ಇನ್ನೂ ಪಾಕ್ ಪರ ಘೋಷಣೆ ಪ್ರಕರಣ ಹಸಿಹಸಿಯಾಗಿರುವಾಗಲೇ ಸಂಸದ ನಾಸಿರ್ ಹುಸೇನ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಹೌದು! ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಜೊತೆಗೆ ಶಿವಾಜಿನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಇಸ್ತಿಯಾಕ್ ಪೈಲ್ವಾನ್ ಅಹ್ಮದ್ ಇರುವ ಫೋಟೋ ವೈರಲ್ ಆಗಿದೆ.
Politics Mar 6, 2024, 11:07 AM IST
ಗದಗ ಜಿಲ್ಲೆಯ ಅಂದಾಜು 120 ಮಾಜಿ ಪೈಲ್ವಾನರಿಗೆ 6 ತಿಂಗ ಳಿಂದ ಮಾಸಾಶನ ನೀಡಿಲ್ಲ. ಕೆಲ ಕಬ್ಬಡ್ಡಿ ಆಟಗಾರರಿಗೂ ಬರಬೇಕಾಗಿರೋ ಹಣ ಬಂದಿಲ್ಲ.. ಹೀಗಾಗಿ ಭಾರತೀಯ ಶೈಲಿ ಕುಸ್ತಿ ಪೈಲ್ವಾನರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ.
Sports Jan 5, 2023, 3:52 PM IST
ಲಾಕ್ಡೌನ್ನಲ್ಲಿ ಚಲನಚಿತ್ರಗಳ ಅಬ್ಬರ ನಿಂತಿದೆ. ಆದರೆ, ರಿಲೀಸ್ಗೆ ರೆಡಿಯಾಗಿ ನಿಂತಿರೋ ಸಿನಿಮಾಗಳ ಟೀಸರ್ ಮಾತ್ರ ಬಿಡದೇ ಸದ್ದು ಮಾಡುತ್ತಿವೆ. ಸಿನಿಮಾ ಬಗ್ಗೆ ಆಸಕ್ತಿ ಇರೋರು ಯಾವ್ ಸಿನಿಮಾದ ಟೀಸರ್ ಎಷ್ಟು ಜನ ನೋಡಿದ್ದಾರೆ. ಯಾವ್ ಸಿನಿಮಾದ ಟೀಸರ್ ಒಂದು ದಿನದಕ್ಕೆ ಅತಿ ಹೆಚ್ಚು ವ್ಯೂಸ್ ಆಗಿವೆ ಅನ್ನೋ ಲೆಕ್ಕವನ್ನು ಹೊರ ಬಿಟ್ಟಿದ್ದಾರೆ. ವಿಶೇಷ ಅಂದ್ರೆ ಯಾವ್ ಸಿನಿಮಾದ ಟೀಸರ್ 24 ಗಂಟೆಯಲ್ಲಿ ಹೆಚ್ಚು ವ್ಯೂಸ್ ಪಡೆದಿದೆ ಅನ್ನೋದಕ್ಕೆ ನೀವ್ಯಾರೂ ಊಹಿಸದ ಉತ್ತರವೊಂದು ಸಿಕ್ಕಿದೆ. ಈ ಭಾರಿ ಈ ಲೀಸ್ಟ್ನಲ್ಲಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಕಾಣಿಸುತ್ತಿದ್ದಾರೆ. ಈ ಮೂವರು ಸ್ಟಾರ್ಸ್ ಸಿನಿಮಾಗಳ ಮಧ್ಯೆ ಟಫ್ ಪೈಟ್ ನಡೆದಿದೆ. ಹಾಗಾದ್ರಾ ಯಾರ ಚಿತ್ರ ಹೆಚ್ಚು ವ್ಯೂಸ್ ಪಡಿದಿದೆ. ನೋಡಿ ಇಲ್ಲಿ ಇನ್ಫಾರ್ಮೇಷನ್.
Sandalwood Jun 9, 2021, 3:43 PM IST
ಮಾಜಿ ಶಾಸಕ ಮಲ್ಲಪ್ಪ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
Karnataka Districts Oct 13, 2020, 7:36 AM IST
ಈ ಊರಲ್ಲಿ ಯಾರದ್ದೇ ಮನೆಯಲ್ಲಿ ಗಂಡು ಮಗು ಜನಿಸಿದರೂ ಹೆಸರಿಡುವ ಮುಂಚೆಯೇ ತೊಡೆಗೆ ಲಂಗೋಟಿ ಕಟ್ಟುತ್ತಾರೆ. ಮುಂದೆ ಆ ಮಗುವನ್ನು ಕುಸ್ತಿಗೆ ಕಳುಹಿಸುವುದು ಇದರ ಉದ್ದೇಶ. ಕಾರಣ ಆ ಊರಿನ ಪರಂಪರೆಯೇ ಕುಸ್ತಿ. ಇದು ಧಾರವಾಡದ ತಡಸಿನಕೊಪ್ಪ ಅರ್ಥಾತ್ ಪೈಲ್ವಾನರ ಊರು.
Dharwad Mar 10, 2020, 12:21 PM IST
ಕಿಚ್ಚ ಸುದೀಪ್ ಸ್ಯಾಂಡಲ್ವುಡ್ ಮಾತ್ರವಲ್ಲ, ಕಿರುತೆರೆ, ಕಾಲಿವುಡ್, ಟಾಲಿವುಡ್ನಲ್ಲಿ ಬ್ಯುಸಿಯಾಗಿರುವ ಕಲಾವಿದ. ಸದ್ಯ ಕಿಚ್ಚ ಸುದೀಪ್ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ 'ಪೈಲ್ವಾನ್' ಚಿತ್ರ ಕಿರುತೆರೆಯಲ್ಲಿ ದಾಖಲೆಯನ್ನೇ ಬರೆದಿದೆ. ಏನದು? ಇಲ್ಲಿದೆ ನೋಡಿ..!
Small Screen Jan 26, 2020, 11:54 AM IST
ಕನ್ನಡದ ಅಭಿನಯ ಚಕ್ರವರ್ತಿ ಈಗ ಬೆಳ್ಳಿ ಪರದೆಗೆ ಒಬ್ಬ ಕಾಮಿಡಿಯನ್ ನನ್ನು ಪರಿಚಯಿಸಿದ್ದಾರೆ. ಪೈಲ್ವಾನ್ ಚಿತ್ರದ ಮೂಲಕ ಆ ನಗೆಗಾರ ಹೊಸ ಮೋಡಿ ಮಾಡಿದ್ದಾರೆ. ಬಾಡಿ ಲ್ಯಾಂಗ್ಜೇಜ್ ವೆರಿ ವೇರಿ ಡಿಫರಂಟ್ ಆಗಿದೆ. ಮಾತಿನ ಶೈಲಿನೂ ಕಾಮಿಡಿ ಟಾನಿಕ್ ಉಣಿಸುತ್ತದೆ.ವಿಶೇಷ ಅಂದ್ರೆ, ಈ ಕಿಲಾಡಿ ಕಲಾಕಾರ್ ಕಾಮಿಡಿಗೆ, ಕಿಚ್ಚ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ. ಅದನ್ನ ಆ ಕಿಲಾಡಿ ನಮ್ಮೊಟ್ಟಿಗೆ Exclusive ಆಗಿಯೇ ಹಂಚಿಕೊಂಡಿದ್ದಾರೆ. ಕಿಚ್ಚನ ಪೈಲ್ವಾನ್ ಚಿತ್ರದಲ್ಲಿ ಎಲ್ಲವೂ ಇದೆ. ನಗೋರಿಗೆ ನಗಿಸೋ ನಯಾ ಜಾದುಗಾರ್ ಈ ಚಿತ್ರದಲ್ಲಿದ್ದಾನೆ. ಈತನ ಮಾತೇ ಚೆಂದ. ಉತ್ತರ ಕರ್ನಾಟಕದ ಸೊಗಡಗು ಬೇರೆ. ಮಾತಲ್ಲಿಯೇ ಕಾಮಿಡಿ ಟಾನಿಕ್ ಉಣಬಡಿಸೋ ಕಿಲಾಡಿ, ಈ ಕಲಾವಿದ.ನೋಡಿ.
Sandalwood Oct 12, 2019, 3:43 PM IST
ಪೈಲ್ವಾನ್ ಸಿನಿಮಾ ಬಜೆಟ್ ಬಗ್ಗೆ 30 ರಿಂದ 40 ಕೋಟಿ ಅಂತ ಅಂದಾಜು. ಕಳೆದ ವಾರವಷ್ಟೇ ಬಿಡುಗಡೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಬ್ಬೊಬ್ಬನಿಂದ 4000 , 5000 ಲಿಂಕ್ ಗಳ Share. ಏನಾಗಬೇಡ ನಿರ್ಮಾಪಕನಿಗೆ?
ENTERTAINMENT Sep 23, 2019, 12:05 PM IST
ಬಹುನಿರೀಕ್ಷಿತ ಕಿಚ್ಚ ಸುದೀಪ್ ‘ಪೈಲ್ವಾನ್’ ಪೈರಸಿ ಮಾಡಿದ ರಾಕೇಶ್ ಬಂಧನದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದವು. ಕಿಚ್ಚ ಸುದೀಪ್- ದರ್ಶನ್ ಅಭಿಮಾನಿಗಳ ನಡುವೆ ವಾಕ್ಸಮರ ತಾರಕ್ಕೇರಿತು. ಪೈರಸಿ ಬಗ್ಗೆ ಸಿಟ್ಟಿನಲ್ಲಿ ರಿಪ್ಲೈ ಮಾಡುವ ಭರದಲ್ಲಿ ಎಡವಟ್ಟು ಮಾಡಿಕೊಂಡರು.
ENTERTAINMENT Sep 23, 2019, 11:49 AM IST
ಕಿಚ್ಚ ಸುದೀಪ್ ‘ಪೈಲ್ವಾನ್’ ಖದರ್ ಜೋರಾಗಿರುವಾಗಲೇ ಪೈರಸಿ ಕಾಟ ಎದುರಾಗಿ ನಷ್ಟ ಕಂಡಿದೆ. ಪೈಲ್ವಾನ್ ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದೆ. ಅಂದಾಜಿನ ಪ್ರಕಾರ ಪೈರಸಿನಿಂದ 5 ಕೋಟಿ ನಷ್ಟವಾಗಿದೆ. ಯಾರೋ ಒಬ್ಬರು ಮಾಡಿದ ತಪ್ಪಿನಿಂದಾಗಿ ಇಡೀ ಚಿತ್ರ ತಂಡ ನಷ್ಟ ಅನುಭವಿಸಿದೆ. ಪೈಲ್ವಾನ್ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು? ಇಲ್ಲಿದೆ ನೋಡಿ.
ENTERTAINMENT Sep 23, 2019, 10:22 AM IST
ಪೆಲ್ವಾನ್ ಪೈರಸಿ ಸ್ಟಾರ್ ವಾರ್ ಗೆ ಕಿಚ್ಚು ಹಚ್ಚಿತ್ತು. ಪೈರಸಿ ಮಾಡಿದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೈರಸಿಗರ ವಿರುದ್ಧ ಸುದೀಪ್ ಕಿಡಿ ಕಾರಿದ್ದಾರೆ. ನಾನು ಹಾಗು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆಯನ್ನಲ್ಲ. ಪೈರಸಿ ಮಾಡಿರುವುದು ನೆಮ್ಮದಿಯಾಗಿರುವುದು ಇನ್ನು ಕೆಲವೇ ದಿನ ಮಾತ್ರ ಎಂದು ಗುಡುಗಿದ್ದಾರೆ.
ENTERTAINMENT Sep 21, 2019, 11:37 AM IST
ಪೈಲ್ವಾನ್ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆಯುವ ಮೂಲಕ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ಪೈಲ್ವಾನ್ ಗೆ ಪೈರಸಿ ಕಂಟಕ ಎದುರಾಗಿತ್ತು. ಪೈರಸಿ ಮಾಡಿದ ಆರೋಪಿ ರಾಕೇಶ್ ರನ್ನು ಪೊಲಿಸರು ಬಂಧಿಸಿದ್ದಾರೆ. ರಾಕೇಶ್ ನಿಜವಾಗ್ಲೂ ದರ್ಶನ್ ಅಭಿಮಾನಿನಾ? ತನಿಖೆ ನಡೆಯುತ್ತಿದೆ. ಆರೋಪಿ ಬಂಧನದ ಬಗ್ಗೆ ನಿರ್ಮಾಪಕಿ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ENTERTAINMENT Sep 20, 2019, 3:52 PM IST
ಪೈಲ್ವಾನ್ ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವಣ್ಣ ವೀಕ್ಷಿಸಿ ಮೆಚ್ಚುಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅಭಿಯದ ಬಗ್ಗೆ, ಕೃಷ್ಣ ನಿರ್ದೇಶನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ‘ಪೈಲ್ವಾನ್’ ಪೈರಸಿ ಬಗ್ಗೆ ಕೇಳಿದಾಗ ಬಹಳ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಸ್ಡಾರ್ ವಾರ್ ಯಾರಿಗೂ ಒಳ್ಳೆಯದಲ್ಲ. ನಾವೆಲ್ಲಾ ಒಂದೇ ಎಂದಿದ್ದಾರೆ. ಶಿವಣ್ಣನ ಮಾತುಗಳನ್ನು ಅವರ ಬಾಯಲ್ಲೇ ಕೇಳಿ.
ENTERTAINMENT Sep 19, 2019, 2:06 PM IST
ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ರಿಲೀಸ್ ಗೂ ಮುನ್ನ ನಿರೀಕ್ಷೆ ಹುಟ್ಟಿಸಿರುವಂತೆ ರಿಲೀಸ್ ಆದ ಮೇಲೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಥಿಯೇಟರ್ ನಿಂದ ಖುಷಿಯಿಂದ ಹೊರ ಬರುತ್ತಿದ್ದಾನೆ. ಇದು ಸಿನಿಮಾ ಕಂಡಿರುವ ಯಶಸ್ಸು ಅಂತಾನೇ ಹೇಳಿರಬಹುದು.
ENTERTAINMENT Sep 19, 2019, 11:29 AM IST
ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣಿಸುತ್ತಿದೆ ಅನ್ನೋ ಮಾತಿಗೆ ಇದೀಗ ಮತ್ತೊಂದು ಪುಷ್ಠಿ ಸಿಕ್ಕಿದೆ. ಪ್ರಾದೇಶಿಕ ಪಕ್ಷದಿಂದ ಇದೀಗ ಮತ್ತೊರ್ವ ಮುಖಂಡ ಹೊರಕ್ಕೆ ಕಾಲಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ, ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಹೀಗೆ ಸೆ.16ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.
NEWS Sep 16, 2019, 4:56 PM IST