ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ಸೀಸನ್ಗಳಿಂದಲೂ ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರೂ ಕಪ್ ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿ, ಆ ಬಳಿಕ ಬೆಂಗಳೂರು ತಂಡವನ್ನು ತೊರೆದು ಬೇರೆ ತಂಡ ಸೇರಿ ಕಪ್ ಗೆದ್ದ ಹಲವು ಆಟಗಾರರ ಪರಿಚಯವನ್ನು ನಾವಿಂದು ಮಾಡಿಕೊಡುತ್ತಿದ್ದೇವೆ ನೋಡಿ.
Cricket Apr 15, 2024, 5:24 PM IST
2 ದಿನದಂತ್ಯಕ್ಕೆ 2 ವಿಕೆಟ್ಗೆ 98 ಗಳಿಸಿದ್ದ ರಾಜ್ಯ ತಂಡ ಭಾನುವಾರ ವಿದರ್ಭ ಬೌಲರ್ಗಳ ದಾಳಿಗೆ ನಲುಗಿತು/ ಕ್ರೀಸ್ ಕಾಯ್ದುಕೊಂಡಿದ್ದ ಸಮರ್ಥ್ 59 ರನ್ ಗಳಿಸಿ ಓಟಾದರೆ, ಉಪನಾಯಕ ನಿಕಿನ್ ಜೋಸ್ 82 ರನ್ ಗಳಿಸಿ ನಿರ್ಗಮಿಸಿದರು.
Cricket Feb 26, 2024, 9:54 AM IST
362 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್, ಮೊದಲ ವಿಕೆಟ್ಗೆ 192 ರನ್ಗಳ ಬೃಹತ್ ಮುನ್ನಡೆ ಪಡೆಯಿತು. ಪ್ರಭ್ಸಿಮ್ರನ್ ಸಿಂಗ್ 100 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 91 ರನ್ ಸಿಡಿಸಿದರು, ಆದರೆ ಇವರಿಬ್ಬರು 5 ಎಸೆತಗಳ ಅಂತರದಲ್ಲಿ ಔಟಾಗಿದ್ದು ಕರ್ನಾಟಕಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು.
Cricket Jan 8, 2024, 9:46 AM IST
ಮೊದಲು ಬ್ಯಾಟ್ ಮಾಡಿದ ಮಿಜೋರಾಂ 37.3 ಓವರ್ಗಳಲ್ಲಿ 123ಕ್ಕೆ ಸರ್ವಪತನ ಕಂಡಿತು. ಮತ್ತೆ ಮಾರಕ ದಾಳಿ ಸಂಘಟಿಸಿದ ಕೌಶಿಕ್ 8.2 ಓವರಲ್ಲಿ 5 ಮೇಡಿನ್ ಸಹಿತ 7 ರನ್ ನೀಡಿ 4 ವಿಕೆಟ್ ಕಿತ್ತರು. ಗೌತಮ್ 3, ಮನೋಜ್ 2 ವಿಕೆಟ್ ಪಡೆದರು.
Cricket Dec 6, 2023, 8:52 AM IST
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈ ಎಲ್ಲಾ ಆಟಗಾರರನ್ನು ರಿಲೀಸ್ ಮಾಡಿದ್ದರಿಂದ ಡೆಲ್ಲಿ ಖಾತೆಯಲ್ಲಿ ಆಟಗಾರರ ಹರಾಜಿಗೆ 28.95 ಕೋಟಿ ರುಪಾಯಿ ಉಳಿಸಿಕೊಂಡಿದೆ. ಈ ಬಾರಿಯ ಐಪಿಎಲ್ನಲ್ಲಿ ರಿಷಭ್ ಪಂತ್ ಸಂಪೂರ್ಣ ಫಿಟ್ ಆಗಿರುವುದರಿಂದ ಬಹುತೇಕ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
Cricket Nov 26, 2023, 4:49 PM IST
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಹರಾಜಿಗೆ ಭರ್ಜರಿ ಚಾಲನೆ
ಟೂರ್ನಿಯ ದುಬಾರಿ ಆಟಗಾರನಾಗಿ ಹೊರಹೊಮ್ಮಿದ ಅಭಿನವ್ ಮನೋಹರ್
14 ಲಕ್ಷ ರುಪಾಯಿಗೆ ಬೆಂಗಳೂರು ಬ್ಲಾಸ್ಟರ್ಸ್ ಪಾಲಾದ ಮಯಾಂಕ್ ಅಗರ್ವಾಲ್
Cricket Jul 22, 2023, 1:20 PM IST
* ಮುಂದುವರೆದ ಕರ್ನಾಟಕ ತಂಡದ ಜಯದ ನಾಗಾಲೋಟ
* ರಾಜಸ್ಥಾನ ವಿರುದ್ದ 10 ವಿಕೆಟ್ಗಳ ಜಯ ಕಂಡ ಕರ್ನಾಟಕ ತಂಡ
* ರಣಜಿ ಕ್ರಿಕೆಟ್ನಲ್ಲಿ 20ನೇ ಶತಕ ಸಿಡಿಸಿದ ಮನೀಶ್ ಪಾಂಡೆ
Cricket Jan 13, 2023, 9:23 AM IST
ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಎದುರು ಬಿಗಿ ಹಿಡಿತ ಸಾಧಿಸಿದ ಕರ್ನಾಟಕ ಕ್ರಿಕೆಟ್ ತಂಡ
ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ ಮಾಜಿ ನಾಯಕ ಮನೀಶ್ ಪಾಂಡೆ
ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ ಕರ್ನಾಟಕ ಕ್ರಿಕೆಟ್ ತಂಡ
Cricket Dec 29, 2022, 9:22 AM IST
ಕನ್ನಡಿಗರ ಖರೀದಿಗೆ ಫ್ರಾಂಚೈಸಿ ನಿರಾಸಕ್ತಿ ತೋರುತ್ತಿರುವ ಬೆನ್ನಲ್ಲೇ ಕನ್ನಡಿಗ ಮನೀಶ್ ಪಾಂಡೆ 2.4 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
Cricket Dec 23, 2022, 6:44 PM IST
ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ಜೈಂಟ್ಸ್ ತಂಡ ಘಟಾನುಘಟಿ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಕನ್ನಡಿಗ ನಾಯಕತ್ವದ ಲಖನೌ ತಂಡದಿಂದ ಸ್ಟಾರ್ ಕನ್ನಡಿಗ ಮನೀಶ್ ಪಾಂಡೆ ಹೊರಬಿದ್ದಿದ್ದಾರೆ. ಲಖನೌ ಸೂಪರ್ಜೈಂಟ್ಸ್ ತಂಡದಿಂದ ಹೊರಬಿದ್ದ ಹಾಗೂ ಉಳಿದುಕೊಂಡ ಆಟಗಾರರ ವಿವರ ಇಲ್ಲಿದೆ.
Cricket Nov 15, 2022, 8:00 PM IST
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶ
ಹರ್ಯಾಣ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ಮಯಾಂಕ್ ಅಗರ್ವಾಲ್ ಪಡೆ
'ಸಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ಗೆ ಲಗ್ಗೆಯಿಟ್ಟ ರಾಜ್ಯ ತಂಡ
Cricket Oct 23, 2022, 9:18 AM IST
ಎಡಗೈ ಸ್ಪಿನ್ ಬೌಲರ್ ಸೌರಭ್ ಕುಮಾರ್ ಹಾಗೂ ಯುವ ವೇಗಿ ಶಿವಂ ಮಾವಿ ದಾಳಿಗೆ ಪರದಾಟ ನಡೆಸಿದ ಕರ್ನಾಟಕ ತಂಡ 2021-22ರ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರದಾಟ ನಡೆಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 7 ವಿಕೆಟ್ ಗೆ 213 ರನ್ ಪೇರಿಸಿದೆ.
Cricket Jun 6, 2022, 7:13 PM IST
* ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿ
* ಕರ್ನಾಟಕ ಕ್ರಿಕೆಟ್ ತಂಡಕ್ಕೆ ಉತ್ತರ ಪ್ರದೇಶ ಸವಾಲು
* ಬೆಂಗಳೂರಿನಲ್ಲೇ ನಡೆಯಲಿವೆ ನಾಕೌಟ್ ಪಂದ್ಯಗಳು
Cricket Jun 6, 2022, 10:31 AM IST
* ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ
* ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ಗೆ ಸ್ಥಾನ, ಮನೀಶ್ ಪಾಂಡ್ಯ ನಾಯಕ
* ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಸವಾಲು
Cricket Jun 2, 2022, 9:05 AM IST
ಬೆಂಗಳೂರು(ಏ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದ್ದು, ಬಹುತೇಕ ಅರ್ಧ ಭಾಗ ಮುಕ್ತಾಯವಾದಂತೆ ಆಗಿದೆ. ನೂತನ ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ಹಾಗೂ ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಇನ್ನು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
ಇದೀಗ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 29 ಪಂದ್ಯಗಳು ಮುಕ್ತಾಯವಾಗಿದ್ದು, ಹರಾಜಿನಲ್ಲಿ ಫ್ರಾಂಚೈಸಿಗಳು ಸಾಕಷ್ಟು ನಿರೀಕ್ಷೆಯಿಟ್ಟು ತಮ್ಮ ತೆಕ್ಕೆಗೆ ಸೆಳೆದುಕೊಂಡು ಆಟಗಾರರು ಇಲ್ಲಿಯವರೆಗೆ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಅಂತಹ ಆಟಗಾರರ ವಿವರ ಇಲ್ಲಿದೆ ನೋಡಿ
Cricket Apr 22, 2022, 6:00 PM IST