ಕೇಂದ್ರ ಸರ್ಕಾರದಿಂದ ಸಾಹಸ ಮೆರೆದ ಮಕ್ಕಳಿಗೆ ನೀಡಲಾಗುವ 2019 ನೇ ಸಾಲಿನ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ಇದರಲ್ಲಿ ಕರ್ನಾಟಕದ ಇಬ್ಬರು ಮಕ್ಕಳನ್ನು ಆಯ್ಕೆಯಾಗಿದ್ದಾರೆ.
state Jan 21, 2020, 9:40 PM IST
ಪ್ರವಾಹದಿಂದ ಉಕ್ಕೇರುತ್ತಿದ್ದ ಕೃಷ್ಣಾ ನದಿಯಲ್ಲಿ ಆ್ಯಂಬುಲೆನ್ಸಿಗೆ ದಾರಿ ದೋರಿಸಿದ್ದ ರಾಯಚೂರು ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
Karnataka Districts Jan 21, 2020, 3:03 PM IST
ಮನೆಯೊಂದಕ್ಕೆ ಚಿರತೆ ನುಗ್ಗಿದೆ. ಅಲ್ಲಿ ಅತ್ತೆ, ಸೊಸೆ ಬಿಟ್ಟರೆ ಮತ್ಯಾರೂ ಇಲ್ಲ. ಹೊರಗಡೆ ಸೇರಿದ ಜನ ಸಾಗರಕ್ಕೆ ಮನೆಯೊಳಗಿರುವ ಆ ಎರಡು ಹೆಣ್ಣು ಜೀವಗಳಿಗೆ ಚಿರತೆ ಏನು ಮಾಡಿಬಿಡುತ್ತದೋ ಎನ್ನುವ ಆತಂಕ. ಇಂಥಾ ವೇಳೆಯಲ್ಲಿ
ಹೀರೋ ರೀತಿ ಬಂದು ಅತ್ತೆ, ಸೊಸೆಯನ್ನು ಸುರಕ್ಷಿತವಾಗಿ ಕಾಪಾಡಿ, ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟವರು ರಘುರಾಮ ಗೌಡ. ಅವರ ಈ ಸಾಹಸಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.
Karnataka Districts Jan 3, 2020, 2:28 PM IST
ಕಲಬುರಗಿಯಿಂದ ಶಹಾಬಾದ್ಗೆ ಹೊರಟಿದ್ದ ಬಸ್ನ ಬ್ರೇಕ್ ಮಾರ್ಗ ಮಧ್ಯದಲ್ಲಿ ಫೇಲ್ಆಗಿಬಿಡುತ್ತದೆ. ಡ್ರೈವರ್, ಕಂಡಕ್ಟರ್ ಇಬ್ಬರೂ ಗೊಂದಕ್ಕೆ ಬೀಳುತ್ತಾರೆ. ತುಂಬಿದ ಬಸ್ನಲ್ಲಿ ಇರುವ ಪ್ರಯಾಣಿಕರಿಗೆ ಈ ವಿಷಯ ತಿಳಿಸಿದರೆ ಎಲ್ಲರೂ ಆತಂಕಕ್ಕೀಡಾಗುತ್ತಾರೆ, ಹೇಳದೇ ಇದ್ದರೆ ಕಷ್ಟ, ಹೀಗಿರುವಾಗ ಏನು ಮಾಡುವುದು ಎಂದುಕೊಳ್ಳುವಾಗ ನೆರವಿಗೆ ಬಂದು ಇಡೀ ಬಸ್ನ ಪ್ರಯಾಣಿಕರ ಪ್ರಾಣ ಕಾಪಾಡಿದ್ದು ಸೂರ್ಯವಂಶಿ. ಸಂದಿಗ್ಧ ಸಮಯದಲ್ಲಿ ಅವರು ಮಾಡಿದ ಸಾಹಸದ ವಿವರ ಇಲ್ಲಿದೆ. ಇಂತಹ ಸಾಹಸಿಗೆ ಈ ಬಾರಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ-2019 ನೀಡಿ ಗೌರವಿಸಿದೆ.
Karnataka Districts Jan 2, 2020, 3:13 PM IST
ವೇಗವಾಗಿ ಚಲಿಸುತ್ತಿರುವ ಬಸ್ಸಿನ ಸ್ಟೇರಿಂಗ್ ಕಟ್ ಆಗಿ ಕೈಗೆ ಬಂದರೆ ಏನು ಮಾಡಬೇಕು? ಬ್ರೇಕು ಹಾಕಿದರೂ ಬಸ್ಸು ನಿಯಂತ್ರಣಕ್ಕೆ ಬರುತ್ತಿಲ್ಲ. ಎಂಥವರೇ ಆದರೂ ಎದೆಗುಂದುವ ಸನ್ನಿವೇಶದಲ್ಲಿ ತನ್ನ ಜೀವನಾನುಭವವನ್ನೆಲ್ಲಾ ಒಟ್ಟಾಗಿಸಿ ಬಸ್ಸು ನಿಲ್ಲಿಸಿದ ತುಕಾರಾಮರ ಧೈರ್ಯ ಎಲ್ಲರಿಗೂ ಬರುವಂತದ್ದಲ್ಲ. ತನ್ನ ಜೀವವನ್ನೇ ಪಣಕ್ಕಿಟ್ಟು ಸುಮಾರು 40 ಮಂದಿಯ ಪ್ರಾಣ ಉಳಿಸಿದ ವಿಜಯಪುರದ ತುಕಾರಾಮ ಅವರ ಧೈರ್ಯಕ್ಕೆ ಕನ್ನಡಪ್ರಭ-ಸುವರ್ಣನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ ಗೌರವ.
Karnataka Districts Dec 25, 2019, 3:08 PM IST
ಇವರು ನೀರಿಗಿಳಿದರು. ಪ್ರವಾಹಕ್ಕೆ ಎದುರಾಗಿ ಈಜಿದರು. ನಡುಗುಡ್ಡೆಯಲ್ಲಿದ್ದ ನೂರಾರು ಮಂದಿಯ ರಕ್ಷಣೆ ಮಾಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ರಾವಸಾಹೇಬ ಅಂಬಿ ಮತ್ತು ಅವರ ಪುತ್ರ ಧನಂಜಯ ಅಂಬಿ ಅವರ ಧೈರ್ಯ, ಶೌರ್ಯಕ್ಕೆ ಕನ್ನಡಪ್ರಭ, ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ.
Karnataka Districts Dec 24, 2019, 3:07 PM IST
ಸೇತುವೆ ಮೇಲಿನ ಪ್ರವಾಹ ಲೆಕ್ಕಿಸದೇ ಆ್ಯಂಬುಲೆನ್ಸ್’ಗೆ ದಾರಿ ತೋರಿದ 12 ವರ್ಷದ ಬಾಲಕ ವೆಂಕಟೇಶ್’ಗೆ ರಾಯಚೂರು ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿದೆ.
NEWS Aug 15, 2019, 8:47 PM IST
ತಮ್ಮ ಜೀವದ ಹಂಗು ತೊರೆದು ಬೇರೆಯವರ ಜೀವವನ್ನು ಉಳಿಸಿದ ಪುಣ್ಯಾತ್ಮರನ್ನು ಗುರುತಿಸಿ ಅವರಿಗೆ ಶೌರ್ಯ ಪ್ರಶಸ್ತಿ ನೀಡುತ್ತಿದೆ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್. ೨೦೧೯ನೇ ಸಾಲಿನ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಮತ್ತು ಅವರ ವಿವರ ಇಲ್ಲಿದೆ. ಎಲ್ಲರಿಗೂ ಅಭಿವಂದನೆ.
WEB SPECIAL Mar 2, 2019, 2:57 PM IST
Jan 19, 2018, 10:38 AM IST
Jun 24, 2017, 12:20 AM IST
Jun 22, 2017, 11:03 AM IST