ಚಿತ್ರದ ನಿರ್ಮಾಪಕ, ಕಾರ್ತಿಕ್ ಗೌಡ ಮಾತನಾಡಿ, 'ಉತ್ತರಕಾಂಡ ಚಿತ್ರವು ಕೆ.ಆರ್.ಜಿ.ಯ ಹೆಮ್ಮೆ ಎಂದರೆ ಉತ್ಪ್ರೇಕ್ಷೆಯಲ್ಲ. ಕೇವಲ ನಾವಷ್ಟೇ ಅಲ್ಲದೆ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಉತ್ತರಕಾಂಡ ಮುಂಬರಲಿದೆ' ಎಂದು ಭರವಸೆ ನೀಡಿದರು.
Sandalwood Apr 15, 2024, 5:42 PM IST
ಏಕರೂಪ ನಾಗರೀಕ ಸಂಹಿತೆ ಪರವಾಗಿ ಮಾತನಾಡಿರುವ ಉತ್ತರಾಖಂಡದ ಸ್ಪೀಕರ್ ರಿತು ಖಂಡೂರಿ ಭೂಷಣ್, ಕಾಯ್ದೆ ಈ ಸಮಯದ ಅಗತ್ಯ ಎಂದು ಹೇಳಿದ್ದಾರೆ.
India Apr 6, 2024, 7:39 PM IST
ನನ್ನ ಮೇಲಿನ ಯಾವುದೇ ಬೆದರಿಕೆ ಹಾಗೂ ನಿಂದನೆಗಳಿಗೆ ಹೆದರುವ ಮಾತೇ ಇಲ್ಲ. ದೇಶದ ಪ್ರತಿ ಭ್ರಷ್ಟರ ವಿರುದ್ಧವೂ ಕ್ರಮ ಮುಂದುವರಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
India Apr 2, 2024, 4:53 PM IST
ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಡಾಲಿ ಜೋಡಿ ಅನ್ನೋದನ್ನ ಕೇಳಿಯೇ ಎಲ್ಲರೂ ಎಕ್ಸೈಟ್ ಆಗಿದ್ರು. ರಮ್ಯಾ ಈ ಸಿನಿಮಾಗಾಗಿ ತೂಕ ಕಡಿಮೆ ಮಾಡ್ಕೊಂಡು ಸಣ್ಣಾ ಆಗಿ ಶೂಟಿಂಗ್ಗೆ ತಯಾರಿ ನಡೆಸಿದ್ದರು. ಆದ್ರೆ ಇದೀಗ ರಮ್ಯಾ ಚಿತ್ರದಿಂದ ಹೊರಬಂದಿರುವುದು ಚಿತ್ರತಂಡಕ್ಕೂ ಬೇಸರ ತಂದಿದೆ.
Sandalwood Apr 1, 2024, 10:12 AM IST
ಮುಂಜಾನೆ 6:15ರ ವೇಳೆಗೆ ಗುರುದ್ವಾರದ ಅಂಗಳದಲ್ಲಿ ಕುರ್ಚಿಯಲ್ಲಿ ಬಾಬಾ ಕುಳಿತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತರ್ಸೇಮ್ ಸಿಂಗ್ ಅವರತ್ತ ರೈಫಲ್ನಿಂದ ಎರಡು ಬಾರಿ ಗುಂಡು ಹಾರಿಸಿ ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ನಡೆದ ತಕ್ಷಣ ನೆಲಕ್ಕೆ ಬಿದ್ದ ಬಾಬಾರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
CRIME Mar 29, 2024, 7:29 AM IST
ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ, ಮಾಜಿ ಸಚಿವರ ಸೊಸೆ ಪಕ್ಷ ತೊರೆದಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಪಕ್ಷ ತೊರೆದಿರುವ ಅನುಕೃತಿ ನಿರ್ಧಾರ ಇದೀಗ ರಾಜಕೀಯ ಕೆಸರೆರೆಟಾಟಕ್ಕೆ ಕಾರಣವಾಗಿದೆ.
India Mar 17, 2024, 5:33 PM IST
ಜಿಮ್ ಕಾರ್ಬೆಟ್ ಹುಲಿ ಮೀಸಲು ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲು ಬೇಕಾಬಿಟ್ಟಿಯಾಗಿ ಮರ ಕಡಿದ ಆರೋಪದಲ್ಲಿ ಸುಪ್ರೀಂ ಕೋರ್ಟ್, ಉತ್ತರಾಖಂಡದ ಮಾಜಿ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಮಾಜಿ ಡಿಎಫ್ಓ ಕಿಶನ್ ಚಂದ್ ಅವರ ಚಳಿ ಬಿಡಿಸಿದೆ.
India Mar 6, 2024, 1:07 PM IST
ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಬದರಿನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ನಿಗದಿಪಡಿಸಲಾಗಿದೆ. ಮೇ 12 ರಂದು ಬೆಳಿಗ್ಗೆ 6:00 ಗಂಟೆಗೆ ಬ್ರಹ್ಮ ಮುಹೂರ್ತದಲ್ಲಿ ಬದರಿನಾಥ ಧಾಮದ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ.
Festivals Mar 2, 2024, 1:04 PM IST
ಪೊಲೀಸ್ ಕಾನ್ಸ್ಟೇಬಲ್ ಪತ್ನಿಗೆ ಲವರ್ ಕಾಟ ಹೆಚ್ಚಾಗಿತ್ತು. ಪತ್ನಿಯ ಕೆಲ ವಿಡಿಯೋ ಫೋಟೋಗಳನ್ನು ಬಹಿರಂಗಪಡಿಸುವ ವಾರ್ನಿಂಗ್ ನೀಡಿದ್ದ. ಇದು ಪೊಲೀಸಪ್ಪನ ಪಿತ್ತ ನೆತ್ತಿಗೇರಿಸಿದೆ. ಪತ್ನಿ ಹಳೇ ಲವರ್ನ ಕತೆ ಮುಗಿಸಿ ಹಲ್ದ್ವಾನಿ ಹಿಂಸಾಚಾರ ಪ್ರದೇಶಕ್ಕೆ ಎಸೆದಿದ್ದ. ಇದರಿಂದ ಹಲ್ದ್ವಾನಿ ಗಲಭೆಯಲ್ಲಿ ಮೃತಪಟ್ಟ ಸಂಖ್ಯೆ 6 ಎಂಬ ವರದಿಯಿಂದ ನಿಟ್ಟುಸಿರುಬಿಟ್ಟಿದ್ದ. ಆದರೆ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕಿಳಿಯುತ್ತಿದ್ದಂತೆ 6ನೇ ಮೃತದೇಹ ಪೊಲೀಸ್ನ ಅಸಲಿ ಕತೆ ಹೇಳಿದೆ.
CRIME Feb 17, 2024, 3:05 PM IST
ಹಲ್ದ್ವಾನಿಯಲ್ಲಿ ನಡೆದ ಹಿಂಸಾಚಾರ ಯೋಜಿತ ಸಂಚು ‘ಹೈಕೋರ್ಟ್ ಆದೇಶದಂತೆ ಮದರಸಾ ಧ್ವಂಸವಾದ ಅರ್ಧ ಗಂಟೆಯ ಬಳಿಕ ಹಿಂಸಾಚಾರ ಆರಂಭಗೊಂಡಿದೆ. ಇದಕ್ಕಾಗಿ ಮೊದಲೇ ಯೋಜನೆ ರೂಪಿಸಿ ಮನೆಗಳಲ್ಲಿ ಕಲ್ಲು ಸಂಗ್ರಹಿಸಿಡಲಾಗಿತ್ತು ಎಂದು ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್ ಹೇಳಿದ್ದಾರೆ.
India Feb 10, 2024, 8:17 AM IST
ತೌಕೀರ್ ರಝಾ ಅವರನ್ನು ಕೆಲ ಕಾಲ ಬಂಧಿಸಲಾಗಿದ್ದರೆ, ಇನ್ನೊಂದೆಡೆ ಬರೇಲಿ ಆಡಳಿತವು ಪರಿಸ್ಥಿತಿಯನ್ನು ಹತೋಟಿಗೆ ತರಲು ಎರಡು ಗಂಟೆಗಳ ಕಾಲ ತೆಗೆದುಕೊಂಡಿತು.
India Feb 9, 2024, 11:39 PM IST
ಪೊಲೀಸರನ್ನು ಜೀವಂತ ಸುಡುವುದೇ ಅವರ ಪ್ಲಾನ್ ಆಗಿತ್ತು. ಇದಕ್ಕಾಗಿ ಮೊದಲೇ ತಯಾರಿ ನಡೆಸಿದ್ದರು. ಇದು ಅಕ್ರಮ ಮದರಸಾ ತೆರವು ಕಾರ್ಯಾಚರಣೆ ಬಳಿಕ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ಮಹಿಳಾ ಪೊಲೀಸ್ ಪೇದೆಯ ನೋವಿನ ಮಾತಗಳು.
India Feb 9, 2024, 1:40 PM IST
ಉತ್ತರಖಂಡ ದೇವಭೂಮಿಯ ಸ್ವರೂಪ ಬದಲಾಗುತ್ತಿದೆ ಅನ್ನೋ ಆರೋಪಕ್ಕೆ ಇದೀಗ ನಡದ ಹಿಂಸಾಚಾರಗಳು ಪೂರಕ ದಾಖಲೆ ಒದಗಿಸುತ್ತಿದೆ. ಅಕ್ರಮ ಮದರಸಾ ತೆರವಿನ ಬಳಿಕ ನಡೆದ ಹಿಂಸಾಚಾರದ ಕುರಿತು ನೈನಿತಾಲ್ ಜಿಲ್ಲಾಧಿಕಾರಿ ಸ್ಫೋಟಕ ಮಾಹಿತಿ ನೀಡಿದ್ದರೆ. ಇದು ಮುಸ್ಲಿಮರು ನಡೆಸಿದ ಪೂರ್ವನಿಯೋಜಿತ ದಾಳಿಯಾಗಿದೆ. ಪೊಲೀಸರನ್ನು ಜೀವಂತ ಸುಡಲು ಎಲ್ಲಾ ತಯಾರಿ ನಡೆಸಲಾಗಿತ್ತು ಎಂದಿದ್ದಾರೆ. ಜಿಲ್ಲಾಧಿಕಾರಿ ಸುದ್ದಿಗೋಷ್ಠಿ ಕುರಿತ ಸ್ಫೋಟಕ ಮಾಹಿತಿ ಇಲ್ಲಿದೆ.
India Feb 9, 2024, 11:45 AM IST
ಅಕ್ರಮ ಮದರಸಾ ಧ್ವಂಸದಿಂದ ಉತ್ತರಖಂಡದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸ್ ಠಾಣೆ ಮೇಲೆ ಮುಸ್ಲಿಮರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉದ್ರಿಕ್ತರನ್ನು ಚದುರಿಸಲು ಪೊಲೀಸರ ನಡೆಸಿದ ದಾಳಿಗೆ ನಾಲ್ವರು ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಶಸ್ತ್ರಾಸ್ತ್ರಗಳ ಮೂಲಕ ದಾಳಿ ಆರಂಭಿಸಿರುವ ಕಾರಣ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ.
India Feb 9, 2024, 9:49 AM IST
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಧಿಕಾರಿಗಳು ಅಕ್ರಮ ಮದರಸಾವನ್ನು ಧ್ವಂಸಗೊಳಿಸಿದ ಬೆನ್ನಲ್ಲಿಯೇ, ಮುಸ್ಲಿಮ್ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದಲ್ಲದೆ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
India Feb 8, 2024, 7:46 PM IST