ಐಟಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗ, ಹುಡುಗಿಯರನ್ನು ಕನ್ನಡದ ಕಡೆಗೆ, ಸಾಹಿತ್ಯದೆಡೆಗೆ ಸೆಳೆಯುತ್ತಿದ್ದಾರೆ. ಅವರ ಪ್ರಯತ್ನ ಮೆಚ್ಚುಗೆಗೆ ಅರ್ಹ.
WEB SPECIAL Nov 26, 2019, 10:15 AM IST
ರಾಜ್ಯ ಬಿಜೆಪಿ ಸರ್ಕಾರ ರಾಷ್ಟ್ರಪತಿ ಅವರನ್ನು ಅವಮಾನ ಮಾಡಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಜ್ಯ ವಿಧಾನಸಭೆಯಲ್ಲಿ ಭಾಷಣ ಮಾಡಿ, ಟಿಪ್ಪು ಸುಲ್ತಾನ್ ದೇಶಭಕ್ತ ಎಂದೆಲ್ಲ ಹೊಗಳಿದ್ದರು. ಇಂದು ರಾಜ್ಯ ಸರ್ಕಾರ ಅದೇ ಟಿಪ್ಪು ಸುಲ್ತಾನ್ ಕುರಿತಾದ ಪಾಠವನ್ನು ರದ್ದುಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
Udupi Nov 3, 2019, 11:37 AM IST